Thursday 25 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 418 ಅಗ್ನಿ ಕೊರತಿ © ಡಾ.ಲಕ್ಷ್ಮೀ ಜಿ ಪ್ರಸಾದ


‌ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 418 : ಅಗ್ನಿ ಕೊರತಿ
‌ಒಂದೆರಡು ವರ್ಷಗಳ ಹಿಂದೆ ಅಗ್ನಿ ಕೊರತಿ ದೈವದ ಫೋಟೋ ಕಳಹಿಸಿ ಈ ದೈವದ ಮಾಹಿತಿ ಇದೆಯೇ ಎಂದು ಸ್ನೇಹಿತರಾದ ಸಿಂಚನಾ ಶ್ಯಾಮ್ ಕೇಳಿದ್ದರು.ಅಗ್ನಿ ಕೊರತಿ ಓರ್ವ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡ ಸ್ತ್ರೀ ಎಂಬ ಐತಿಹ್ಯ ಸಿಕ್ಕಿತ್ತಾದರೂ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ.ತಿಂಗಳ ಮೊದಲು ಈ ಬಗ್ಗೆ ಅಭಿಲಾಷ್ ಚೌಟ ಅವರು ಸರಿಯಾದ ಮಾಹಿತಿ ನೀಡಿದರು.
‌ಹೆಸರು ಒಂದೇ ಇದ್ದರೂ ದೈವ ಒಂದೇ ಇರಬೇಕಾಗಿಲ್ಲ .ಅಗ್ನಿ ಕೊರತಿ ಕೊರತಿ ದೈವವಲ್ಲ .ಸಸಿಹಿತ್ತಿಲಿನಲ್ಲಿ ಗುಳಿಗನ ಜೊತೆ ಸೇರಿರುವ ದೈವವಿದು.ಗುಳಿಗನ ಜೊತೆ ಸೇರಿದ ಕಾರಣ ಅಗ್ನಿ ಗುಳಿಗನೆಂದು ಕೂಡ ಕರೆಯುತ್ತಾರೆ.
‌ಈ ದೈವದ ಹಿನ್ನೆಲೆಯಲ್ಲಿ ವರ್ಗ ಸಂಘರ್ಷದ ಸೂಚನೆ ಇರುವ ಕಥಾನಕ ಇದೆ
‌ಪೂಲ ಪೊಂಜೋವು ಮತ್ತು  ಗಾಳಿಭದ್ರ ದೇವರಿಗೆ ಸತ್ಯಭಾರಿ ಎಂಬ ಹೆಸರಿನ ಮಗಳಾಗಿ ಹುಟ್ಟುತ್ತಾಳೆ.ಹುಡುಗಿ ಹೋಗಿ ದೊಡ್ಡವಳಾದ ಶುದ್ಧ ನೀರಿಗಾಗಿ ಕಾಂತೇಶ್ವರ ದೇವಾಲಯಕ್ಕೆ ಬರುತ್ತಾಳೆ.ಅಲ್ಲಿ ಇಬ್ಬರು ಬ್ರಾಹ್ಮಣ ಬ್ರಹ್ಮಚಾರಿಗಳು ಅವಳನ್ನು ಅಟ್ಟಿಸಿಕೊಂಡು ಹಿಂಬಾಲಿಸಿ ಕೊಂಡು ಬರುತ್ತಾರೆ.ಆಗ ಅವಳು ಬೆಂಕಿಗೆ ಪ್ರವೇಶ ಮಾಡಿ ಆತ್ಮಾಹುತಿ ಮಾಡಿಕೊಳ್ಳುತ್ತಾಳೆ.ನಂತರ ದೈವವಾಗಿ ಎದ್ದು ನಿಂತು ಮುಳಿಹಿತ್ತಿಲಿಗೆ ಹೋಗಿ ಭಗವತಿ ಸಾನ್ನಿಧ್ಯದಲ್ಲಿ ಅಗ್ನಿ ಕೊರತಿ/ ಅಗ್ನಿ ಗುಳಿಗನಾಗಿ ಆರಾಧನೆ ಪಡೆಯುತ್ತಾಳೆ. ಅಲ್ಲಿಂದ ಭಗವತಿಯೊಡನೆ ಬೇರೆಡೆಗೆ ಪ್ರಸರಣಗೊಳ್ಳುತ್ತಾಳೆ.
‌ಕುಂದಣ್ಣ ಉರೊಲಿ  ಎಂಬವರು ಅಗ್ನಿ ಕೊರತಿಯ ಉಪಾಸನೆ ಮಾಡಿತ್ತಾರೆ.ನಂತರ ಒಂದು ಗುತ್ತಿನ ಮನೆಯವರು ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ಸಲುವಾಗಿ ಅಗ್ನಿ ಕೊರತಿಯನ್ನು ಕೇಳಿ ಕರೆದುಕೊಂಡು ಹೋಗಿ ಆರಾಧನೆ ಮಾಡುತ್ತಾರೆ.

‌ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವವಾಗಿ ಹೇಳುವುದಾದರೆ ಕೊರತಿ ಎಂಬ ಹೆಸರು ಜಾತಿ ಸೂಚಕವಾಗಿದ್ದು ಆಕೆ ಮೂಲತಃ ಕೊರಗ ಸಮುದಾಯಕ್ಕೆ ಸೇರಿದವಳು ಎಂಬುದನ್ನು ಸೂಚಿಸುತ್ತದೆ.
‌ವಿಧಿ ನಿಷೇಧ ಗಳು ಆದಿ ಮಾನವನ ಅಲಿಖಿತ ಶಾಸನಗಳಾಗಿದ್ದವು.
‌ಅಂತೆಯೇ ಕೊರಗ ಸಮುದಾಯದ ಹೆಣ್ಣು ಮಗಳು ಒಬ್ಬಳು ಶುದ್ಧವಾಗಲು ದೇವಾಲಯಕ್ಕೆ ಬರುವುದನ್ನು ಒಪ್ಪುವುದಿಲ್ಲ .ಹಾಗಾಗಿ ಅವಳನ್ನು ಅಲ್ಲಿ ಅಟ್ಟಿಸಿಕೊಂಡು ಹೋದಾಗ ಅವಳು ಅಗ್ನಿ ಪ್ರವೇಶಿಸಿ ದುರಂತವನ್ನಪ್ಪಿರಬಹುದು.ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗುವಂತೆ ಅವಳು ದೈವತ್ವ ಪಡೆದು ಆರಾಧನೆ ಹೊಂದಿರಬಹುದು.© ಡಾ.ಲಕ್ಷ್ಮೀ ಜಿ ಪ್ರಸಾದ
‌ಅಗ್ನಿಕೊರತಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಪ್ರೇರಣೆ ನೀಡಿದ  ಸಿಂಚನಾ ಶ್ಯಾಮ್ ಮತ್ತು ಮಾಹಿತಿ ನೀಡಿದ ಅಭಿಲಾಷ್ ಚೌಟರಿಗೆ ಕೃತಜ್ಣತೆಗಳು
‌ಚಿತ್ರ ಕೃಪೆ: ಧರ್ಮ ದೈವ

Tuesday 23 January 2018

ಸಾವಿರದೊಂದು ಗುರಿಯೆಡೆಗೆ 417 ಮಾಪ್ಪಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ




ಚಿತ್ರ ಕೃಪೆ : ಅಂತರ್ಜಾಲದ

ಸಾವಿರದೊಂದು ಗುರಿಯೆಡೆಗೆ 417
ಮಾಪ್ಫಿಳ್ಳೆ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ಒಂದು ವಾರದಿಂದ ವಾಟ್ಸಪ್ ಹಾಗೂ ಪೇಸ್ ಬುಕ್ ಗಳಲ್ಲಿ  ಒಂದು ದೈವ ಇಬ್ಬರು ಮುಸ್ಲಿಂ ವೇಷಭೂಷಣ ಧರಿಸಿದ ಪಾತ್ರಿಗಳ ಜೊತೆ ಕೋಲಾಟವನ್ನು ಹೋಲುವ ಆಟ ಆಡುವ ವೀಡಿಯೋ ಹರಿದಾಡುತ್ತಾ ಇತ್ತು.ಇದು ಯಾವ ದೈವ ಎಂದು ಕೆಲವರು ನನ್ನಲ್ಲಿ ಕೇಳಿದ್ದರು.ಅದು ಮುಸ್ಲಿಂ ಮೂಲದ ದೈವ ಎಂದು ಊಹಿಸಿದ್ದೆನಾದರೂ ಯಾವ ದೈವ ಎಂದು ತಿಳಿದಿರಲಿಲ್ಲ. ಕೆಲವರು ಅದನ್ನು ಆಲಿ ಚಾಮುಂಡಿ ಎಂದಿದ್ದು ಅದು ಆಲಿ ಚಾಮುಂಡಿ ಅಲ್ಲ ಮುಕ್ರಿ ಪೋಕ್ಕನ್ನಾರ್/ ಪೋಕ್ಕೆರ್ ದೈವ ಇರಬಹುದು ಎಂದು ಊಹಿಸಿ ಹೇಳಿದ್ದೆ .ವಾಟ್ಸಪ್ ಗ್ರೂಪೊಂದರಲ್ಲಿ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹಾಗೂ ತುಳುವೆರೆಂಕುಲು ಸಂಘದ ಗತ  ಕಾರ್ಯದರ್ಶಿ ಗಳಾದ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಲ್ಳೆ ತೆಯ್ಯಂ ಎಂದು ಹೆಸರಿಸಿದ್ದರು.ಆ ನಿಟ್ಟಿನಲ್ಲಿ ನಾನು ಮಾಹಿತಿ ಸಂಗ್ರಹಕ್ಕೆ ಶುರು ಮಾಡಿದೆ .ಆಗ ಕುಂಞಿ ರಾಮನ್ ಅವರು ಕೆಲ ಮಾಹಿತಿ ನೀಡಿದರುಅಂತರ್ಜಾಲದಲ್ಲೂ ಸ್ವಲ್ಪ  ಮಾಹಿತಿ ದೊರೆಯಿತು

ತುಳು ನಾಡಿನಲ್ಲಿ ಯಾರಿಗೆ ಹೇಗೆ ಯಾವಾಗ ದೈವತ್ವ ಪ್ರಾಪ್ತಿಯಾಗುತ್ತದೆ ಹೇಳುವುದಕ್ಕೆ ಒಂದು ಸಿದ್ಧ ಸೂತ್ರವಾಗಲಿ ನಿಯಮವಾಗಲಿ ಏನೂ ಇಲ್ಲ .ದುರಂತವನ್ನಪ್ಪಿದ ಅಸಹಾಯ ಶೂರರು ಮಾತ್ರ ಭೂತಗಳಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ .ಮನುಷ್ಯ ಮೂಲದಿಂದ ಭೂತ ಸ್ಥಿತಿಗೇರಿದವರು ಎಲ್ಲರೂ ಮೂಲತಃ ಸಾತ್ವಿಕರೂ,ಸದ್ಧರ್ಮಿಗಳೂ, ಸಾಧ್ವಿಗಳೂ, ಶೂರರೂ ಎನ್ನುವಂತಿಲ್ಲ. ಅಂಥಹ ಉದಾತ್ತ ಚರಿತರು ವಿರಳವಾಗಿ ಕೆಲವರಿರಬಹುದ ವಿಶೇಷಗುಣಗಳಿಲ್ಲದ ತೀರಾ ಸಾಮಾನ್ಯರೂ ಬೇರೆಬೇರೆ ಕಾರಣಗಳಿಂದ ದೈವತ್ವವನ್ನು ಪಡೆದಿದ್ದಾರೆ. ಆಕಸ್ಮಿಕ ಮರಣಕ್ಕೆ ಗುರಿಯಾದವರು ದೈವಗಳ ಕಾರಣೀಕಗಳು ಸೇರಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಪ್ರಧಾನ ಭೂತ ಗಳಾದ ಉಲ್ಲಾಕುಳು ಶಿರಾಡಿ ,ಮಲರಾಯಿ ,ಬಬ್ಬರ್ಯ ,ಪಂಜುರ್ಲಿ ,ಮೊದಲಾದ ಭೂತ ಗಳ  ಅನುಗ್ರಹದಿಂದ ಅನೇಕರು ಸೇರಿಗೆ ದೈವಗಳಾಗಿದ್ದಾರೆ.ಅಂತೆಯೇ  ಈ ಭೂತ ಗಳ ಆಗ್ರಹಕ್ಕೆ ತುತ್ತಾಗಿಯೂ ಅನೇಕರಿಗೆ ದೈವತ್ವ ಲಭಿಸಿದೆ.ಹೀಗೆ ಆಲಿ ಚಾಮುಂಡಿ ಕೂಡಾ ಮಂತ್ರ ದೇವತೆಯ   ಆಗ್ರಹಕ್ಕೆ ತುತ್ತಾಗಿ ದುರಂತವನ್ನಪ್ಪಿ ನಂತರ ದೈವತ್ವವನ್ನು ಆರಾಧಿಸಲ್ಪಡುವ ಭೂತ    



ತುಳುವರ ಭೂತಾರಾಧನೆಯಲ್ಲಿ ಯಾವುದೇ ಜಾತಿ ಭೇದ ಅಂತ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೋಕ್ಕೊಟು  ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ  ಅವರು ತಿಳಿಸಿದ್ದಾರ


 ಅಂತೆಯೇ ತುಳುನಾಡಿನಲ್ಲಿ ದೈವತ್ವವನ್ನು ಪಡೆದವರೆಲ್ಲ ಹಿಂದುಗಳು, ತುಳುನಾಡಿನವರೇ ಆಗಬೇಕಿಲ್ಲ. ಅನೇಕ ಕನ್ನಡ ಮೂಲದ ವ್ಯಕ್ತಿಗಳು. ತುಳುನಾಡಿನಲ್ಲಿ ಭೂತ ಗಳಾಗಿ ಆರಾಧಿಸಲ್ಪಡುತ್ತಿದ್ದಾರೆ   ಕನ್ನಡ ಬೀರ, ಬಚ್ಚನಾಯಕ, ಬೈಸು ನಾಯಕ, ಕರಿಯಣ್ಣ ನಾಯಕ, ಕಚ್ಚೆ ಭಟ್ಟ, ಕನ್ನಡ ಭೂತ, ಕನ್ನಡ ಭೂತ ಯಾನೆ ಪುರುಷ  ಭೂತ,ಕನ್ನಡಿಗ ಭೂತ ಮೊದಲಾದವರು ಮೂಲತಃ ಕನ್ನಡ ಭಾಷಿಗರು ಆಗಿದ್ದವರು      © copy rights reserved(c)Dr.Laxmi g Prasad

 .ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಪಡೆಯುವುದಕ್ಕೆ ಯಾವುದೇ ಜಾತಿ ಧರ್ಮದ ಮಿತಿ ಇಲ್ಲ. ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ  ,ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು . ರಾಮ ಶೆಟ್ಟಿ ಎಂಬ ವೀರ ಶೈವ  ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ,ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.   © copy rights reserved(c)Dr.Laxmi g Prasad

 ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ. ಬಬ್ಬರ್ಯ, ,ಬ್ಯಾರ್ದಿ ಭೂತ, ಬ್ಯಾರಿ ಭೂತ,ಮಾಪುಲೇ ಮಾಪುಳ್ತಿ ಭೂತೊಳು,ಮಾಪುಳ್ತಿ  ಧೂಮಾವತಿ  ಮೊದಲಾದವರು ಮುಸ್ಲಿಂ ಮೂಲದ ದೈವತಗಳು. ಹೀಗೆ  ಆಲಿ ಭೂತ ಕೂಡಾ ಮುಸ್ಲಿಂ ಮೂಲದ ದೈವ .ಭೂತಗಳಾದ ನಂತರ ಇವರು ಹಿಂದೆ ಯಾರಾಗಿದ್ದರು ಎಂಬ ಪ್ರಶ್ನೆಯೇ ಇರುವುದಿಲ್ಲ .ಎಲ್ಲ ದೈವಗಳೂ ಸಮಾನ .ಎಲ್ಲ ದೈವಗಳಿಗೂ ಒಂದೇ ರೀತಿಯ ಗೌರವ ,ಭಕ್ತಿಯ ನೆಲೆ .ಇದು ತುಳು ನಾಡಿನ ವೈಶಿಷ್ಟ್ಯ .

   ©
ಮಾಪ್ಪಿಳ್ಳೆ ದೈವ ಕೂಡ ಜಾತ ಧರ್ಮ ಮತಗಳನ್ನು ಮೀರಿದ ಶಕ್ತಿ


ಹೆಸರೇ ಸೂಚಿಸುವಂತೆ ಮಾಪ್ಫಿಳ್ಳೆ ದೈವ ಮುಸ್ಲಿಂ ಮೂಲದ ದೈವತ.ಕಾಸರಗೋಡು ಸುತ್ತ ಮುತ್ತ ಈ ದೈವಕ್ಕೆ ಆರಾಧನೆ ಇದೆ. ಮಾವಿಲ‌ ಸಮುದಾಯದವರು ಈ ದೈವವನ್ನು ಕಟ್ಟುತ್ತಾರೆ.
ಈ ದೈವ ಮೂಲತಃ ಕೋಯಿ ಮೊಹಮ್ಮದ್ ಎಂಬ ಮುಸ್ಲಿಂ ಸಮುದಾಯದ ಪರಿಸರ ಪ್ರೇಮಿ.ಅಲ್ಲಿ ಒಮ್ಮೆ ಮಲೆ ಚಾಮುಂಡಿ ಕೋಲವನ್ನು ಏರ್ಪಡಿಸುವ ಸಲುವಾಗಿ‌ ಮರವನ್ನು ಕಡಿಯಲು ಸಿದ್ಧತೆ ಮಾಡುತ್ತಾರೆ. ಆಗ ಕೋಯಿ ಮೊಹಮ್ಮದ್ ಮರ ಕಡಿಯದಂತೆ ತಡೆಯುತ್ತಾನೆ.ಆಗ ಆತ ಮಲೆ ಚಾಮುಂಡಿ ದೈವದ ಕೋಪಕ್ಕೆ ಪಾತ್ರನಾಗುತ್ತಾನೆ.ಅದರ ಪರಿಣಾಮವಾಗಿ ಆತನ ಮೇಲೆ‌ ಮರ ಬಿದ್ದು ಆತ ಮರಣವನ್ನಪ್ಪುತ್ತಾನೆ.ದೈವಗಳ ಅನುಗ್ರಹಕ್ಕೆ ಪಾತ್ರ ರಾದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುತ್ತಾರೆ.ಅಂತೆಯೇ ದೈವಗಳ ಆಗ್ರಹಕ್ಕೆ ತುತ್ತಾದವರು ಕೂಡ ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವೆಡೆ ಕಾಣಿಸುತ್ತದೆ.ಆಲಿ ಭೂತ, ಅರಬ್ಬಿ ಭೂತ, ಜತ್ತಿಂಗ ಮೊದಲಾದವರು ಪ್ರಧಾನ ದೈವಗಳ ಕೋಪಕ್ಕೆ ಈಡಾಗಿ ಮಾಯಕವಾಗಿ ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.ಹಾಗೆಯೇ ಕೋಯಿ ಮೊಹಮ್ಮದ್ ಕೂಡ ಮಲೆ ಚಾಮುಂಡಿ ದೈವದ ಸೇರಿಗೆ ದೈವವಾಗಿ ಮಾಪ್ಪಿಳ್ಳೆ ದೈವ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾನೆ.
ಅಲೌಕಿನ ನೆಲೆಯನ್ನು ಬಿಟ್ಟು ವಾಸ್ತವಿಕವಾಗಿ ಆಲೋಚಿಸುವಾಗ ಈತನಿಗೆ ಮತ್ತು ಮರ ಕಡಿಯುವವರ ನಡುವೆ ಸಂಘರ್ಷ ಉಂಟಾಗಿ ದುರಂತ‌ಮರಣಕ್ಕೀಡಾಗಿರಬಹುದು.ಅದಕ್ಕೆ ದೈವದ ಕಾರಣಿಕ ಸೇರಿರಬಹುದು, ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ವಿಶಿಷ್ಟತೆ ಆಗಿದೆ.ಅಂತೆಯೇ ದುರಂತವನ್ನಪ್ಪಿದ ಕೋಯಿ ಮೊಹಮ್ಮದ್ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ. ಆತ ಮುಸ್ಲಿಂ ಸಮುದಾಯದ ವ್ಯಕ್ತಿ ಆಗಿದ್ದಾನೆ‌ .ಕಾಸರಗೋಡು ಪರಿಸರದ‌‌ ಮುಸ್ಲಿಮರನ್ನು ಮಾಪ್ಪಿಳ್ಳೆ ಎಂದು ಕರೆಯುತ್ತಾರೆ. ಆದ್ದರಿಂದ ಕೋಯಿ ಮುಹಮ್ಮದ್ ಮಾಪ್ಪಿಳ್ಳೆ ಎಂಬ ಹೆಸರಿನ ದೈವ ಆಗಿ ಆರಾಧನೆ ಪಡೆಯುತ್ತಾನೆ.ಈ ದೈವ ಮುಸ್ಲಿಮರಂತೆ ವೇಷಭೂಷಣ ಧರಿಸಿದ ದೈವ ಪಾತ್ರಿಗಳ ಜೊತೆಗೆ ಮಾಪಿಳ್ಳೆ ಕಳಿ ಎಂಬ ವಿಶಿಷ್ಟ ನೃತ್ಯವನ್ನು ಮಾಡುತ್ತದೆ
ಈ ಮಾಪಿಳ್ಳೆ ದೈವ ಮತ್ತು ಮುಕ್ರಿ ಪೋಕ್ಕರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯ ಇದೆ.ಆದರೆ ವೇಷ ಭೂಷಣ, ಕಥಾನಕ ,ಆರಾಧನೆಯ ತಾಣ ಎಲ್ಲವನ್ನೂ ಗಮನಿಸಿದಾಗ ಇವೆರಡೂ ಬೇರೆ ಬೇರೆ ದೈವಗಳು ಎಂದು ತಿಳಿದು ಬರುತ್ತದೆ
© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ -  ಹಿರಿಯರಾದ ಕುಂಞಿರಾಮನ್ ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

Sunday 21 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 416 ಪುರುಷರಾಯ© ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 416 ಪುರುಷರಾಯ© ಡಾ.ಲಕ್ಷ್ಮೀ ಜಿ ಪ್ರಸಾದ

ಪುರುಷ ಎಂಬ ಹೆಸರಿನಲ್ಲಿ ಕಾಂಬೋಡಿದ ಪುರ್ಸ ಭೂತ,ಜೋಗಿ ಪುರುಷ,ಕನ್ನಡ ಯಾನೆ ಪುರುಷ ಭೂತ, ಗರೋಡಿಯ ಪುರುಷರಾಯ ಎಂಬ ನಾಲ್ಕು ದೈವಗಳ ಆರಾಧನೆ ಇರುವ ಬಗ್ಗೆ ನಾನು ಈಗಾಗಲೇ ಬ್ಲಾಗ್ ನಲ್ಲಿ ಬರೆದಿದ್ದೇನೆ.copy rights reserved© Dr Lakshmi g prasad
ಬರಾಯ ಅರಮನೆಗೆ ಸಂಬಂಧಿಸಿದ ಒಂದು ಪುರುಷರಾಯ ಎಂಬ ದೈವದ ಬಗ್ಗೆ ವೇಣೂರು ಅಳದಂಗಡಿಯ ತಿಮ್ಮಣ್ಣ ಅಜಿಲ ಅರಸುಗಳ 24 ನೇ ವಾರಸುದಾರರಾಗಿರುವ ತಿಮ್ಮಣ್ಣಾಜಿಲ ಅರಸು ( ಡಾ.ಪದ್ಮ ಪ್ರಸಾದ್ ) ಅವರು ಮಾಹಿತಿ ನೀಡಿದ್ದಾರೆ.
ವೇಣೂರು  ತಿಮ್ಮಣ್ಣಾಜಿಲ ಅರಸುಗಳ ನಾಲ್ಕು ಅರಮನೆಗಳಲ್ಲಿ ಬರಾಯ ಕೂಡ ಒಂದು.
ಈ ಬರಾಯ ಅರಮನೆಯಲ್ಲಿ ಹಿಂದೆ ಓರ್ವ ದೈವ ಭಕ್ತರಾದ ರಾಣಿ ಇದ್ದರು.ಒಂದು ದಿನ ಅರಮನೆಗೆ ಒಬ್ಬ ಸನ್ಯಾಸಿ ಬಂದು ಭಿಕ್ಷೆ ಕೇಳುತ್ತಾನೆ. ಆಗ ರಾಣಿ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಸೌತೆಕಾಯಿ ಯನ್ನು ಭಿಕ್ಷೆಯಾಗಿ ನೀಡುತ್ತಾರೆ. ಇಷ್ಟು ದೊಡ್ಡ ಅರಮನೆಯವರು ಇದನ್ನು ದಾನ ನೀಡುವುದಾ ಎಂದು ಆತ ಕೋಪದಿಂದ ಅದನ್ನು ಒದೆದು ಬಿಸಾಡಿ ಹೋಗುತ್ತಾನೆ.ಆಗ ರಾಣಿ ಇದು ನಂಬಿದ ಸತ್ಯಗಳಿಗೆ ಒಪ್ಪಿಗೆ ಆಗುವುದಾದರೆ ಆಗಲಿ ಎಂದು ಹೇಳುತ್ತಾರೆ.
ಆ ಸನ್ಯಾಸಿ ಅರಮನೆಯಿಂದ ಹೋಗುವ ದಾರಿಯಲ್ಲಿ ಒಂದು ಕಲ್ಲಿನ ಸಂಕ ದಾಟುವಾಗ ,ಸಂಕ ಮುರಿದು ಕೆಳಗೆ ಬಿದ್ದು ,ಸೊಂಟ ಮುರಿಯುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಅರಮನೆಗೆ ಬಟ್ಟೆ ತಂದು ಕೊಡಲು ಬರುವಾಗ ಅರಮನೆಯ ಮಡಿವಾಳ ಇವನನ್ನು ನೋಡುತ್ತಾನೆ.ಬಟ್ಟೆಗಳನ್ನು ಕೊಟ್ಟು ಹಿಂದೆ ಹೋಗುವಾಗ ಈ ಸನ್ಯಾಸಿ ಯನ್ನು  ತನ್ನ ಮನೆಗೆ ಕರೆದುಕೊಂಡು ಹೋಗಿ ಸುಶ್ರೂಶೆ ಮಾಡುತ್ತಾನೆ.ಆದರೆ ಅವನಿಗೆ ತುಂಬಾ ಏಟಾಗಿರುತ್ತದೆ.ಅವನು ಸಾಯುವ ಹಂತಕ್ಕೆ ಬಂದಾಗ ಇದು ಸತ್ಯದ ಮಣ್ಣು, ನಾನು ಸತ್ತು ಇಲ್ಲಿ ದೈವವಾಗಿ ಎದ್ದು ನಿಲ್ಲುತ್ತೇನೆ.ಆದರೆ ನಾನು ಆವಾರ ಸ್ವೀಕರಿಸುವ ಮೊದಲು ನೀನು ಆಹಾರ ಸ್ವೀಕರಿಸಬೇಕು ಹೇಳಿ ಸಾಯುತ್ತಾನೆ.ನಂತರ ಪುರುಷರಾಯ ದೈವವಾಗಿ ಅಲ್ಲಿ ಆರಾಧನೆ ಪಡೆಯುತ್ತಾನೆ.ಈಗ ಕೂಡ. ಈ ದೈವಕ್ಕೆ ಆವಾರ ಕೊಡುವ ಮೊದಲಿಗೆ ಆ ಮಡಿವಾಳನ ವಂಶದ ಒಬ್ಬನಿಗೆ ಬದಿಯಲ್ಲಿ ಒಂದು ಬಟ್ಟೆ ಹಾಸಿ‌ ಕುಳ್ಳಿರಿಸಿ ಆಹಾರ ನೀಡುವ ಪದ್ದತಿ ಇದೆ.
ಈ ದೈವಕ್ಕೆ ಮುಖಕ್ಕೆ ಕೆಂಪುಬಣ್ಣವನ್ನು ಹಚ್ಚುತ್ತಾರೆ. ತಲೆಗೆ ಒಂದು ಚವರಿ ಇರುತ್ತದೆ.ತೆಂಗಿನ ತಿರಿಯ ಅಲಂಕಾರವಿರುವುದಿಲ್ಲ .ಗಗ್ಗರ ಕಟ್ಟುತ್ತಾರೆ. ಉಳಿದಂತೆ ಮಾನವ ಸಹಜ ಅಲಂಕಾರ ಇರುತ್ತದೆ.ಈತನಿಗೆ‌ ಒಂದು ಬೆತ್ತ ಆಯುಧವಾಗಿದೆ.ಇದನ್ನು ಅರಸರು ಚಾವಡಿ ನಾಯಕರ ಕೈಗೆ ಕೊಟ್ಟಿರುತ್ತಾರೆ. ಅದನ್ನು ಅವರು ತಂದು ಪುರುಷರಾಯ ದೈವಕ್ಕೆ ನೀಡುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ನೀಡಿದ ತಿಮ್ಮಣ್ಣಾಜಿಲ ಅರಸರಿಗೆ( ಡಾ.ಪದ್ಮಪ್ರಸಾದ) ಹೃತ್ಪೂರ್ವಕ ಕೃತಜ್ಞತೆಗಳು

Thursday 18 January 2018

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಮತ್ತು ಇದು ತುಳು ಭಾಷೆಯ ಸ್ವಂತ ಲಿಪಿಯಲ್ಲ‌© ಡಾ.ಲಕ್ಷ್ಮೀ ಜಿ ಪ್ರಸಾದ

ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ಮತ್ತು ಇದು ತುಳು ಭಾಷೆಯ ಸ್ವಂತ ಲಿಪಿ ಅಲ್ಲ©   ಡಾ.ಲಕ್ಷ್ಮೀ ಜಿ ಪ್ರಸಾದ

ತಮಿಳರು ಸಂಸ್ಕೃತ ಬರೆಯಲು ತಮಿಳು ಲಿಪಿಯನ್ನು ಪರಿಷ್ಕರಿಸಿ ಬಳಕೆಗೆ ತಂದ ತಿಗಳಾರ್ಯ ಎಳತ್ತು/ ತಿಗಳಾರಿ ಲಿಪಿಯನ್ನು ತುಳು ಭಾಷೆಯ ಸ್ವಂತ ಲಿಪಿ ಎಂದು ಸುಳ್ಳು ಹೇಳಿ ಸತ್ಯದ ಮಣ್ಣು ಎಂಬ ಹೆಮ್ಮೆಯ ತುಳುನಾಡಿಗೆ ಕಳಂಕ ತರಬೇಡಿ ,ಹೊರಜಗತ್ತು ತುಳುವರನ್ನು ನೋಡಿ ಅಪಹಾಸ್ಯ ಮಾಡಿ ನಗುವಂತೆ ಮಾಡಬೇಡಿ,ತುಳು ಅಕಾಡೆಮಿ ವೆಬ್ ನಲ್ಲಿಯೇ ತುಳು ಭಾಷೆಗೆ ಸ್ವಂತ ಲಿಪಿಯಿಲ್ಲ ,ಪ್ರಾಚೀನ ಕಾಲದಲ್ಲಿ ತುಳು ಭಾಷೆ ಬರೆಯಲು ತಿಗಳಾರಿ ಲಿಪಿ ಬಳಸುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಕೂಡ ತಿಗಳಾರಿ ಲಿಪಿಯನ್ನು ತುಳು ಭಾಷೆಯ ಸ್ವಂತ ಲಿಪಿ ಎಂದು ಸುಳ್ಳು ಹೇಳುವುದು ತುಳುನಾಡಿಗೆ ಕಳಂಕದ ವಿಚಾರವಾಗಿದೆ ,ಡಾ.ವೆಂಕಟ್ರಾಜ ಪುಣಿಚಿತ್ತಾಯ,ಡಾ.ವಿಘ್ನರಾಜ ಭಟ್ ,ಡಾ.ಪದ್ಮನಾಭ ಕೇಕುಣ್ಣಾಯ ಮೊದಲಾದ ತುಳು ವಿದ್ವಾಂಸರು ಕೂಡ. ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ,
ತುಳು ಅಕಾಡೆಮಿ ವೆಬ್ ನಲ್ಲಿ ಕೂಡ ತುಳು ಭಾಷೆಗೆ ಸ್ವಂತ ಲಿಪಿ ಇಲ್ಲ ,ತುಳು ಭಾಷೆ ಬರವಣಿಗೆಗೆ ತಿಗಳಾರಿ ಲಿಪಿಯನ್ನು ಬಳಸುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ

ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಹೊರತು ಬೇರೆ ಬೇರೆಯಲ್ಲ © ಡಾ ಲಕ್ಷ್ಮೀ ಜಿ ಪ್ರಸಾದ

ಅನೇಕರು ತಿಗಳಾರಿ/ ತುಳು ಲಿಪಿ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಮೆಸೆಂಜರ್ ಮೂಲಕ ,ಫೋನ್ ಮೂಲಕ ವಾಟ್ಸಪ್ ಕೇಳುವ ಎಲ್ಲರಿಗೆ ಉತ್ತರಿಸಲು ಸಮಯದ ಸಮಸ್ಯೆ ಉಂಟಾಗಿದೆ ಅಲ್ಲದೆ  ಹೆಚ್ಚಿನವರಿಗೆ ಬ್ಲಾಗ್ ಲಿಂಕ್ ಓಪನ್ ಅಗುತ್ತಿಲ್ಲವಂತೆ .ಹಾಗಾಗಿ ಬ್ಲಾಗ್ ಬರಹವನ್ನು  ಪೂರ್ಣವಾಗಿ ಕಾಪಿ ಮಾಡಿ ಹಾಕಿರುವೆ ,ಓದಿ ಇಷ್ಟವಾದರೆ ಬೇರೆಡೆ ಹಂಚಿರಿ

ಎಂಥ ಅವಸ್ಥೆ .ಯಾರಿಗೆ ಹೇಳೋಣ .ಕೇಳೋರು ಯಾರು ?

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯ ವೆಬ್ ನಲ್ಲಿ ತುಳು ವರ್ಣ ಮಾಲೆಯಲ್ಲಿಯೇ ದೋಷಗಳು ಇವೆ.
ಇಲ್ಲಿ ಇದು ತಿಗಳಾರಿ ಲಿಪಿ ಎಂದು ಹೊರಗಡೆ ಪ್ರಸಿದ್ಧವಾಗಿದೆ ತುಳುನಾಡಿನ ಕೆಲವೆಡೆ ತುಳು ಲಿಪಿ ಎಂದು ಕರೆಯುತ್ತಾರೆ ,ಇದು ಮೂಲತಃ ತಮಿಳು ಬ್ರಾಹ್ಮಣರು ಸಂಸ್ಕೃತ ಬರೆಯಲು ಬಳಕೆಗೆ ತಂದ ಲಿಪಿ  ಎಂಬ ಸತ್ಯವನ್ನು  ಮುಚ್ಚಿಟ್ಟು  ತುಳು ಲಿಪಿ ಎಂದು ಮಾತ್ರ ಹೇಳಲಾಗಿದೆ  .

ಅದಿರಲಿ ತಿಗಳಾರಿ ಅಥವಾ ತುಳು ವರ್ಣಮಾಲೆಯಲ್ಲಿ ಹ್ರಸ್ವ ಎ ಒ ಸ್ವರಗಳಿಲ್ಲ ಇಲ್ಲಿ ತಿಗಳಾರಿ / ತುಳು ಲಿಪಿ ಯಲ್ಲಿ ರುವ ದೀರ್ಘ ಏ ಓ ಗಳನ್ನು ಬರೆದು ಅದರ ಕೆಳಗಡೆ ಹ್ರಸ್ವ ಎ ಒ ಎಂದು ಕನ್ನಡ ದಲ್ಲಿ ಬರೆದಿದ್ದಾರೆ ಕಳೆದ ವರ್ಷ ಏಳೆಂಟು ಲಿಪಿ ತಜ್ಞರು ಬಂದು ಏನೋ ವಿಚಾರ ಮಾಡಿದ್ದಾರಂತೆ ಆದರೂ ತುಳು ಅಕಾಡೆಮಿ ವೆಬ್ ನಲ್ಲಿ ಆದ ಇಷ್ಟು ದೊಡ್ಡ ಪ್ರಮಾದವನ್ನೇ ತಿದ್ದಿಲ್ಲ ,ತುಳು ಲಿಪಿ/ ತಿಗಳಾರಿ ಲಿಪಿ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡಾ ಇಲ್ಲ ಇರುವ ವರ್ಣಮಾಲೆಯಲ್ಲಿ ಇಷ್ಟು ದೊಡ್ಡ ತಪ್ಪು ಯಾರಿಗೆ ಹೇಳೋಣ ? ರಿಜಿಸ್ಟ್ರಾರ್ ಗೆ ಈ ಬಗ್ಗೆ ಪೋನ್ ಮಾಡಿದರೆ ಬರೆದು ತಿಳಿಸಿ ಎಂಬ ಉತ್ತರ ಸಿಕ್ಕಿದೆ.
ಆದರೆ ತುಳು ಅಕಾಡೆಮಿ ವೆಬ್ ನಲ್ಲಿಯೇ ತುಳು ಬರೆಯಲು ತಿಗಳಾರಿ ಲಿಪಿ ಯನ್ನು ಬಳಸುತ್ತಿದ್ದರು ಎಂಬ ಮಾಹಿತಿ ಇದೆ.
ಹಾಗಾಗಿ ಈ ಲಿಪಿ ಬಗ್ಗೆ ಮಾಹಿತಿಗೆ ಇಲ್ಲಿ ಓದಿ

ತುಳು ಭಾಷೆಯನ್ನು ಅಪಭ್ರಂಶಗೊಳಿಸಿ ವಿರೂಪ ಗೊಳಿಸಬೇಡಿ

ಭಾಷೆಯೊಂದಕ್ಕೆ ಲಿಪಿ ಇರಲೇ ಬೇಕೆಂದೇನೂ ಇಲ್ಲ ಜಗತ್ತಿನ ಹೆಚ್ಚಿನ ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ ನಮ್ಮ ರಾಷ್ಟ್ರೀಯ ಭಾಷೆ ಹಿಂದಿ ಪ್ರಾಚೀನ ಭಾಷೆ ಸಂಸ್ಕೃತ ಜನಪ್ರಿಯ ಭಾಷೆ ಇಂಗ್ಲಿಷ್ ಗೂ ಸ್ವಂತ ‌ಲಿಪಿಯಿಲ್ಲ ಹಿಂದಿ ಸಂಸ್ಕೃತ ಸೇರಿದಂತೆ ಉತ್ತರ ಭಾರತದ ಹೆಚ್ಚಿನ ಭಾಷೆಗಳಿಗೆ ನಾಗರಿ ಲಿಪಿಯನ್ನು ಬಳಸುತ್ತಾರೆ ಇಂಗ್ಲಿಷ್ ಗೆ ರೋಮ್ ಲಿಪಿ ಬಳಸುತ್ತಾರೆ
ಈ ಹಿಂದೆ ಸಂಸ್ಕೃತ ಬರೆಯಲು ತಿಗಳಾರಿ ಲಿಪಿಯನ್ನು ಬಳಕೆ ಮಾಡುತ್ತಿದ್ದು ಅದನ್ನು  ತುಳುನಾಡಿನಲ್ಲಿ ಯೂ ಸಂಸ್ಕೃತ ದ ವೇದ ಮಂತ್ರಗಳನ್ನು ಬರೆಯಲು  ತುಳುನಾಡಿನ ಹವ್ಯಕ ,ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬಳಕೆ ಮಾಡಿದ್ದಾರೆ  ಜೊತೆಗೆ ಉತ್ತರ ಕನ್ನಡದ ಶಿವಮೊಗ್ಗ ಕೆಳದಿ ತಮಿಳುನಾಡಿನ ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ತುಳು ಬ್ರಾಹ್ಮಣರು ಸಂಸ್ಕೃತ ವೇದ ಮಂತ್ರಗಳನ್ನು ಬರೆಯಲು ಬಳಸಿದ್ದಾರೆ ಇದಕ್ಕೆ ಮೊದಲಿನಿಂದಲೂ ತಿಗಳಾರಿ ಲಿಪಿ ಎಂದು ಕರೆಯುತ್ತಾ ಇದ್ದರು ತುಳು ಲಿಪಿ ಎಂಬ ಹೆಸರೂ ಕೆಲವರು ಬಳಸಿದ್ದಾರೆ   ಆದರೆ  ಇದು ಪ್ರಸ್ತುತ ತುಳು ಭಾಷೆಯ ಬರವಣಿಗೆಗೆ ಸೂಕ್ತವಾಗಿಲ್ಲ ಇದರಲ್ಲಿ ತುಳು ಭಾಷೆಯಲ್ಲಿರುವ ಹ್ರಸ್ವ. ಎಒಗಳು ಇಲ್ಲ ಆದ್ದರಿಂದಾಗಿ  ಈ ಲಿಪಿಯಲ್ಲಿ ತುಳು ಭಾಷೆ ಎಂದು ಬರೆಯಲು ಸಾಧ್ಯವೇ ಇಲ್ಲ ಬದಲಿಗೆ ತುಳು ಭಾಷೇ ಎಂದು ಬರೆಯಬೇಕಾಗುತ್ತದೆ ಎಣ್ಣೆ ಬದಲು ಏಣ್ಣೆ ಪೊಣ್ಣು ಬದಲು ಪೋಣ್ಣು ಡೆನ್ನಾನ ಬದಲು ಡೇನ್ನಾನ ಎಡ್ಡೆ ಬದಲು ಏಡ್ಡೆ ತೆನೆ ಬದಲು ತೇನೆ ಕೊರಳು ಬದಲು ಕೋರಳು ಕೊಪ್ಪ ಬದಲು ಕೋಪ್ಪ ಕೊರಗಜ್ಜ ಬದಲು ಕೋರಗಜ್ಜ ಕೆರೆ ಬದಲು ಕೇರೆ  ಬರೆಯಬೇಕಾಗುತ್ತದೆ ಕೆರೆ ಕೇರೆಯಾದಾಗ ಕೆಬಿ ಕೇಬಿಯಾಗಿ,ಕೆಪ್ಪೆ ಕೇಪ್ಪೆಯಾಗಿ ಕೊಡಿ ಕೋಡಿಯಾಗಿ ,ಎರು ಏರು ಅಗಿ ,ಎರ್ಮ್ಮೆ ಏರ್ಮ್ಮೆಯಾಗಿ ಎಣ್ಮೆ ಏಣ್ಮೆಯಾಗಿ ಕೆಸರ್ ಕೇಸರ್ ಆಗಿ ರಾಮೆ ರಾಮೇ ಆಗಿ ಕೃಷ್ಷಪ್ಪೆ ಕೃಷ್ಣಪ್ಪೇ ಆಗಿ , ಪೊಸತು ಪೋಸತು ಪೊರ್ಲು ಬದಲು‌ ಪೋರ್ಲು ಆಗಿ ,ಬೆರ್ಮರ್ ಬೇರ್ಮರ್ ಆಗಿ ,ಪೊಡಿ ಬದಲು ಪೋಡಿಯಾಗಿ ಬೊಂಡ ಬದಲು ಬೋಂಡ ಅಗಿ ಕೊಡೆ ಕೋಡೆಯಾಗಿ ಬೆಲೆ ಬೇಲೆಯಾಗಿ ,ಕೆದು ಕೇದುವಾಗಿ ,ಕೆಮ್ಮು ಕೇಮ್ಮುವಾಗಿ ,ಎಡೆ ಏಡೆಯಾಗಿ ಅರ್ಥ ಅನರ್ಥವಾಗಿಬಿಡುತ್ತದೆ  ಯಾಕೆಂದರೆ ಈ ಲಿಪಿಯಲ್ಲಿ ಹ್ರಸ್ವ ಎ ಒ ಗಳು ಇಲ್ಲ‌ ಹೀಗೆ ಬಳಸಿದರೆ  ತುಳು ಭಾಷೆ ತನ್ನ ಮೂಲ ರೂಪವನ್ನು ಕಳೆದುಕೊಂಡು ಅಪಭ್ರಂಶ ಗೊಳ್ಳುತ್ತದೆ ಹಾಗಾಗಿ ಈಗ ಸಂಸ್ಕೃತ ವೇದ ಮಂತ್ರಗಳ ಬಳಕೆಗಾಗಿ ರೂಪುಗೊಂಡ ತಿಗಳಾರಿ ಲಿಪಿ/ ತುಳುಲಿಪಿ ಯನ್ನು ಪರಿಷ್ಕರಿಸಿ ಕಲಿಸುವ ಬಳಸುವ ಅಗತ್ಯವಿದೆ

ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಮಾತ್ರ ಬಳಕೆಗೆ ತಂದದ್ದಲ್ಲ ಹವ್ಯಕ ಚಿತ್ಪಾವನ ಕರಾಡ ಕೋಟ ಬ್ರಾಹ್ಮಣರು ಉತ್ತರ ಕನ್ನಡ ಶಿವಮೊಗ್ಗ ಕೆಳದಿಯ ಕನ್ನಡ ಬ್ರಾಹ್ಮಣರು,ಮೈಸೂರಿನ ಬೆಂಗಳೂರಿನ‌ಕೆಲವು ಬ್ರಾಹ್ಮಣ ಸಮುದಾಯಗಳು  ತಂಜಾವೂರು ಕಂಚಿಯ  ಬ್ರಾಹ್ಮಣರು ಬಳಕೆಗೆ ತಂದಿದ್ದಾರೆ ಧರ್ಮಸ್ಥಳ ದಲ್ಲಿ ಸಂಗ್ರಹವಾಗಿರುವ ಒಂದೂವರೆ ಸಾವಿರದಷ್ಟು ತಿಗಳಾರಿ / ತುಳು ಲಿಪಿ ಹಸ್ತಪ್ರತಿ ಗಳಲ್ಲಿ ಅನೇಕ ಹವ್ಯಕ ಕೋಟ ಚಿತ್ಪಾವನ ಕರಾಡ ಬ್ರಾಹ್ಮಣರು ಬರೆದ ಅವರುಗಳ ಮನೆಯಲ್ಲಿ ಸಿಕ್ಕ ಹಸ್ತಪ್ರತಿ ಗಳಿವೆ ನಮ್ಮ ( ನಾವು ಹವ್ಯಕ ರು) ಮನೆಯಲ್ಲಿಯೂ ಅನೇಕ ತಿಗಳಾರಿ ಲಿಪಿ ಯ ಹಸ್ತಪ್ರತಿ ಗ್ರಂಥಳಿದ್ದು ಇವರಲ್ಲವು ಮಂತ್ರ ಪ್ರಯೋಗಗಳಾಗಿವೆ ಹವ್ಯಕರಲ್ಲಿ ಈ ಲಿಪಿಯಲ್ಲಿ ಹವ್ಯಕ ಭಾಷೆಯಲ್ಲಿ ಪತ್ರ ವ್ಯವಹಾರ ಕಡತ ನಿರ್ವಹಣೆಗಳಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಈ ಲಿಪಿಯಲ್ಲಿ ಬರೆದ ಹವ್ಯಕ ಕನ್ನಡ ದ ಪತ್ರಗಳು ನೂರಕ್ಕಿಂತ ಹೆಚ್ಚು ಇವೆ.ಇಲ್ಲೆಲ್ಲ ಈ ಲಿಪಿಯನ್ನು ತಿಗಳಾರಿ ಲಿಪಿ ಎಂದೇ ಕರೆಯುತ್ತಾರೆ.
ಇನ್ನು ಅದು ಬ್ರಾಹ್ಮಣರು ಬಳಕೆಗೆ ತಂದ ಲಿಪಿ ಎಂಬುದಕ್ಕೆ ಅದರಲ್ಲಿ ಸಿಕ್ಕ ಎಲ್ಲಾ ಕೃತಿಗಳನ್ನು ಬ್ರಾಹ್ಮಣರು ಬರೆದಿದ್ದು ಒಂದೇ ಒಂದು ಕೃತಿ ಬೇರೆಯವರು ಬರೆಯದಿರುವವುದು ಈಗಲೂ ಅದನ್ನು ಹೇಳಿಕೊಟ್ಟವರು ಬ್ರಾಹ್ಮಣರು ಎಂಬ ಆಧಾರವೇ ಸಾಕು
ಲಿಪಿ ರೂಪಿಸಲು ಎಷ್ಟು ಜನ ಇದ್ದಾರೆ ಎಂಬುದು ಮುಖ್ಯವಲ್ಲ ಅದನ್ನು ಯಾರು ಯಾಕೆ ಬಳಸಿದ್ದಾರೆ ಎಂಬುದು ಮುಖ್ಯ
ಇದರಲ್ಲಿ ತುಳು ಭಾಷೆಯ ಹ್ರಸ್ವ ಎಒ  ಅಕ್ಷರಗಳು ಇಲ್ಲ ಮತ್ತು ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ
ಅಲ್ಲದೆ ತುಳು ಭಾಷೆಯಾರು  ಕೃತಿಗಳು ಮಾತ್ರ ಆ ಲಿಪಿ ಯಲ್ಲಿ ಇರುವುದು ಅದರಲ್ಲಿ ಯೂ ಹ್ರಸ್ವ ಎ ಒ ಗಳು ಇಲ್ಲದ ಕಾರಣ ತುಂಬಾ ದೋಷಗಳಿವೆ ತುಳು ಕರ್ಣ ಪರ್ವ ವನ್ನು ಪುಣಿಚಿತ್ತಾಯ ರು ಈ ಹಿಂದೆ ನನಗೆ ಗೌರವ ಪ್ರತಿ ನೀಡಿದ್ದು ಅದರಲ್ಲಿ ಈ ದೋಷಗಳಿರುವುದನ್ನು ಅವರೂ ಹೇಳಿದ್ದಾರೆ
ಲಿಪಿಯೊಂದು ಇದ್ದಕ್ಕಿದ್ದಂತೆ ರೂಪು ಗೊಳ್ಳುವುದಿಲ್ಕ ಇದು ತಮಿಳಿನ ಗ್ರಂಥ ಲಿಪಿಯನ್ನು ಹೋಲುತ್ತಿದ್ದು ಅದರಿಂದ ರೂಪುಗೊಂಡಿದೆ ಗ್ರಂಥ ಲಿಪಿ ತುಳುನಾಡಿನಲ್ಲಿ ಇರಲಿಲ್ಲ ದಕ್ಷಿಣ ಭಾರತದ ್ಲ್ಲಿ ವೇದಾಧ್ಯಯನ ಕೇಂದ್ರ ಇದ್ದದ್ದು ತಮಿಳುನಾಡಿನ ತಂಜಾವೂರು ಮತ್ತು ಕಂಚಿಗಳಲ್ಲಿ
ಅಲ್ಲಿನ ತಮಿಳು ಲಿಪಿಯಲ್ಲಿ ಮುವತ್ತಾರು ಅಕ್ಷರಗಳು ಮಾತ್ರ ಇದ್ದು ಅದು ಸಂಸ್ಕೃತ ವೇದಾ ಮಂತ್ರಗಳ ಬರವಣಿಗೆಗೆ ಸೂಕ್ತ ವಾಗಿರಲಿಲ್ಲ ಹಾಗಾಗಿ ಅವರು ತಮಿಳು ಲಿಪಿ ಯನ್ನು ಪರಿಷ್ಕರಿಸಿ ಸಂಸ್ಕೃತ ಕ್ಕೆ ಸೂಕ್ತ ವಾದ ಗ್ರಂಥ ಲಿಪಿ ರೂಪಿಸಿದರು ಅಲ್ಲಿ ನಾಗರಿ ಲಿಪಿ ಪರಿಚಿತವಾಗಿರಲಿಲ್ಲಅಲ್ಲಿಗೆ ವೇದಾಧ್ಯಯನ ಮಾಡಲು ಹೋದ ದಕ್ಷಿಣ ಕನ್ನಡ ಉತ್ತರ ಕನ್ನಡ ದ  ಬ್ರಾಹ್ಮಣ ರು ಅಲ್ಲಿನ ಗುರುಗಳಿಂದ ಗ್ರಂತ ಲಿಪಿ ಕಲಿತು ವೇದ ಮಂತ್ರಗಳ ನ್ನು ಅದರಲ್ಲಿ ಬರೆದರು ನಂತರ ಕಾಲಾಂತರದಲ್ಲಿ ಅದು ಬದಲಾಗುತ್ತಾ ತಿಗಳಾರಿ ಲಿಪಿ ಆಯಿತು ಹಾಗಾಗಿ ಅದನ್ನು ತಿಗಳರ ಎಂದರೆ ತಮಿಳರ ಆರ್ಯ ಎಂದರೆ ಸಂಸ್ಕೃತ ಲಿಪಿ ಎಂದು ಕರೆದರು ಅದು ಹ್ರಸ್ವ ಗೊಂಡು ತಿಗಳಾರಿ ಅಯಿತು ಇದನ್ನು ಬಳಕೆ ಮಾಡಿದವರಲ್ಲಿ ಕೋಟ ಹವ್ಯಕ ಚಿತ್ಪಾವನ ತುಳು  ಕರಾಡ ಬ್ರಾಹ್ಮಣರು ಶಿವಮೊಗ್ಗ ಕೆಳದಿ ಉತ್ತರ ಕನ್ನಡ ದ ಕನ್ನಡ ಬ್ರಾಹ್ಮಣರು ತಂಜಾವೂರು ಕಂಚಿಯ ಬ್ರಾಹ್ಮಣರು  ಸೇರಿದ್ದಾರೆ ಇವರಲ್ಲಿ ತುಳು ಬ್ರಾಹ್ಮಣರು ಕೇರಳಕ್ಕೆ ದೇವಸ್ಥಾನ ಗಳ ಪೂಜೆಗೆ ಹೋದಾಗ ತಿಗಳಾರಿ ಲಿಪಿ ಅಲ್ಲಿ ಹರಡಿ ಅಲ್ಲಿ ನವರು ಅದನ್ನು ಮಲೆಯಾಳ ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸಿ ಬಳಸಿದರು ಅವರು ಆರಂಭದಲ್ಲಿ ಅದನ್ನು ತುಲುವನತ್ತಿಲ್ ಎಂದರೆ ತುಲುವರ ಲಿಪಿ ಎಂದು ಕರೆದಿದ್ದು ಅವರು ರೂಪಿಸಿದ ಲಿಪಿ ಯನ್ನು ತುಲು ಮಲೆಯಾಳ ಲಿಪಿ ಎಂದು ಕರೆದು ಕಾಲಾಂತರದಲ್ಲಿ ಮಲೆಯಾಳ ಲಿಪಿ ಎಂದು ಮಾತ್ರ ಹೆಸರು ಉಳಿಯಿತು

ಸಂಸ್ಕೃತ ಭಾಷೆಗೆ ಸ್ವಂತ ಲಿಪಿ ಇಲ್ಲ ಉತ್ತರದಲ್ಲಿ ನಾಗರಿ ಲಿಪಿ ತಮಿಳುನಾಡಿನಲ್ಲಿ ಗ್ರಂಥ ಲಿಪಿ ತೆಲುಗರು ತೆಲುಗು ಲಿಪಿ ಯನ್ನು ಸಂಸ್ಕೃತ ಕ್ಕೆ ಬಳಸುತ್ತಾ ಇದ್ದರು
ಅಕಾಡೆಮಿ ಗೆ ಹೇಳಿ ಲಿಪಿ ಯ ಇತಿಹಾಸವನ್ನು ತಿಳಿಸಿ ಪರಿಷ್ಕರಿಸಿ ಬಳಕೆಗೆ ತರುವ ಕೆಲಸ ಆಗಬೇಕಿದೆ ಅಕಾಡೆಮಿ ವೆಬ್ ಹಾಕಿದ ತುಳು ವರ್ಣ ಮಾಲೆ ಚಾರ್ಟ್ ನಲ್ಲಿ ತಪ್ಪಿದೆ ಹಾಗೆ ನೋಡಿದರೆ ವಿದ್ಯಾ ಶ್ರೀ ಅವರು ಪ್ರಕಟಿಸಿದ ವರ್ಣಮಾಲೆ ಸರಿ ಇದೆ .ತಪ್ಪನ್ನು ತಿದ್ದಿ ಪರಿಷ್ಕರಿಸದೆ ಬಳಸಿದರೆ ತುಳು ಭಾಷೆ ಅಪಭ್ರಂಶ ಗೊಂಡು ವಿರೂಪ ಗೊಳ್ಳುತ್ತದೆ

1 ತುಳುನಾಡಿನ ವ್ಯಾಪ್ತಿ ಉಡುಪಿ ಕಾಸರಗೋಡು ದ.ಕ ಜಿಲ್ಲೆ ತಿಗಳಾರಿ ಲಿಪಿ ತಮಿಳುನಾಡಿನ ತಂಜಾವೂರು ಕಂಚಿ ಧರ್ಮ ಪುರ ಕೃಷ್ಣ ಪುರ ಗಳಲ್ಲಿ ಬಳಕೆಇದೆ ಕರ್ನಾಟಕ ದಲ್ಲಿ ಉತ್ತರ ಕನ್ನಡ ಶಿವಮೊಗ್ಗ ಮಲೆನಾಡಿನಲ್ಲಿ ಬಳಕೆ ಇತ್ತು ತುಳು ಭಾಷೆ ಮತ್ತು  ತುಳುವರು ಇಲ್ಲದ ಕಡೆಯೂ ಬಳಕೆಯಲ್ಲಿತ್ತು

2 ಈ ಲಿಪಿ ಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಕೃತಿಗಳು ಸಿಕ್ಕಿದ್ದು ಅವೆಲ್ಲವೂ ಸಂಸ್ಕೃತ ವೇದ ಮಂತ್ರಗಳು ಆಗಿವೆ,ಕೇವಲ ಏಳು‌ ತುಳು ಕೃತಿಗಳು ಮಾತ್ರ ಈ ಲಿಪಿಯಲ್ಲಿ ಇವೆ

3 ಇದು ತುಳು ಭಾಷೆಗೆ ಸೂಕ್ತ ವಾಗಿಲ್ಲ ಇದರಲ್ಲಿ ತತುಳುವಿನ ಎಲ್ಲ ಅಕ್ಷಗಳು‌ಇಲ್ಲ  ಇದರಲ್ಲಿ ತುಳುವಿನಲ್ಲಿ ಇರುವ ಹ್ರಸ್ವ ಎ ಒ ಗಳು ಇಲ್ಲ ತುಳುವಿನಲ್ಲಿ ಇಲ್ಲದೆ ಇರುವ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ ದೀರ್ಘ ಋ ಇದೆ

4 ಇದು ಸಂಸ್ಕೃತ ವನ್ನು ಬರೆಯಲು ರೂಪುಗೊಂಡ ಲಿಪಿಯಾಗಿದ್ದು ಸಂಸ್ಕೃತ ದ ಎಲ್ಲ ಅಕ್ಷರಗಳು ಇವೆ ಉದಾ ಸಂಸ್ಕೃತ ದಲ್ಲಿ ದೀರ್ಘ ಋ ಇದೆ ಇದರಲ್ಲೂ ಇದೆ ಲೃ ಅನ್ನುವ ವಿಶಿಷ್ಠವಾದ ಅಕ್ಷರ ಸಂಸ್ಕೃತ ದಲ್ಲಿದೆ ಇದರಲ್ಲೂ ಅದು ಇದೆ ಸಂಸ್ಕೃತ ದಲ್ಲಿ ಹ್ರಸ್ವ ಎ ಒ ಗಳು ಇಲ್ಲ ಹಾಗಾಗಿ ಇದರಲ್ಲೂ ಇಲ್ಲ

5 ಇದರಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕೃತಿಗಳು ಸಂಸ್ಕೃತ ದಲ್ಲಿವೆ ಅವುಗಳಲ್ಲಿ 99 .9% ಶೇಕಡ ವೇದ ಮಂತ್ರಗಳು

6 ಒಂದು ಲಿಪಿ ತನ್ನಿಂದ ತಾನೇ ಸೃಷ್ಟಿ ಯಾಗುವುದಿಲ್ಲ ಬಳಕೆಯಲ್ಲಿರುವ ಒಂದು ಲಿಪಿ ಬದಲಾಗುತ್ತಾ ಕಾಲಾಂತರದಲ್ಲಿ ಇನ್ನೊಂದು ಲಿಪಿ ಯಾಗುತ್ತದೆ ಮೂಲ ಲಿಪಿಗೂ ಹೊಸ ಲಿಪಿಗೂ 50- 60% ವ್ಯತ್ಯಾಸ ಉಂಟಾದಾಗ ಅದನ್ನು ಇನ್ನೊಂದು ಲಿಪಿಯಾಗಿ ಗುರುತಿಸುತ್ತಾರೆ ಆ ಲಿಪಿ ಬೆಳೆದ ಪರಿಸರದಲ್ಲಿ ಅದಕ್ಕೆ ಮೂಲವಾಗಿರುವ ಲಿಪಿ ಇರಲೇ ಬೇಕು ತಿಗಳಾರಿ ಲಿಪಿ ಗೆ ಮೂಲವಾದ ಆರ್ಯ ಎಳತ್ತು /ಗ್ರಂಥ ಲಿಪಿ ತಮಿಳುನಾಡಿನ ಪರಿಸರದಲ್ಲಿ ಪ್ರಚಲಿತವಿದೆ ತುಳುನಾಡಿನಲ್ಲಿ ಇಲ್ಲ

7 ತುಳು ಲಿಪಿಯನ್ನು ವಿದ್ಯಾ ಶ್ರೀ ಅವರಿಗೆ ಹೇಳಿಕೊಟ್ಟ ಲಿಪಿ ತಜ್ಞ ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ, ಬೇರೆ ಬೇರೆಯಲ್ಲ ತಿಗಳಾರಿ ಎಂದು ಬರೆದುಬ್ರಾಕೆಟ್ ಒಳಗೆ ತುಳು ಲಿಪಿ ಎಂದು ಅಥವಾ ತುಳು ಲಿಪಿ ಎಂದು ಬರೆದು ಬ್ರಾಕೆಟ್ ಒಳಗೆ ತಿಗಳಾರಿ ಲಿಪಿ ಎಂದು ಬರೆಯಬೇಕು ಎಂದು ತಿಳಿಸಿದ್ದಾರೆ. (ಅವರು ಹೀಗೆ ಹೇಳಿದ ಬಗ್ಗೆ ದಾಖಲೆ ಇದೆ)ಆದರೆ ಇವರಿಂದ ಲಿಪಿ ಕಲಿತು ಪ್ರಚಾರ ಮಾಡುವ ತರಗತಿ ಮಾಡುವ ವಿದ್ಯಾ ಅವರು‌ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ತಪ್ಪು ಮಾಹಿತಿ ಹರಡುತ್ತಿದ್ದಾರೆ ಜೊತೆಗೆ ಬ್ರಾಹ್ಮಣರು ತುಳು ಲಿಪಿಯನ್ನು ತಿಗಳಾರಿ ಎಂದು ಕರೆದು ಅಡಗಿಸಿ ಇಟ್ಟು ತುಳುವರಿಗೆ ಸಿಗದ ಹಾಗೆ ಮಾಡಿದರು ಎಂದು ಹೇಳುತ್ತಾ ಜನರಲ್ಲಿ ಬ್ರಾಹ್ಮಣ ದ್ವೇಷ ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ವನ್ನು ಹಾಳುಗೆಡವುತ್ತಾ ಇದ್ದಾರೆ
8 ಲಿಪಿ ತಜ್ಞರಾದ ಡಾ .ಪದ್ಮನಾಭ ಕೇಕುಣ್ಣಾಯ ಅವರು ತುಳುವಿಗೆ ಲಿಪಿ ಇರುವುದಾದರೂ ಅದು ಮೂಲತ ತಿಗಳಾರಿ ಲಿಪಿ ಹೊರಗಡೆ ಅದು ತಿಗಳಾರಿ ಎಂದು ಪ್ರಸಿದ್ದಿ ಪಡೆದಿದೆ ಹಾಗಾಗಿ ತುಳು ಮತ್ತು ತಿಗಳಾರಿ ಲಿಪಿ ಬೇರೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ತುಳು ಲಿಪಿ ಎಂದು ಮೊದಲಿಗೆ ಗುರುತಿಸಿದ ಡಾ.ವೆಂಕಟ್ರಟಜ ಪುಣಿಚಿತ್ತಾಯರು ಕೂಡ ತಿಗಳಾರಿ ಲಿಪಿ ಮತ್ತು ತುಳು ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ ಎಂದು ಅವರಿಗೆ ಆತ್ಮೀಯ ರಾಗಿದ್ದ ಡಾ.ಪದ್ಮನಾಭ ಕೇಕುಣ್ಣಾಯ ತಿಳಿಸಿದ್ದಾರೆ.
9 ಲಿಪಿ ತಜ್ಞರಾದ ಡಾ.ಗೀತಾಚಾರ್ಯ ತುಳುವಿಗೆ ಲಿಪಿ ಇರಲಿಲ್ಲ, ಡಾ.ವಿಘ್ನರಾಜ ಭಟ್ ಅವರು ತಿಗಳಾರಿ ಲಿಪಿ ಯನ್ನು ತುಸು ಮಾರ್ಪಡಿಸಿ ತುಳು ಲಿಪಿ ರೂಪಿಸಿದರು ಎಂದು ಹೇಳಿದ್ದಾರೆ
10 ಲಿಪಿ ತಜ್ಞರಾದ ಡಾ.ಗುಂಡಾ ಜೋಯಿಸ್ ಕೆಳದಿ ವೆಂಕಟೇಶ ಜೋಯಿಸ್ ಡಾ.ಪಿವಿ ಕೃಷ್ಣ ಮೂರ್ತಿ ಮೊದಲಾದವರು ಅದು ತಿಗಳಾರಿ ಲಿಪಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ
11 ಇದರಲ್ಲಿ ತುಳು ಭಾಷೆಯ ಹ್ರಸ್ವ ಎ ಒ ಗಳಿಗೆ ಅಕ್ಷರ ಇಲ್ಲ ಮತ್ತು ಸಂಸ್ಕೃತ ದಲ್ಲಿ ಮಾತ್ರ ಇರುವ ದೀರ್ಘ ಋ ಇದೆ ಅಲ್ಲದೆ ತುಳುವಿನ ವಿಶಿಷ್ಟ ಉಚ್ಚಾರಣೆಗಳಿಗೆ ರೇಖಾ ಸಂಕೇತ ಅಥವಾ ಅಕ್ಷರಗಳು ಇಲ್ಲ
12 ಪ್ರಸ್ತುತ ತಿಗಳಾರಿ ಲಿಪಿಯ ಸುಮಾರು ಹತ್ತು  ಸಾವಿರದ ಹಸ್ತ ಪ್ರತಿಗಳು ಸಿಕ್ಕಿದ್ದು ಇವುಗಳು ತಮಿಳುನಾಡಿನ  ತಂಜಾವೂರು, ಕಂಚಿ ,ಧರ್ಮಪುರಿ,ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ,,ಕಾಸರಗೋಡು ಉಡುಪಿ ದಕ್ಷಿಣ ಕನ್ನಡ ಜಿಲ್ಲೆ, ಕೆಳದಿ ಮೊದಲಾದ ಕಡೆ ಸಿಕ್ಕಿದವುಗಳಾಗಿವೆ ಇವುಗಳಲ್ಲಿ ಏನಿದೆ ಎಂದು ತಿಗಳಾರಿ ಬಲ್ಲವರು ಓದಿದ್ದು .ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿಬರೆದ ವೇದ ಮಂತ್ರ ಪುರಾಣ ಕೃತಿಗಳು ಆಗಿವೆ ಎಂದು ತಿಳಿಸಿದ್ದಾರೆ
13 ತುಳುನಾಡಿನಲ್ಲಿ ಸಿಕ್ಕ ಹಸ್ತ ಪ್ರತಿಗಳು ಸುಮಾರು ಒಂದೂವರೆ ಸಾವಿರ ಇವುಗಳನ್ನು ಕೂಡ ತೆರೆದು ಓದಿದ್ದು ಇವುಗಳಲ್ಲಿ ಆರು ತುಳು ಭಾಷೆಯ ಕೃತಿಗಳು ,ಒಂದು ಕನ್ನಡ ಭಾಷೆಯ ಜನಪದ ಹಾಡುಗಳು ಬಿಟ್ಟರೆ ಉಳಿದವುಗಳೆಲ್ಲ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಎಂದು ಧರ್ಮಸ್ಥಳದ ಹಸ್ತ ಪ್ರತಿ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾದ ಡಾ ವಿಘ್ನರಾಜ ಭಟ್ ತಿಳಿಸಿದ್ದಾರೆ
15 ತಿಗಳಾರಿ ಲಿಪಿ ತೀರ ಇತ್ತೀಚಿನ ವರೆಗೂ ಬಳಕೆಯಲ್ಲಿತ್ತು ಹಾಗಾಗಿ ಅದರಲ್ಲಿನ ಹತ್ತು ಸಾವಿರಕ್ಕಿಂತ ಹೆಚ್ಚಿನ ಸಂಸ್ಕೃತ ಹಸ್ತಪ್ರತಿ ಗಳು ಲಭ್ಯವಾಗಿವೆ ಆದರೆ ತುಳು ಭಾಷೆಯ ಕೃತಿಗಳು ಲಭಿಸಿದ್ದು ಕೇವಲ ಆರು
16 ತುಳುನಾಡಿನಲ್ಲಿ ಈ ಲಿಪಿಯ ಒಂದೂವರೆ ಸಾವಿರದಷ್ಟು ಸಂಸ್ಕೃತ ಹಸ್ತಪ್ರತಿ ಗ್ರಂಥಗಳು ಸಿಕ್ಕಿದೆ ಆದರೆ ತುಳುವಿನದ್ದು ಸಿಕ್ಕಿದ್ದು ಆರು ಮಾತ್ರ ಒಂದೊಮ್ಮೆ ಇದುರಲ್ಲಿ ತುಳು ಭಾಷೆಯ  ಬರವಣಿಗೆ ಇರುತ್ತಿದ್ದರೆ ಕೊನೆಯ ಪಕ್ಷ ತುಳುನಾಡಿನಲ್ಲಿ ಸಿಕ್ಕ ಹಸ್ತಪ್ರತಿ ಗಳಲ್ಲಿಯಾದರೂ ಹೆಚ್ಚಿನ ಕೃತಿಗಳು ತುಳುಭಾಷೆಯದು ಆಗಿರುತ್ತಿತ್ತು ,ತಿಗಳಾರಿ ಇತ್ತೀಚಿನ ವರೆಗೂ ಬಳಕೆಯಲ್ಲಿದ್ದ ಕಾರಣ ತುಳುವಿನ  ಎಲ್ಲಾ ಹಸ್ತಪ್ರತಿ ಗಳು ಕಳೆದು ಹೋಗಿರುವ ಸಾಧ್ಯತೆ ಇಲ್ಲ ಹಾಗೆ ಕಳೆದು ಹೋಗುತ್ತಿದ್ದರೆ ಇದೇ ಲಿಪಿಯ ಲ್ಲಿ ಬರೆದ ಸಂಸ್ಕೃತ ವೇದ ಮಂತ್ರಗಳ ಹಸ್ತ ಪ್ರತಿಗಳು  ಕೂಡ ಉಳಿಯುತ್ತಿರಲಿಲ್ಲ ಹಾಗಾಗಿ ತುಳುಭಾಷೆಯಲ್ಲಿ ಲಿಖಿತ ಸಾಹಿತ್ಯ ರಚನೆ ಆದದ್ದು ತೀರಾ ತೀರಾ ಕಡಿಮೆ ಬರವಣಿಗೆ ಇಲ್ಲದೆ ಇದ್ದಾಗ ಲಿಪಿ ಇರುವ ಸಾಧ್ಯತೆ ಇಲ್ಲವೇ ಇಲ್ಲ .ಬನ್ನಂಜೆ ಗೋವಿಂದ ಆಚಾರ್ಯರು ತೌಳವ ಬ್ರಾಹ್ಮಣರು ಇದನ್ನು ಬಳಕೆಗೆ ತಂದ ಕಾರಣ ಇದಕ್ಕೆ  ತುಳು ಲಿಪಿ ಎಂದು ಹೆಸರು ಇದನ್ನು ಬೇರೆಕಡೆ ತಿಗಳಾರಿ ಎಂದು ಕರೆಯುತ್ತಾರೆ. ಇದು ತುಳು ಭಾಷೆಯ ಸ್ವಂತ  ಲಿಪಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

17 ಈ ಎಲ್ಲಾ ಆಧಾರಗಳು  ತಿಗಳಾರಿ ಮತ್ತು ತುಳು ಲಿಪಿ ಎರಡೂ ಒಂದೇ ಬೇರೆ ಬೇರೆಯಲ್ಲ  ಎಂದು ಪ್ರೂವ್ ಮಾಡುತ್ತವೆ ಇದು ಮೂಲತ ತಿಗಳಾರಿ ಲಿಪಿ ತುಳುನಾಡಿನ ಕೆಲವೆಡೆ ಮಾತ್ರ ಇದನ್ನು ತುಳು ಲಿಪಿ ಎಂದು ಕರೆದಿದ್ದಾರೆ
18 "ತಿಗಳಾರಿ ಲಿಪಿ ಯನ್ನು ತಮಿಳು ನಾಡಿನ ತಂಜಾವೂರು ಕಂಚಿಗಳಲ್ಲಿ ವೇದಾಧ್ಯಯನ ‌ಮಾಡಲು ಹೋದ ತುಳುನಾಡು ಹಾಗೂ ಮಲೆನಾಡಿನ ಬ್ರಾಹ್ಮಣರು ಕಲಿತು ಬಳಕೆಗೆ ತಂದ ಕಾರಣ ಅದು ತುಳು ನಾಡು ಮಲೆನಾಡಿನ ಪರಿಸರದಲ್ಲಿಯೂ ಹರಡಿತು ,ತುಳುನಾಡಿನ ಕೆಲವೆಡೆ ಅದನ್ನು ತುಳು ಲಿಪಿ ಎಂದು ಕರೆದಿದ್ದಾರೆ "ಎಂದು ಡಾ ವಿಘ್ನರಾಜ ಭಟ್ ಡಾ ವೆಂಕಟೇಶ ಜೋಯಿಸ್ ಡಾ ಗುಂಡಾ ಜೋಯಿಸ್ ಡಾ ದೇವರ ಕೊಂಡಾ ರೆಡ್ಡಿ ಡಾ ಪದ್ಮನಾಭ ಕೇಕುಣ್ಣಾಯ ಡಾ ವೆಂಕಟ್ರಾಜ ಪುಣಿಚಿತ್ತಾಯ ,ಡಾ ಬನ್ನಂಜೆ ಗೋವಿಂದಾಚಾರ್ಯರ ಮೊದಲಾದ ಲಿಪಿ ತಜ್ಞರು, ವಿದ್ವಾಂಸರು ಅಭಿಪ್ರಾಯಪಡುತ್ತಾರೆ
19 ಈ ಲಿಪಿಯನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದದ್ದು ಅಲ್ಲ ತುಳುನಾಡ ಹವ್ಯಕ ಬ್ರಾಹ್ಮಣರು ಕೋಟ ಕರಾಡ ಚಿತ್ಪಾವನ ಬ್ರಾಹ್ಮಣರು, ಶಿವಮೊಗ್ಗ ಉತ್ತರ ಕೆಳದಿ ಯ ಬ್ರಾಹ್ಮಣರು ಈ ಲಿಪಿಯನ್ನು ಬಳಕೆ ಮಾಡುತ್ತಿದ್ದರು ತಂಜಾವೂರು ಕಂಚಿಯ ಬ್ರಾಹ್ಮಣರು ಬಳಕೆ ಮಾಡುತ್ತಿದ್ದರು ತುಳುನಾಡಿನಲ್ಲಿ ಸುಮಾರು ಒಂದೂವರೆ ಸಾವಿರ ಸಂಸ್ಕೃತ ಹಸ್ತ ಪ್ರತಿ ಗಳು ಈ ಲಿಪಿಯಲ್ಲಿ ಸಿಕ್ಕಿದ್ದು ಅದರಲ್ಲಿ ಹವ್ಯಕ ಕೋಟ ಚಿತ್ಪಾವನ ಕರಾಡ ಮರಾಠಿ ಬ್ರಾಹ್ಮಣರು ಬರೆದ ಕೃತಿಗಳು ಇವೆ ಇವುಗಳಲ್ಲಿ ತುಳುಭಾಷೆಯಲ್ಲಿ ಇರುವ ಕೃತಿಗಳು ಕೇವಲ ಏಳು ಮಾತ್ರ .ಈ ಲಿಪಿಯ ಹತ್ತ ಸಾವಿರಕ್ಕಿಂತ ಹೆಚ್ಚು ಹಸ್ತಪ್ರತಿ ಸಂಸ್ಕೃತ ವೇದ ಮಂತ್ರಗಳ ಕೃತಿಗಳು ಸಿಕ್ಕಿದ್ದು ಇವು ಶಿವಮೊಗ್ಗ ಕೆಳದಿ ರಾಮಚಂದ್ರಾಪುರ ಉತ್ತರ ಕರ್ನಾಟಕ ದ ತುಳುವೇತರ ಬ್ರಾಹ್ಮಣ ರ ಮನೆಗಳಲ್ಲೂ ಸಿಕ್ಕಿವೆ ತುಳು ಬ್ರಾಹ್ಮಣರ ಬರೆದವುಗಳೂ ಇವೆ  ಮೈಸೂರು ನಲ್ಲೂ ಬೆಂಗಳೂರಿನಲ್ಲಿ ತಮಿಳುನಾಡಿನ ತಂಜಾವೂರು  ಕಂಚಿ ಯ ತುಳುವರಲ್ಲದ ಇತರ ಬ್ರಾಹ್ಮಣರ ಮನೆಗಳು ಬರೆದಿರುವುದು ಸಿಕ್ಕಿವೆ. ಹವ್ಯಕ ಬ್ರಾಹ್ಮಣರು ಹವ್ಯಕರ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಮಾಡುತ್ತಿದ್ದು ಹವ್ಯಕರ ರಾಮಚಂದ್ರಾಪುರ ಮಠದಲ್ಲಿ ಇಂಥಹ ನೂರಕ್ಕಿಂತ ಹೆಚ್ಚಿನ ಪತ್ರಗಳಿವೆ ಹಾಗಾಗಿ ಇದನ್ನು ಕೇವಲ ತುಳು ಬ್ರಾಹ್ಮಣರು ಬಳಕೆಗೆ ತಂದರು ಎನ್ನುವುದು ಸರಿಯಲ್ಲ

20 ವಿದ್ಯಾ ಶ್ರೀ ಯವರು ತಿಗಳಾರಿ ಲಿಪಿ ಮತ್ತು ತುಳು ಲಿಪಿ ಬೇರೆ ಬೇರೆ ಎಂಬುದಕ್ಕೆ ಆಧಾರವಾಗಿ ದೇವರಾಜ ಸ್ವಾಮಿ ಅವರ ಕೃತಿಯಲ್ಲಿನ ತಿಗಳಾರಿ ಮತ್ತು ತುಳು ವರ್ಣಮಾಲೆ ಚಿತ್ರ ಚಿತ್ರವನ್ನು ಪೇಸ್ ಬುಕ್ ನಲ್ಲಿ ಹಾಕಿದ್ದು ಅದರಲ್ಲಿನ ತಿಗಳಾರಿ ಲಿಪಿಯನ್ನು ವಿದ್ಯಾ ಶ್ರೀ ಅವರು ಹೇಳಿಕೊಡುವ ಲಿಪಿ ಹೋಲುತ್ತದೆ ಹೊರತು ತುಳು ವರ್ಣ ಮಾಲೆಯಲ್ಲಿ ಇರುವ ಹಾಗೆ ಇಲ್ಲ ಅವರು ಅವರು ಹಾಕಿದ ತಿಗಳಾರಿ ಲಿಪಿ ಚಿತ್ರ ದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತ್ರ ಇರುವ   ದೀರ್ಘ ಋ ಇದೆ ವಿದ್ಯಾ ಅವರು ಹೇಳಿಕೊಡುವ ಲಿಪಿ ಯಲ್ಲೂ ಇದೆ ಅವರು ಪ್ರೂಫ್ ಗಾಗಿ ಹಾಕಿದ ತುಳು ವರ್ಣಮಾಲೆಯ ಲ್ಲಿ ದೀರ್ಘ ಋ ಇಲ್ಲ ಅದೇ ರೀತಿಯಲ್ಲಿ ವಿದ್ಯಾ ಶ್ರೀ ಹೇಳಿಕೊಡುವ ಎಲ್ಲಾ ಅಕ್ಷರಗಳು ಅವರೇ ಪ್ರೂಫ್ ಗಾಗಿ ನೀಡಿದ ತಿಗಳಾರಿ ಮತ್ತು ತುಳು ವರ್ಣಮಾಲೆ ಗಳಲ್ಲಿ ತಿಗಳಾರಿ ಲಿಪಿ ಯನ್ನು ಹೋಲುತ್ತವೆ ಇದನ್ನು ಕೇಳಿದಾಗ ನಮ್ಮ ಗುರುಗಳು ತುಳು ಎಂದು ಹೇಳಿದ್ದಾರೆ ಎನ್ನುತ್ತಾರೆ. ಅವರ ಗುರುಗಳಾದ ವಿಘ್ನರಾಜ ಭಟ್ ತಿಗಳಾರಿ ಲಿಪಿ ಮತ್ತು ತುಳು ಎರಡೂ ಒಂದು ಎಂದು ಹೇಳಿದ್ದಾರೆ ಆದರೆ ಇವರು ತಿಗಳಾರಿ ಮತ್ತು ತುಳು ಬೇರೆ ಎಂದು ಹೇಳುತ್ತಿದ್ದಾರೆ
ಇವರು ಹೇಳಿಕೊಡುವ ಲಿಪಿ ತುಳ ವರ್ಣಮಾಲೆ ಬದಲಿಗೆ ತಿಗಳಾರಿ ಲಿಪಿ ಯಂತೆ ಇದೆ ಎಂದಾಗ ಗುರುಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ
ಯಾವುದೇ ಲಿಪಿಯನ್ನು ಯಾರು ಕೂಡ ಬಳಕೆ ಮಾಡಬಹುದು.
ಆದರೆ  ಅದು ತಿಗಳಾರಿ ಲಿಪಿ ಎಂಬ ಸತ್ಯವನ್ನು ಮುಚ್ಚಿಟ್ಟು ಅದು ತುಳು ಭಾಷೆಯ ಸ್ವಂತ ಲಿಪಿ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವುದು ಸರಿಯಲ್ಲ ಮತ್ತು ಅದನ್ನು ತುಳು ಭಾಷೆಗೆ ಸೂಕ್ತ ವಾಗುವಂತೆ ಪರಿಷ್ಕರಿಸದೆ ಇದ್ದ ಹಾಗೆ ಬಳಸಿ ತುಲು ಭಾಷೆಯನ್ನು ಅಪಭ್ರಂಶ ಗೊಳಿಸುವುದು ಸರಿಯಲ್ಲ  ©ಡಾ.ಲಕ್ಷ್ಮೀ ಜಿ ಪ್ರಸಾದ
21 ಯಾವುದೇ ಲಿಪಿ ಇದ್ದಕ್ಕಿದ್ದಂತೆ ಸೃಷ್ಟಿ ಆಗುವುದಿಲ್ಲ. ಅದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಲಿಪಿ ಇರುತ್ತದೆ. ತಮಿಳು ಲಿಪಿಯಲ್ಲಿ ಮೂವತ್ತಾರು ಅಕ್ಷರಗಳು‌ ಮಾತ್ರ ಇರುವುದರಿಂದ ಅದರಲ್ಲಿ 52 ಸ್ವರ ವ್ಯಂಜನ ಗಳಿರುವ ಸಂಸ್ಕೃತ ಬರೆಯಲು ಸಾಧ್ಯವಾಗದ ಕಾರಣ ಅದನ್ನು ಪರಿಷ್ಕರಿಸಿ ತಮಿಳರು ಸಂಸ್ಕೃತ ಬರೆಯಲು ಆರ್ಯ ಎಳತ್ತು ಅನ್ನು ರೂಪಿಸಿದರು.ಅಲ್ಲಿ ವೇದಾಧ್ಯಯನ ಮಾಡಲು ಹೋದ ತುಳು ನಾಡು ಮಲೆನಾಡಿನ ಬ್ರಾಹ್ಮಣರು ಅದನ್ನು ಅಲ್ಲಿ ಕಲಿತು ಇತರೆಡೆ ಹರಡಿದರು.ಒಂದೊಮ್ಮೆ ಇದು ತುಳು ಭಾಷೆಯ ಸ್ವಂತ ಲಿಪಿ ಆಗಿದ್ದರೆ ಅದು ಯಾವುದರಿಂದ ಸೃಷ್ಟಿ ಅಯಿತು? ತಮಿಳು ಲಿಪಿ ,ಗ್ರಂಥ ಲಿಪಿಗೂ ಇದಕ್ಕೂ ಸಾಮ್ಯತೆ ಇರಲು ಕಾರಣವೇನು ? ವ್ಯಾಪಕ ಬರವಣಿಗೆ ಇಲ್ಲದೆ ಇದ್ದಾಗ ತುಳು ಭಾಷೆಗೆ ಲಿಪಿ ಹುಟ್ಟಲು ಹೇಗೆ ಸಾಧ್ಯ ? ಅದನ್ನು ಸಂಸ್ಕೃತ ಬರೆಯಲು‌ಮಾತ್ರ ಯಾಕೆ ಬಳಕೆ ಮಾಡಿದರು ? ಅದು ತಂಜಾವೂರು, ಕುಂಭಕೋಣಂ,ಕಂಚಿ,ಶಿವಮೊಗ್ಗ, ಮಲೆನಾಡು ಕೆಳದಿ ಉತ್ತರ ಕನ್ನಡದಲ್ಲಿ ಯೂ ಇರಲು ಹೇಗೆ ಸಾಧ್ಯ ? ಅಲ್ಲೆಲ್ಲ ಅದನ್ನು ತಿಗಳಾರಿ ಎಂದೇ ಯಾಕೆ ಕರೆದರು ? ಅದು ತುಳು ಲಿಪಿ ಅಗಿದ್ದರೆ ತುಳು ಲಿಪಿ ಎಂದೇ ಕರೆಯುತ್ತಿರಲಿಲ್ಲವೇ ?
22  ಮೈಸೂರಿನಲ್ಲಿ ಹನ್ನೆರಡನೇ ಶತಮಾನದ ಶಾಸನವೊಂದರಲ್ಲಿ  ಅಲ್ಲಿ ವೇದಾಧ್ಯಯನ ಕೇಂದ್ರದಲ್ಲಿ ತಿಗಳಾರಿ ಲಿಪಿ ಕಲಿಸುತ್ತಿದ್ದರು ಎಂದು ಇದೆ.
ವೆಂಕಟ್ರಾಜ ಪುಣಿಚಿತ್ತಾಯರು ಇದು ಆರ್ಯ ಎಳತ್ತು ಎಂದು ಹೇಳಿದ್ದಾರೆ.ಆರ್ಯ ( ಸಂಸ್ಕೃತ) ಎಳತ್ತು ಎಂಬ ಹೆಸರಿನಲ್ಲಿಯೇ ಅದು ಸಂಸ್ಕೃತ ಭಾಷೆ ಬರೆಯಲು ಬಳಕೆಗೆ ಬಂದ ಲಿಪಿ ಎಂದು ಸ್ಪಷ್ಟವಾಗಿ ಕಾಣುತ್ತದೆ .ಡಾ.ವಿಘ್ನರಾಜ ಭಟ್ ,ಡಾ.ಪದ್ಮನಾಭ ಕೇಕುಣ್ಣಾಯ,ಡಾ.ರಾಧಾಕೃಷ್ಣ ಬೆಳ್ಳೂರು ಮೊದಲಾದ ತುಳು  ವಿದ್ವಾಂಸರು ತುಳು ಮತ್ತು ತಿಗಳಾರಿ ಲಿಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ತುಳು ಅಕಾಡೆಮಿ ವೆಬ್ ನಲ್ಲಿ ತುಳು ಭಾಷೆಗೆ ಸ್ವಂತ ಲಿಪಿ ಇಲ್ಲ ,ಪ್ರಾಚೀನ ಕಾಲದಲ್ಲಿ ತುಳು ಭಾಷೆಯನ್ನು ಬರೆಯಲು ತಿಗಳಾರಿ ಲಿಪಿ ಬಳಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ .ಹಾಗಿದ್ದರೂ ಕೂಡ ಕೆಲವರು  ತಿಗಳಾರಿ ಲಿಪಿಯನ್ನು ತುಳು ಲಿಪಿ ಎಂದು ಕಲಿಸುತ್ತಾ,ಅದರ ಬಗ್ಗೆ ಸತ್ಯವನ್ನು ಮುಚ್ಚಿಟ್ಟು ತುಳು  ಭಾಷೆಗೆ ಸ್ವಂತ ಲಿಪಿ ಇದೆ ಎಂದು ಸುಳ್ಳು ಹೇಳಿ ತಯಳುವರನ್ನು ಮಂಗ ಮಾಡುತ್ತಿದ್ದಾರೆ.
(ಲಿಪಿ ತಜ್ಞರಾದ ಜಮದಗ್ನಿ ಅಗ್ನಿ ಹೋತ್ರಿಯವರು ಇದು ತಿಗಳಾರಿ ಲಿಪಿ ಎಂದು ತಿಳಿಸಿ ,ವಿದ್ಯಾ ಅವರು ಹೇಳಿಕೊಡುತ್ತಾ ಇರುವ ತಿಗಳಾರಿ (ತುಳು) ಲಿಪಿಯಲ್ಲಿ ಅನೇಕ ದೋಷಗಳು ಇರುವುದನ್ನು ಗಮನಿಸಿ ಪೇಸ್ ಬುಕ್ ಮೂಲಕ  ವಿದ್ಯಾ ಅವರಿಗೆ  ನೀಡಿದ ಸೂಚನೆಗಳು--
Vidya Shree S Shetty ನಾವು ದಕ್ಷಿಣ ಕನ್ನಡದವರಲ್ಲ ,ತುಳು ಬರುವುದಿಲ್ಲ .ಲಿಪಿಯ ದೃಷ್ಟಿಯಿಂದ ಸಲಹೆಗಳನ್ನು ಕೊಡಬಲ್ಲೆ. ನೀವು ಪ್ರಸ್ತುತ ಹೇಗೆ ಕಲಿಸುತ್ತಿದ್ದೀರೋ ನನಗೆ ತಿಳಿಯದು. ನೀವು ಕಲಿಸುವ chart ಕೊಟ್ಟರೆ ಸಲಹೆ ನೀಡಬಲ್ಲೆ.ಉಕಾರ,ಉಕಾರದ ಕಾಗುಣಿತಕ್ಕೆ special forms ಇದೆ.ಕು,ಗು,ಜು ಇತ್ಯಾದಿಗಳಿಗೆ circle ಕೆಳಗೆ ಬರೆಯಬಾರದು. ಕೆಲವು ಅಕ್ಷರಗಳಾದ ಐ,ಖ,ಙ,ಞ,ಛ,ಟ,ಝ ಇತ್ಯಾದಿಯಲ್ಲಿ ಮಾರ್ಪಾಡು ಬೇಕು. ಇಲ್ಲಿ ಸಂಯುಕ್ತಾಕ್ಷರ ಕನ್ನಡದಂತೆ ಬರೆಯುವುದಿಲ್ಲ. ಎರಡೂ ಒಂದೇ size ಇರಬೇಕು,ಚಿಕ್ಕದು ದೊಡ್ಡದು ಇರಬಾರದು.ಯ,ರ,ಲ,ವ,ಮ ಇವುಗಳಿಗೆ ಸ್ಪೇಸಿಯಲ್ ರೂಪಗಳು ಇವೆ, ವ್ಯಂಜನಕ್ಕೆ ಜೋಡಿಸಿ ಬರೆಯಬೇಕು ಬಿಡಿಸಿ ಬರೆಯಬಾರದು,ಸಾಮಾನ್ಯದ ತರಹ ಬರೆಯಬಾರದು. ವ್ಯಂಜನದ ಹಿಂದೆ ಅನುಸ್ವಾರ ಬಳಸುವುದಿಲ್ಲ,ಮಲಯಾಳದಂತೆ ಅಂದ ಬದಲು ಅನ್ದ ಎಂದೇ ಬರೆಯುತ್ತಾರೆ. ನನಗೆ ತಿಳಿದಿರುವ ಮಟ್ಟಿಗೆ ಪ್ರತ್ಯೇಕ ಅಂಕಿಗಳು ಇಲ್ಲ,ಕನ್ನಡ ಸಂಖ್ಯೆಗಳನ್ನೇ ಬಳಸುತ್ತಾರೆ. ಪ್ರತ್ಯೇಕ ಸಂಖ್ಯೆ ಎನ್ನುವ ಹಸ್ತಪ್ರತಿಗಳ ಲಿಪಿ ಮಲಯಾಳ ಲಿಪಿ. ವ್ಯಂಜನಗಳ ಸಂಯುಕ್ತಾಕ್ಷರ ಬಹಳ ಕ್ಲಿಷ್ಟ ಕನ್ನಡದಂತೆ ಸುಲಭವಲ್ಲ.ಕ್ಕ,ತ್ತ,ತ್ಕ,ದ್ಧ,ತ್ಮ,ಕ್ಷ ,ರ್ಯ,ರ್ವ,ಸ್ಥetc ಗಳಲ್ಲಿ ಎರಡು ಅಕ್ಷರಗಳನ್ನು ಹೊಂದಿಸಿ ಅಕ್ಷರ ಬರೆಯುತ್ತಾರೆ, ಕೆಳಗೆ ಸಾಮಾನ್ಯವಾಗಿ ಬರೆಯುವುದಿಲ್ಲ.ಇ ,ಈ,ಉ ಸ್ವಲ್ಪ ಬೇರೆ ತರಹ ಬರೆಯುತ್ತಾರೆ.ಟ್ ,ತ್ ,ಕ್ ,ನ್ ಇವುಗಳು ವಿಶಿಷ್ಟವಾಗಿ ಬರೆಯುತ್ತಾರೆ,ಹಲಂತವನ್ನು ಸಾಮನ್ಯವಾಗಿ ಹಾಕುವುದಿಲ್ಲ.ಹೀಗೆ ಅನೇಕ ಕಲಿಕೆಯಲ್ಲಿ ಬದಲಾವಣೆಗಳು ಆವಶ್ಯಕ.ನಿಮ್ಮ ಪತ್ರಿಕೆಯ font ನಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಾಲ್ಕೈದು ಹಸ್ತಪ್ರತಿಗಳನ್ನು ಗಮನಿಸಿದರೆ ಸರಿಯಾದ ರೂಪಗಳು ರೂಪಗಳು ಯಾವುವು ಎಂದು ನಮಗೆ ಗೊತ್ತಾಗುವುದು.ನಮ್ಮ ಉದ್ದೇಶ ಇಷ್ಟೇ ಜನರು ಸರಿಯಾಗಿ ಕಲಿಯಲಿ.)

ಹೆಚ್ಚಿನ ಮಾಹಿತಿಗಾಗಿ
http://laxmipras.blogspot.in/2017/04/blog-post.html?m=1

Share

Tuesday 12 December 2017

ಬಲೇ ತುಳು ಕಲ್ಪುಗ - 13 - ಡಾ.ಲಕ್ಷ್ಮೀ ಜಿ ಪ್ರಸಾದ



ಬಲೇ ತುಳು ಕಲ್ಪುಗ - 13
ಪರಿವರ್ತನೆ

ಆರ್ ಇನಿ ಆಪೀಸ್ ಗು ಪೋಪೆರ್
ಆರ್ ಕೋಡೆ ಆಪೀಸ್ ಗು ಪೋತೆರ್
ಆರ್ ಎಲ್ಲೆ ಆಪೀಸ್ ಗು ಪೋವೆರ್

ಆಯೆ ಇನಿ ಆಫೀಸ್ ಗು ಪೋಪೆ
 ಕೋಡೆ ಆಪೀಸ್ ಗು ಪೋತೆ
ಆಯೆ ಎಲ್ಲೆ ಆಫೀಸ್ ಗು ಪೋವೆ.

ಆಲ್ ಇನಿ ಆಪೀಸ್ ಗು ಪೋಪಲ್
ಆಲ್ ಕೋಡೆ ಆಪೀಸ್ ಗು ಪೋತಲ್
ಆಲ್ ಎಲ್ಲೆ ಆಫೀಸ್ ಗು ಪೋವಲ್

ಯಾನ್ ಇನಿ ಆಪೀಸ್ ಗು ಪೋಪೆ
ಯಾನ್ ಕೋಡೆ ಆಪೀಸ್ ಗು ಪೋತೆ
ಯಾನ್ ಕೋಡೆ ಆಪೀಸ್ ಗು ಪೋವೆ

ಎಂಕುಲು ಇನಿ ಆಪೀಸ್ ಗು ಪೋಪ
ಎಂಕುಲು ಕೋಡೆ ಆಪೀಸ್ ಗು ಪೋತ
ಎಂಕುಲು ಎಲ್ಲೆ ಆಫೀಸ್ ಗು ಪೋವ

ಈರ್ ಇನಿ ಆಪೀಸ್ ಗು ಪೋಪರ್
ಈರ್ ಕೋಡೆ ಆಪೀಸ್ ಗು ಪೋತರ್
ಈರ್ ಎಲ್ಲೆ ಆಫೀಸ್ ಗು ಪೋವರ್ .

ಈ ಇನಿ ಆಪೀಸ್ ಗು ಪೋಪ
ಈ ಕೋಡೆ  ಆಪೀಸ್ ಗು ಪೋತ.
ಈ ಎಲ್ಲೆ ಆಫೀಸ್ ಗು ಪೋವ.

- ಡಾ.ಲಕ್ಷ್ಮೀ ಜಿ ಪ್ರಸಾದ

Monday 11 December 2017

ಬಲೇ ತುಳು ಕಲ್ಪುಗ ( ಬನ್ನಿ ತುಳು ಕಲಿಯೋಣ)( 1-13 ) ©ಡಾ.ಲಕ್ಷ್ಮೀ ಜಿ ಪ್ರಸಾದ



ಬಲೇ ತುಳು ಕಲ್ಪುಗ ©ಡಾ.ಲಕ್ಷ್ಮೀ ಜಿ ಪ್ರಸಾದ
ತುಳು ಮಲೆಯಾಳ,ತಮಿಳು,ಕನ್ನಡ, ತೆಲುಗು,ಬ್ರಾಹೂಈ,ತೊದ,ಇರುಳ ,ಬಡಗ ,ಕುಯಿ, ಕುವಿ ಸೇರಿದಂತೆ ಎಲ್ಲಾ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡವು. ವ್ಯಾವರ್ತಕ ಸರ್ವನಾಮ ಮೂಲ ದ್ರಾವಿಡ ಭಾಷೆಯ ಒಂದು ವಿಶಿಷ್ಟ ಲಕ್ಷಣ.ಅದನ್ನು ನಾವು ಹವ್ಯಕ ಕನ್ನಡ ಮತ್ತು ತುಳುವಿನಲ್ಲಿ ಕಾಣಬಹುದು
 ತಮಿಳು,ತುಳು,ತೆಲುಗು,ಕನ್ನಡ, ಮಲೆಯಾಳಗಳನ್ನು ದಕ್ಷಿಣ ಭಾರತದ ಪ್ರಮುಖ ಐದು ದ್ರಾವಿಡ ಭಾಷೆಗಳು( ಪಂಚ ದ್ರಾವಿಡ ಭಾಷೆಗಳು) ಎಂದು ‌ಭಾಷಾವಿಜ್ಞಾನಿಗಳು ಗುರುತಿಸಿದ್ದಾರೆ.
ತುಳು ಕಲಿಕಾಸಕ್ತರು ಇಲ್ಲಿ ಹಾಕಿದ ತುಳು ಮಾತುಗಳನ್ನು ನೋಡಿ ಗಾಭರಿಯಾಗಬೇಕಿಲ್ಲ,ಒಂದು ದಿನದ ಸಂವಹನ ತರಗತಿಯಲ್ಲಿ ತುಳುವಿನ ಬೇಸಿಕ್ ಕಲಿತಾಗ ಇವೆಲ್ಲವೂ ತುಂಬಾ ತುಂಬಾ ಸುಲಭ ಎಂದು ಅರಿವಾಗುತ್ತದೆ

ಬಲೇ ತುಳು ಕಲ್ಪುಗ - 1-
©ಡಾ.ಲಕ್ಷ್ಮೀ ಜಿ ಪ್ರಸಾದ

ತುಳು ಸರ್ವ ನಾಮೊಲು
ಯಾನ್- ನಾನು
ನಮ- ನಾವು(ಅಭಿವ್ಯಾಪಕ)
ಎಂಕುಲು-ನಾವು(ವ್ಯಾವರ್ತಕ)
ಈ- ನೀನು
ಈರ್- ನೀವು
ಆಯೆ- ಅವನು
ಇಂಬೆ- ಇವನು
ಆಳ್- ಅವಳು
ಇಂಬಾಳು-ಇವಳು
ಆರ್- ಅವರು
ಇಂಬೇರ್/ ಮೇರ್ - ಇವರು
ಅಕುಲು _ಅವರು ( ಬಹುತ್ವ ಬಹುವಚನ)
ಮುಕುಲು-ಇವರು( ಬಹುತ್ವ ವಚನ)
ಅವು- ಅದು
ಉಂದ್ - ಇದು
- ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ - 2
ಕ್ರಿಯಾ ಪದ ಉತ್ತಮ ಪುರುಷ ಏಕವಚನದ ಬಳಕೆ
ಯಾನ್ ಕಲ್ಪುವೆ - ನಾನು ಕಲಿಯುತ್ತೇನೆ
ಯಾನ್ ತೂಪೆ - ನಾನು ನೋಡುತ್ತೇವೆ
ಯಾನ್ ಕೇಣುವೆ - ನಾನು ಕೇಳುತ್ತೇನೆ
ಯಾನ್ ಬೂರುವೆ- ನಾನು ಬೀಳುತ್ತೇನೆ
ಯಾನ್ ಲಕ್ಕುವೆ- ನಾನು ಏಳುತ್ತೇನೆ
ಯಾನ್ ದೆತ್ತೊಣ್ಬೆ/ದೆತ್ತೊಣುವೆ- ನಾನು ತೆಗೆದುಕೊಳ್ಳುತ್ತೇನೆ
ಯಾನ್ ಪೋಪೆ - ನಾನು ಹೋಗುತ್ತೇನೆ
ಯಾನ್ ಬರ್ಪೆ- ನಾನು ಬರುತ್ತೇನೆ
ಯಾನ್ ತಿನ್ಪೆ - ನಾನು ತಿನ್ನುತ್ತೇನೆ
ಯಾನ್ ಕುಲ್ಲುವೆ-ನಾನು ಕುಳಿತುಕೊಳ್ಳುತ್ತೇನೆ
ಯಾನ್ ಉಂತುವೆ- ನಾನು ನಿಲ್ಲುತ್ತೇನೆ
ಯಾನ್ ಕೊಂಡರ್ಪೆ - ನಾನು ತರುತ್ತೇನೆ
ಯಾನ್ ಪರ್ಪೆ- ನಾನು ಕುಡಿಯುತ್ತೇನೆ
ಯಾನ್ ಬರೆಪ್ಪೆ - ನಾನು ಬರೆಯುತ್ತೇನೆ
ಯಾನ್ ಓದುಬೆ - ನಾನು ಓದುತ್ತೇನೆ
ಯಾನ್ ಮಲ್ಪೆ/ ಮಲ್ಪುವೆ- ನಾನು ಮಾಡುತ್ತೇನೆ
ಯಾನ್ ತೆಲಿಪ್ಪುವೆ - ನಾನು ನಗಾಡುತ್ತೇನೆ
ಯಾನ್ ಪಾತೆರ್ವೆ- ನಾನು ಮಾತಾಡುತ್ತೇನೆ
ಯಾನ್ ದೆಕ್ಕುವೆ - ನಾನು ತೊಳೆಯುತ್ತೇನೆ
ಯಾನ್ ಬಲಿಪ್ಪೆ/ ಬಲಿಪ್ಪುವೆ - ನಾನು ಓಡುತ್ತೇನೆ
ಯಾನ್ ನಲಿಪ್ಪೆ/ ನಲಿಪ್ಪುವೆ- ನಾನು ಕುಣಿಯುತ್ತೇನೆ
ಯಾನ್ ಜೆಪ್ಪೆ/ ಜೆಪ್ಪುವೆ - ನಾನು ಮಲಗುತ್ತೇನೆ
ಯಾನ್ ಲೆಪ್ಪುವೆ- ನಾನ್ ಕರೆಯುತ್ತೇನೆ
ಯಾನ್ ಬುಲ್ಪುವೆ- ನಾನು ಅಳುತ್ತೇನೆ
ಯಾನ್ ನೆರ್ಪೆ- ನಾನು ಬೈಯುತ್ತೇನೆ
ಯಾನ್ ನೋಪೆ/ ನೋಪುವೆ- ನಾನು ಹೊಡೆಯುತ್ತೇನೆ
ಯಾನ್ ಕೆರ್ಪೆ/ ಕೆರುವೆ- ನಾನು ಕೊಲ್ಲುತ್ತೇನೆ
ಬಲೇ ತುಳು ಕಲ್ಪುಗ
©ಡಾ.ಲಕ್ಷ್ಮೀ ಜಿ ಪ್ರಸಾದ


ಬಲೇ ತುಳು ಕಲ್ಪುಗ -3
ಉತ್ತಮ ಪುರುಷ ಏಕವಚನ ಸರ್ವನಾಮದ ವಾಕ್ಯೊಲು
ಯಾನ್ ದೋಸೆ ತಿನ್ಪೆ- ನಾನು ದೋಸೆಯನ್ನು ತಿನ್ನುತ್ತೇನೆ
ಯಾನ್ ತಿನಸ್ ತಿನ್ಪೆ - ನಾನು  ತಿಂಡಿ ತಿನ್ನುತ್ತೆನೆ
ಯಾನ್ ನಿದ್ರೆ ಮಲ್ಪೆ- ನಾನು ನಿದ್ರೆ ಮಾಡುತ್ತೇನೆ
ಯಾನ್ ಕೋಪಿ ಬರೆಪ್ಪೆ - ನಾನು ಕಾಪಿ( copy) ಬರೆಯುತ್ತೇನೆ
ಯಾನ್ ಕಬಿತೆ ಬರೆಪ್ಪೆ -ನಾನು ಕವಿತೆಯನ್ನು ಬರೆಯುತ್ತೇನೆ.
ಯಾನ್ ಪದ ಕೇಣುವೆ- ನಾನು ಹಾಡು ಕೇಳುತ್ತೇನೆ
ಯಾನ್ ಪಾಠ ಓದುವೆ- ನಾನು ಪಾಠವನ್ನು ಓದುತ್ತೇನೆ
ಯಾನ್ ಪಾತ್ರೆ ದೆಕ್ಕುವೆ- ನಾನು ಪಾತ್ರ ತೊಳೆಯುತ್ತೇನೆ
ಯಾನ್ ಪೂ ಮುಡಿಪ್ಪೆ- ನಾನು ಹೂ ಮುಡಿಯುತ್ತೇನೆ
ಯಾನ್ ಕಾಜಿ ಪಾಡುವೆ - ನಾನು ಬಳೆ ಹಾಕುತ್ತೇನೆ.
 ಯಾನ್ ಬೊಲ್ಪುಗು  ಬಲಿಪ್ಪೆ- ನಾನು ಬೆಳಗ್ಗೆ ಓಡುತ್ತೇನೆ
ಯಾನ್ ಗೊಬ್ಬು ಗೊಬ್ಬುವೆ - ನಾನು ಆಟ ಆಡುತ್ತೇನೆ
ಯಾನ್ ಕುಂಟು ದೆಕ್ಕುವೆ - ನಾನು ಬಟ್ಟೆ ತೊಳೆಯುತ್ತೇನೆ
ಯಾನ್ ಕುಂಟು ಅರ್ದುವೆ - ನಾನು ಬಟ್ಟೆ ಒಗೆಯುತ್ತೇನೆ
ಯಾನ್ ಕಲ್ಲು ದಕ್ಕುವೆ - ನಾನು ಕಲ್ಲು ಎಸೆಯುತ್ತೇನೆ
ಯಾನ್ ಲಕ್ಕುದು ಉಂತುವೆ- ನಾನು ಎದ್ದು ನಿಲ್ಲುತ್ತೇನೆ
ಯಾನ್ ಪಂರ್ದ್ ತಿನ್ಪೆ- ನಾನು ಹಣ್ಣು ತಿನ್ನುತ್ತೇನೆ
ಇಂಚನೆ ಬೇತೆ ಬೇತೆ ವಾಕ್ಯ ಮಲ್ಪುಲೆ
ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ-4
ಪ್ರಥಮ ಪುರುಷ ಸರ್ವನಾಮದ ವಾಕ್ಯೊಲು

ಆಯೆ ಆಫೀಸ್ ಗು ಪೋಪೆ- ಅವನು ಆಫೀಸಿಗೆ ಹೋಗುತ್ತಾನೆ
ಆಯೆ ಪಂರ್ದ್ ತಿನ್ಪೆ - ಅವನು ಹಣ್ಣು ತಿನ್ನುತ್ತಾನೆ
ಆಯೆ ಪದ ಕೇಣ್ಬೆ - ಅವನು ಹಾಡು ಕೇಳುತ್ತಾನೆ
ಆಯೆ ಪಾಠ ಕಲ್ಪೆ - ಅವನು ಪಾಠ ಕಲಿಯುತ್ತಾನೆ
ಇಂಬೆ ಆಫೀಸ್ ಗು ಪೋಪೆ - ಇವನು ಆಫೀಸಿಗೆ ಹೋಗುತ್ತಾನೆ
ಇಂಬೆ ಪಂರ್ದ್ ತಿನ್ಪೆ- ಇವನು ಹಣ್ಣು ತಿನ್ನುತ್ತಾನೆ
ಆಳ್ ಆಫಿಸ್ ಗು ಪೋಪಳ್- ಅವಳು ಆಫೀಸ್ ಗೆ ಹೋಗುತ್ತಾಳೆ.
ಆಳ್ ಕಾಲೇಜಿಡುದು ಬರ್ಪಳ್- ಆವಳು ಕಾಲೇಜಿನಿಂದ ಬರುತ್ತಾಳೆ
ಇಂಬಳ್ ಬಿಸ್ಕೂಟು ತಿನ್ಪಳ್- ಇವಳು ಬಿಸ್ಕೆಟ್ ತಿನ್ನುತ್ತಾಳೆ
ಇಂಬಳ್ ಡ್ಯಾನ್ಸ್ ಮಲ್ಪಳ್- ಇವಳು ನೃತ್ಯ ಮಾಡುತ್ತಾಳೆ
ಅವು ತಿನಸ್ ತಿನ್ಪುಂಡು- ಅದು ತಿಂಡಿ ತಿನ್ನುತ್ತದೆ
ಅವು ಗಟ್ಟಿಯಾದ್ ಬೊಗಳುಂಡು - ಅದು ಜೋರಾಗಿ ಬೊಗಳುತ್ತದೆ
ಉಂದ್ ಜೋರಾದ್ ಬಲಿಪ್ಪುಂಡು - ಇದು ಜೋರಾಗಿ ಓಡುತ್ತದೆ
ಉಂದು ಮರಡ್ಡು ಬೂರುಂಡು - ಇದು ಮರದಿಂದ ಬೀಳುತ್ತದೆ
‌©ಡಾ.ಲಕ್ಷ್ಮೀ ಜಿ ಪ್ರಸಾದ
ಬಲೇ ತುಳು ಕಲ್ಪುಗ- 5

ಪ್ರಥಮ ಪುರುಷ ಸರ್ವನಾಮದ ವಾಕ್ಯೊಲು
ತುಳು ಭಾಷೆಯಲ್ಲಿ ಪ್ರಾದೇಶಿಕವಾಗಿ ಅನೇಕ ಪದಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇವೆ.ಉದಾ
ದಾಯ್ತ,ದಾದ,ದಾನೆ ಈ ಮೂರೂ ಪದಗಳು ಏನು ಎಂಬುದಕ್ಕೆ ಬಳಕೆಯಾಗುತ್ತದೆ.
ಆಯೆ ದಾಯ್ತ (ದಾದ) ಮಲ್ಪೆ/ ಮಲ್ತೊಂದುಲ್ಲೆ? - ಅವನು ಏನು ಮಾಡುತ್ತಾನೆ/ ಮಾಡುತ್ತಿದ್ದಾನೆ?
ಆಯೆ ಆಫೀಸ್ ಗು ಪೋಪೆ/ ಪೋವೊಂದುಲ್ಲೆ - ಅವನು ಆಫೀಸಿಗೆ ಹೋಗುತ್ತಾನೆ/ ಹೋಗುತ್ತಾ ಇದ್ದಾನೆ
ಆಯೆ ಪಂರ್ದ್ ತಿನ್ಪೆ/ ತಿನ್ನೊಂದುಲ್ಲೆ - ಅವನು ಹಣ್ಣು ತಿನ್ನುತ್ತಾನೆ/ ತಿನ್ನುತ್ತಿದ್ದಾನೆ
ಆಯೆ ಪದ ಕೇಣ್ಬೆ/ ಕೇಣೊಂದುಲ್ಲೆ - ಅವನು ಹಾಡು ಕೇಳುತ್ತಾನೆ/ ಕೇಳುತ್ತಿದ್ದಾನೆ
ಆಯೆ ಪಾಠ ಕಲ್ಪೆ/ ಕಲ್ತೊಂದುಲ್ಲೆ - ಅವನು ಪಾಠ ಕಲಿಯುತ್ತಾನೆ/ ಕಲಿಯುತ್ತಿದ್ದಾನೆ
ಇಂಬೆ ದಾಯ್ತ ಮಲ್ಪೆ/ ಮಲ್ತೊಂದುಲ್ಲೆ?- ಇವನು ಏನು ಮಾಡುತ್ತಾನೆ/ ಮಾಡುತ್ತಿದ್ದಾನೆ
ಇಂಬೆ ಆಫೀಸ್ ಗು ಪೋಪೆ / ಪೋವೊಂದುಲ್ಲೆ- ಇವನು ಆಫೀಸಿಗೆ ಹೋಗುತ್ತಾನೆ/ ಹೋಗುತ್ತಿದ್ದಾನೆ
ಇಂಬೆ ಪಂರ್ದ್ ತಿನ್ಪೆ- ಇವನು ಹಣ್ಣು ತಿನ್ನುತ್ತಾನೆ
ಆಳ್ ದಾಯ್ತ ಮಲ್ಪಳ್/ಮಲ್ತೊಂದುಲ್ಲಲ್? ಅವಳು ಏನು ಮಾಡುತ್ತಾಳೆ/ ಮಾಡುತ್ತಿದ್ದಾಳೆ.
ಆಳ್ ಆಫಿಸ್ ಗು ಪೋಪಳ್/ ಪೋವೊಂದುಲ್ಲಲ್- ಅವಳು ಆಫೀಸ್ ಗೆ ಹೋಗುತ್ತಾಳೆ./ ಹೋಗುತ್ತಿದ್ದಾಳೆ
ಆಳ್ ಕಾಲೇಜಿಡುದು ಬರ್ಪಳ್/ ಬರೊಂದುಲ್ಲಲ್  ಆವಳು ಕಾಲೇಜಿನಿಂದ ಬರುತ್ತಾಳೆ/ ಬರುತ್ತಿದ್ದಾಳೆ
ಇಂಬಳ್ ದಾಯ್ತ/ ಮಲ್ಪಲ್ ಮಲ್ತೊಂದುಲ್ಲಲ್? ಇವಳು ಏನು ಮಾಡುತ್ತಾಳೆ/ ಮಾಡುತ್ತಿದ್ದಾಳೆ
ಇಂಬಳ್ ಬಿಸ್ಕೂಟು ತಿನ್ಪಳ್- ಇವಳು ಬಿಸ್ಕೆಟ್ ತಿನ್ನುತ್ತಾಳೆ
ಇಂಬಳ್ ಡ್ಯಾನ್ಸ್ ಮಲ್ಪಳ್- ಇವಳು ನೃತ್ಯ ಮಾಡುತ್ತಾಳೆ
ಅವು ದಾಯ್ತ ಮಲ್ಪುಂಡು/ ಮಲ್ತೊಂದುಂಡು?- ಅದು ಏನು ಮಾಡುತ್ತದೆ/ ಮಾಡುತ್ತಾ ಇದೆ?
ಅವು ತಿನಸ್ ತಿನ್ಪುಂಡು/ತಿನೊಂದುಂಡು- ಅದು ತಿಂಡಿ ತಿನ್ನುತ್ತದೆ/ ತಿನ್ನುತ್ತಾ ಇದೆ
ಅವು ಗಟ್ಟಿಯಾದ್ ಬೊಗಳುಂಡು / ಬೊಗಳುಂಡೊಂದು- ಅದು ಜೋರಾಗಿ ಬೊಗಳುತ್ತದೆ / ಬೊಗಳುತ್ತಾ ಇದೆ
ಉಂದ್ ಜೋರಾದ್ ಬಲಿಪ್ಪುಂಡು - ಇದು ಜೋರಾಗಿ ಓಡುತ್ತದೆ
ಉಂದು ಮರಡ್ಡು ಬೂರುಂಡು - ಇದು ಮರದಿಂದ ಬೀಳುತ್ತದೆ
‌©ಡಾ.ಲಕ್ಷ್ಮೀ ಜಿ ಪ್ರಸಾದ

ಮಧ್ಯಮ ಪುರುಷ ಏಕ ವಚನ
ಈ ದಾಯ್ತ ಮಲ್ಪ/ ಮಲ್ತೊಂದುಲ್ಲ
ಈ ಅಂಗಡಿಗ್ ಪೋಪ / ಪೋವೊಂದುಳ್ಳ- ನೀನು ಅಂಗಡಿಗೆ ಹೋಗುತ್ತಿರುವಿ
ಈ ಅಂಗಡಿಗ್ ಪೋವೊಂದುಳ್ಳ - ನೀನು ಅಂಗಡಿಗೆ ಹೋಗುತ್ತಾ ಇರುವಿ
ಈ ಪಂರ್ದ್ ತಿನ್ಪ - ನೀನು ಹಣ್ಣು ತಿನ್ನುತ್ತಿರುವೆ
ಈ ಪಂರ್ದ್ ತಿನ್ನೊಂದುಳ್ಳ -
ನೀನು ಹಣ್ಣು ತಿನ್ನುತಾ ಇರುವಿ
ಈ ಜೋರಾದ್ ಬಲಿಪ್ಪ - ನೀನು ಜೋರಾಗಿ ಓಡುತ್ತಿರುವೆ.

ಬಲೇ ತುಳು ಕಲ್ಪುಗ
ಉತ್ತಮ ಪುರುಷ ಬಹುವಚನ
ನಿಕುಲು ದಾಯ್ತ ಮಲ್ಪರ್/ ಮಲ್ತೊಂದುಲ್ಲರ್? -ನೀವು ಏನು ಮಾಡುತ್ತೀರಿ/ ಮಾಡುತ್ತಾ ಇದ್ದೀರಿ?

ಎಂಕ್ಲು ಆಫೀಸ್ ಗು ಪೋಪ - ನಾವು ಆಫೀಸ್ ಗೆ ಹೋಗುತ್ತೇವೆ
ಎಂಕುಲು ಆಪೀಸ್ ಗ್ ಪೋವೊಂದುಲ್ಲ - ನಾವು ಆಫೀಸ್ ಗೆ ಹೋಗುತ್ತಾ ಇದ್ದೇವೆ

ಎಂಕ್ಲು ದೋಸೆ ತಿನ್ಪ/ ತನ್ನೊಂದುಲ್ಲ - ನಾವು ದೋಸೆ ತಿನ್ನುತ್ತೇವೆ/ ತಿನ್ನುತ್ತಾ ಇದ್ದೇವೆ
ಎಂಕ್ಲು ಸಿನೇಮಾ ತೂಪ/ ತೂವೊಂದುಲ್ಲ- ನಾವು ಸಿನಿಮಾ ನೋಡುತ್ತೇವೆ/ ನೋಡುತ್ತಾ ಇದ್ದೇವೆ
ಎಂಕ್ಲು ಬೂಕು ಓದ್ಬ / ಓದೊಂದುಲ್ಲ- ನಾವು ಪುಸ್ತಕ ಓದುತ್ತೇವೆ / ಓದುತ್ತಾ ಇದ್ದೇವೆ
ಎಂಕ್ಲು ಜೋರಾದ್ ಬಲಿಪ್ಪ / ಬಲಿತ್ತೊಂದುಲ್ಲ- ನಾವು ಜೋರಾಗಿ ಓಡುತ್ತೇವೆ / ಓಡುತ್ತಾ ಇದ್ದೇವೆ
ಎಂಕ್ಲು ಕೆಲಸ ಮಲ್ಪ/ ಮಲ್ತೊಂದುಲ್ಲ- ನಾವು ಕೆಲಸ ಮಾಡುತ್ತಾ ಇದ್ದೇವೆ

ಪ್ರಥಮ ಪುರುಷ ಬಹುವಚನ

ತುಳುವಿನಲ್ಲಿ ಎರಡು ರೀತಿಯ ಬಹುವಚನ ಸರ್ವ ನಾಮವಿದೆ
ಒಂದು ಗುರುಹಿರಿಯರಿಗೆ ಬಳಕೆ ಮಾಡುವ ಗೌರವವಚನ,ಇನ್ನೊಂದು ಒಂದಕ್ಕಿಂತ ಹೆಚ್ಚು ಇದ್ದಾಗ ಬಳಸುವ ಬಹುತ್ವವನ್ನು ಸೂಚಿಸುವ ಬಹುವಚನ
ಆರ್( ಅವರು) ಇಂಬೆರ್( ಇವರು) ಈರ್( ನೀವು) ಗೌರವವನ್ನು ಸೂಚಿಸುವ ಬಹುವಚನ ಸರ್ವನಾಮಗಳು
ಅಕುಲು(ಅವರು) ಮುಕುಲು( ಇವರು) ನಿಕುಲು(ನೀವು) ಬಹುತ್ವವನ್ನು ಸೂಚಿಸುವ ಬಹುವಚನ ಸರ್ವನಾಮಗಳು

ಆರ್ / ಅಕುಲು ದಾಯ್ತ (ದಾದ) ಮಲ್ಪೆರ್/ ಮಲ್ತೊಂದುಲ್ಲೆರ್
ಅವರು ( ಗೌರವ ವಚನ/ ಬಹುತ್ವ ಬಹುವಚನ) ಏನು ಮಾಡುತ್ತಾರೆ/ ಮಾಡುತ್ತಿದ್ದಾರೆ?
ಆರ್/ಅಕುಲು ಜೋರಾದ್ ಬಲಿಪ್ಪೆರ್/ಬಲಿತ್ತೊಂದುಲ್ಲೆರ್ - ಅವರು( ಗೌರವ ವಚನ/ ಬಹುತ್ವ ಬಹುವಚನ) ಜೋರಾಗಿ ಓಡುತ್ತಾರೆ/ ಓದುತ್ತಿದ್ದಾರೆ
ಇಂಬೆರ್/ ಮುಕುಲು ( ಇವರು- ಗೌರವ ವಚನ,ಬಹುತ್ವ ಬಹುವಚನ) ಜೋರಾದ್ ಬಲಿಪ್ಪೆರ್/ ಬಲಿತೊಂದುಲ್ಲೆರ್
ಆರ್  ಗಟ್ಟಿಯಾದ್ ತೆಲಿಪ್ಪೆರ್/ ತೆಲಿತೊಂದುಲ್ಲೆರ್( ನಗಾಡುತ್ತಾರೆ/ನಗಾಡುತ್ತಾ ಇದ್ದಾರೆ )
‌ಇಂಬೆರ್ ( ಇವರು)
ಆರ್ ದೋಸೆ ತಿನ್ಪೆರ್/ ತಿನೊಂದುಲ್ಲೆರ್
ಆರ್ ಕೆಲಸ ಮಲ್ಪೆರ್ / ಮಲ್ತೊಂದುಲ್ಲೆರ್
ಅಕುಲು ಜೋರಾದ್ ಬಲಿಪ್ಪೆರ್/ ಬಲಿತೊಂದುಲ್ಲೆರ್ - ಅವರು( ಬಹುತ್ವ ಬಹುವಚನ) ಜೋರಾಗಿ ಓಡುತ್ತಾರೆ/ ಓಡುತ್ತಿದ್ದಾರೆ

ಅಕುಲು ಗಟ್ಡಿಯಾದ್ ತೆಲಿಪ್ಪೆರ್/ ತೆಲಿತೊಂದುಲ್ಲೆರ್- ಅವರು ಗಟ್ಟಿಯಾಗಿ ನಗಾಡುತ್ತಾರೆ/ ನಗಾಡುತ್ತಿದ್ದಾರೆ
ಮುಕುಲು ಗಟ್ಟಿಯಾದ್ ತೆಲಿಪ್ಪೆರ್ - ಇವರು ( ಬಹುತ್ವ ವಚನ) ಗಟ್ಟಿಯಾಗಿ ನಗಾಡುತ್ತಾರೆ
ಅಕುಲು ಕೆಲಸ ಮಲ್ಪೆರ್- ಅವರು ಕೆಲಸ ಮಾಡುತ್ತಾರೆ
ಮಧ್ಯಮ ಪುರುಷ ಬಹುವಚನ
ಈರ್/ ನಿಕುಲು( ನೀವು- ಗೌರವ ವಚನ/ ಬಹುತ್ವ ಬಹುವಚನ)  ಶಾಲೆಗ್ ಪೋಪರ್ / ಪೋವೊಂದುಲ್ಲರ್- ನೀವು ಶಾಲೆಗೆ ಹೋಗುತ್ತೀರಿ / ಹೋಗುತ್ತಾ ಇದ್ದೀರಿ
ಈರ್ / ನಿಕುಲು ದೋಸೆ ತಿನ್ಪರ್/ ತಿನೊಂದುಲ್ಲರ್- ನೀವು ದೋಸೆ ತಿನ್ನುತ್ತೀರಿ/ ತಿನ್ನುತ್ತಿದ್ದೀರಿ
ಈರ್ ಕೆಲಸ ಮಲ್ಪರ್/ ಮಲ್ಲತೊಂದುಲ್ಲರ್- ಮಾಡುತ್ತೀರಿ/ ಮಾಡುತ್ತಿದ್ದೀರಿ

©ಡಾ.ಲಕ್ಷ್ಮೀ ಜಿ ಪ್ರಸಾದ


ಬಲೇ ತುಳು ಕಲ್ಪುಗ - 6
ಭೂತ ಕಾಲ/ ವರ್ತಮಾನ ಕಾಲ /ಭವಿಷ್ಯತ್ ಕಾಲ

ಕೋಡೆ - ನಿನ್ನೆ, ಮುರಾಣಿ - ಮೊನ್ನೆ,, ಎಲ್ಲೆ - ನಾಳೆ,ಎಲ್ಲಂಜಿ - ನಾಡಿದ್ದು
ಕರಿನ ವಾರ - ಕಳೆದ ವಾರ,ಬರ್ಪಿ ವಾರ - ಮುಂದಿನ ವಾರ
ಭೂತಕಾಲ
ಯಾನ್ ಕೋಡೆ ಕುಡ್ಲಗ್ ಪೋತೆ- ನಾನು ನಿನ್ನೆ  ಮಂಗಳೂರಿಗೆ ಹೋಗಿದ್ದೆ
ಎಂಕುಲು ಕೋಡೆ ಕುಡ್ಲಗ್ ಪೋತ- ನಾವು ನಿನ್ನೆ ಮಂಗಳೂರಿಗೆ ಹೋಗಿದ್ದೆವು.
ಯಾನ್ ಕರಿನವಾರ ಕುಡ್ಲಡ್ದು ಬತ್ತೆ- ನಾನು ಕಳೆದ ವಾರ ಮಂಗಳೂರಿನಿಂದ ( ಕುಡ್ಲದಿಂದ) ಬಂದೆ
ಎಂಕುಲು ಕರಿನ ವಾರ ಕುಡ್ಲಡ್ದ್ ಬತ್ತ
ಯಾನ್‌ ಮುರಾಣಿ ಸಿನೆಮಾ ತೂತೆ/ ತೂಯೆ
ಎಂಕಲು ಮುರಾಣಿ ಸಿನೆಮಾ ತೂತ/ ತೂಯ
ಯಾನ್ ಕೋಡೆ ಕಡ್ಲೆ ತಿಂತೆ/ತಿನ್ಯೆ
ಎಂಕುಲು ಕೋಡೆ ಕಡ್ಲೆ ತಿಂತ/ ತಿನ್ಯ
 ಯಾನ್ ಕರಿನವಾರ ಬೂಕು ಓದಿಯೆ
ಎಂಕುಲು ಕರಿನ ವಾರ ಬೂಕು ಓದ್ ದ/ ಓದ್ಯ
ಆಯೆ ಕುಡ್ಲಗ್ ಪೋತೆನಾ?
ಆಯೆ / ಇಂಬೆ ಕೋಡೆ ಕುಡ್ಲಗ್ ಪೋತೆ/ ಪೋಯೆ
ಆರ್ ಕುಡ್ಲಗ್ ಪೋತೆರಾ?
ಆರ್/ಇಂಬೆರ್  ಕೋಡೆ ಕುಡ್ಲಗ್ ಪೋತೆರ್ / ಪೋಯೆರ್
ಅವು ಬಲಿತ್ ದು ಪೋಂಡು  ಅದು ಓಡಿ ಹೋಯಿತು
ಅವು ದೋಸೆ ತಿಂತ್ಂಡ್ - ಅದು ದೋಸೆ ತಿಂದಿದೆ
ನಾಯಿಲು ಕೊರೆತ್ತೊಂಡು ಬಲಿತ್ ದ- ನಾಯಿಗಳು ಬೊಗಳಿಕೊಂಡು ಓಡಿದವು
ಅಕುಲು ಕುಡ್ಲಗ್ ಪೋತರಾ?ಪೋಯರಾ
ಅಕುಲು/ ಮುಕುಲು ಕುಡ್ಲಗ್ ಪೋತೆರ್/ ಪೋಯೆರ್
ಈ ಕೋಡೆ ಕುಡ್ಲಗ್ ಪೋತನಾ? ಪೋಯನಾ
ಈ ಕೋಡೆ ಕುಡ್ಲಗ್ ಪೋಯ/ ಪೋತ- ನೀನು ನಿನ್ನೆ ಮಂಗಳೂರಿಗೆ ಹೋಗಿದ್ದೆ
ಈರ್ ಕೋಡೆ ಕುಡ್ಲಗ್ ಪೋತರಾ? / ಪೋಯರಾ?
ಈರ್ ಕೋಡೆ ಕುಡ್ಲಗ್ ಪೋತರ್/ಪೋಯರ್
ನಿಕುಲು ಕೋಡೆ ಕುಡ್ಲಗ್ ಪೋತರ್/ಪೋಯರ್


ಭವಿಷ್ಯತ್ ಕಾಲ

ಯಾನ್ ಎಲ್ಲಂಜಿ ಶೃಂಗೇರಿಗು ಪೋಪೆ/ ಪೋವೊಂದುಲ್ಲೆ - ನಾನು ನಾಡಿದ್ದು ಶೃಂಗೇರಿಗೆ  ಹೋಗುವೆ/ಹೋಗುತ್ತಿದ್ದೇನೆ.
ಎಂಕುಲು ಎಲ್ಲಂಜಿ ಶೃಂಗೇರಿಗು ಪೋವ/ಪೋವೊಂದುಲ್ಲ- ನಾವು ನಾಡಿದ್ದು ಶೃಂಗೇರಿಗೆ ಹೋಗುವೆವು/ ಹೋಗುತ್ತಿದ್ದೇವೆ
ಆಯೆ/ ಇಂಬೆ ಬರ್ಪಿ ವಾರ ಪರೀಕ್ಷೆ ಬರೆವ  /ಬರೆಯೊಂದುಲ್ಲೆ
ಅಕುಲು/ ಮುಕುಲು/ ಆರ್ ಬರ್ಪಿವಾರ ಪರೀಕ್ಷೆ ಬರೆವೆರ್  /ಬರೆಯೊಂದುಲ್ಲೆರ್
ಅಕುಲು ಎಲ್ಲಂಜಿ ಬರುವೆರ್ - ಅವರು ನಾಡಿದ್ದು ಬರುವರು
ಈರ್ ಎಲ್ಲಂಜಿ ಬರುವರಾ?- ನೀವು ನಾಡಿದ್ದು ಬರುವಿರಾ?
ಆರ್ ಬರ್ಪಿವಾರ ಅಮೇರಿಕಗು ಪೋವೆರ್- ಅವರು ಮುಂದಿನವಾರ ಅಮೇರಿಕಕ್ಕೆ ಹೋಗುವರು.
ಅಕುಲು ಬುಕ್ಕ ಉಣುವೆರ್- ಅವರು ನಂತರ ಊಟ ಮಾಡುವರು
ಇಂಬೆರ್ ಬಯ್ಯಡ್  ಕುಂಟು ಅರ್ದುವೆರ್ - ಇವರು ಸಂಜೆ ಬಟ್ಟೆ ಒಗೆಯುವರು.
ಆಯೆ/ ಆರ್  ರಾತ್ರಿ ಜೆಪ್ಪುವೆ/ಜೆಪ್ಪುವೆರ್

©ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ -7
©ಡಾ.ಲಕ್ಷ್ಮೀ ಜಿ ಪ್ರಸಾದ
ಪ್ರಶ್ನಾರ್ಥಕ ಸರ್ವ ನಾಮೊಲು

1  ಓಲು/ ಒಲ್ಪ - ಎಲ್ಲಿ,, 2 ಒಲ್ಪಡ್ದು - ಎಲ್ಲಿಂದ

ಅಂಗಿ ಓಲು/ ಒಲ್ಪ ಉಂಡು? - ಅಂಗಿ ಎಲ್ಲಿ ಇದೆ?
ಅಂಗಿ ಅಂಗಡಿಡ್ ಉಂಡ್ - ಅಂಗಿ ಅಂಗಡಿಡ್ ಡು
ಪೂ ಓಲು ಉಂಡು? ಹೂ ಎಲ್ಲಿದೆ
ಪೂ ದೈಟ್ ಉಂಡು- ಹೂ ಗಿಡದಲ್ಲಿ ಇದೆ
ಆಯೆ/ ಇಂಬೆ ಓಲು ಉಲ್ಲೆ ? ಅವನು / ಇವನು ಎಲ್ಲಿದ್ದಾನೆ?
ಅಯೆ / ಇಂಬೆ ಬೆಂಗಳೂರುಡು ಉಲ್ಲೆ
ಆಲ್/ ಇಂಬಲ್ ಓಲು ಉಲ್ಲಲ್ ? ಅವಳು/ ಇವಳು ಎಲ್ಲಿದ್ದಾಳೆ?
ಆರ್ / ಇಂಬೆರ್/ ಅಕುಲು/ ಮುಕುಲು ಓಲು ಉಲ್ಲೆರ್ ? ಅವರು/ಇವರು  ಎಲ್ಲಿದ್ದಾರೆ?
ಜೋಕುಲು( ಮಕ್ಕಳು) ಓಲು ಉಲ್ಲೆರ್ ? ಜೋಕುಲು ಅಜ್ಜೆರ್ನ ಇಲ್ ಡು ಉಲ್ಲ
ಈ ಒಲ್ಪಡ್ದು ಬತ್ತ ? ನೀನು ಎಲ್ಲಿಂದ ಬಂದೆ ?
ಈರ್ ಒಲ್ಪಡ್ದು ಬತ್ತರ್ ? ನೀವು ಎಲ್ಲಿಂದ ಬಂದಿರಿ?
ಯಾನ್ ಆಫೀಸ್ ಡ್ದು ಬತ್ತೆ
ಎಂಕುಲು ಆಫೀಸ್ ಡ್ದು ಬತ್ತ
ಕಾಸ್ ನು ಒಲ್ಪಡ್ಡು ಕೊಣತೆರ್ ? ದುಡ್ಡನ್ನು ಎಲ್ಲಿಂದ ತಂದಿದ್ದಾರೆ?
ಕಾಸ್ ನು ಬ್ಯಾಂಕ್ ಡ್ದು ಕೊಣತೆರ್

3 ಯಾಪ - ಯಾವಾಗ  4 ಯಾಪಡ್ದು - ಯಾವಾಗಿನಿಂದ

ಜೋಕುಲು ಯಾಪ ಬತ್ತೆರ್ ? ಮಕ್ಕಳು ಯಾವಾಗ ಬಂದರು?
ಜೋಕುಲು ಮುರಾಣಿ ಬತ್ತೆರ್ - ಮಕ್ಕಳು ನಿನ್ನೆ ಬಂದರು
ಅಮ್ಮೆರ್ ಯಾಪ ಬರುವೆರ್ ? ತಂದೆಯವರು ಯಾವಾಗ ಬರುವರು ? ಅಮ್ಮೆರ್ ಬರ್ಪಿ ವಾರ ಬರುವೆರ್
ಜೋಕುಲೆಗ್ ಯಾಪಡ್ದು ಸಾಲೆ ಸುರು ? ಮಕ್ಕಳನ್ನು ಯಾವಾಗಿನಿಂದ ಶಾಲೆ ಆರಂಭ?
ಜೋಕುಲೆಗ್ ಜೂನ್ ಒಂಜನೇ ತಾರಿಕುಡ್ಡು ಸಾಲೆ ಸುರು
ಯಾಪಡ್ದು ಈ ಕಾಲೇಜಿಗ್ ಪೋವೊಂದುಲ್ಲ ? ಯಾವಾಗಿನಿಂದ ಕಾಲೇಜಿಗೆ ಹೋಗುತ್ತಾ ಇದ್ದಿ ?

5 ಏರ್ - ಯಾರು ,

ಆಯೆ / ಇಂಬೆ ಏರ್ ? ಅವನು/ ಇವನು ಯಾರು ?
 ಆಯೆ/ ಇಂಬೆ ಎನ್ನ ಮಗೆ- ಅವನು/ ಇವನು  ನನ್ನ ಮಗ
ಆರ್/ ಇಂಬೆರ್ ಏರ್ ? ಅವರು/ ಇವರು ಯಾರು
ಅರ್/ ಇಂಬೆರ್ ಡಾಕ್ಟರ್
ಅಕುಲು/ ಮುಕುಲು ಏರ್ ? ಅವರು/ ಇವರು ಯಾರು ?
ಅಕುಲು/ ಮುಕುಲು  ಎಂಕ್ಲೆನ ಸಾಲೆದ ಜೋಕುಲು
ಅವರು/ ಇವರು ನಮ್ಮ  ಶಾಲೆಯ ಮಕ್ಕಳು
ಪದ್ಯ ಏರ್ ಪಣ್ಪೆರ್ ? ಪದ್ಯವನ್ನು ಯಾರು ಹೇಳುತ್ತಾರೆ ?
ಪದ್ಯನ್ ಉಷಾ ಪಣ್ಪಲ್ - ಪದ್ಯವನ್ನು ಉಷಾ ಹೇಳುತ್ತಾಳೆ.
ಮರನ್ ಏರ್ ಬಡತ್ತುವರ್ ? ಮರವನ್ನು ಯಾರು ಹತ್ತುವಿರಿ?
ಮರನ್ ಯಾನ್ ಬಡತ್ತುವೆ - ಮರವನ್ನು ನಾನು ಹತ್ತುವೆ

6 ಏರೆಗ್ - ಯಾರಿಗೆ

ಬಾರೆದ ಪಂರ್ದ್ ಏರೆಗ್ ಬೋಡು ? ಬಾಳೆ ಹಣ್ಣು ಯಾರಿಗೆ ಬೇಕು?
ಬಾರೆದ ಪಂರ್ದ್ ಎಂಕ್ ಬೋಡು - ಬಾಳೆ ಹಣ್ಣು ನನಗೆ ಬೇಕು.
ಬಾರೆದ ಪಂರ್ದ್ ಎಂಕ್ಲೆಗ್ ಬೋಡು- ಬಾಳೆ ಹಣ್ಣು ನಮಗೆ ಬೇಕು
ಪೆನ್ನುನು ಏರೆಗ್ ಕೊರೊಡು ? ಪೆನ್ನನ್ನು ಯಾರಿಗೆ ಕೊಡಬೇಕು?
ಪೆನ್ನುನು ರಾಮೆಗ್ ಕೊರ್ಲ/ ಕೊರ್ಲೆ- ಪೆನ್ನನ್ನು ರಾಮನಿಗೆ ಕೊಡು/ ಕೊಡಿ
ನಿಕ್ / ನಿಕ್ಲೆಗ್  / ಈರೆಗ್ ಪಂರ್ದ್ ದಾಯೆಗ್ ಬೋಡು ? ನಿನಗೆ / ನಿಮಗೆ ಹಣ್ಣು ಯಾಕೆ ಬೇಕು?
ಎಂಕ್ಲೆಗ್ ಪಂರ್ದ್ ತಿನಿಯರ ಬೋಡು
ಶಾಮೆಗ್ ಬೂಕು ದಾಯೆಗ್ ಕೊರೊಡು?
ಶಾಮನಿಗೆ ಪುಸ್ತಕ ಯಾಕೆ ಕೊಡಬೇಕು?
ಶಾಮೆಗ್ ಬೂಕು ಓದಿಯರ ಕೊರೊಡು/ ಕೊರ್ಲ/ ಕೊರ್ಲೆ
ಶಾಮನಿಗೆ ಪುಸ್ತಕವನ್ನು ಓದಲು ಕೊಡಬೇಕು/ ಕೊಡು/ ಕೊಡಿ

7 ಒಲ್ಪಡ್ದು- ಎಲ್ಲಿಂದ,8ಏರೆಡ್ದು - ಯಾರಿಂದ

ಅರಿನ್ ಒಲ್ಪಡ್ದು ಕೊಣತ ? ಅಕ್ಕಿಯನ್ನು ಎಲ್ಲಿಂದೆ ತಂದೆ ?
ಅರಿನ್ ಅಂಗಡಿಡ್ದು ಕೊಣತೆ - ಅಕ್ಕಿಯನ್ನು ಅಂಗಡಿಯಿಂದ ತಂದೆ
ಏರೆಡ್ದು ಪೆಟ್ಟು ತಿನ್ಯ? ಯಾರಿಂದ ಪೆಟ್ಟು ತಿಂದೆ ?
ಏರೆಡ್ದು ಕಷ್ಟ ಬತ್ತುಂಡ್ ? ಯಾರಿಂದ ಕಷ್ಟ ಬಂತು ?

9 ದಾಯೆ / ದಾಯೆಗ್ - ಯಾಕೆ,ದಾಯೆಗಾದ್ - ಯಾಕಾಗಿ

ಆಯೆ ದಾಯೆಗ್ ಬತ್ತೆ ? ಅವನು ಯಾಕೆ ಬಂದ
ಅಯೆ ಕಾಸ್ ಗಾದ್ ಬತ್ತೆ - ಅವನು ದುಡ್ಡಿಗಾಗಿ ಬಂದ
ನಿಕುಲು ದಾಯೆಗ್ ಇಲ್ಲಗು ಪೋತುಜರ್ ? ನೀವು ಯಾಕೆ ಮನೆಗೆ ಹೋಗಿಲ್ಲ ?
ಎಂಕ್ಲೆಗ್ ಒಂತೆ ಕೆಲಸ ಇತ್ತುಂಡ್ ಅಂಚಾದ್ ಇಲ್ಲಗ್
 ಪೋತುಜ್ಜ
ನಮಗೆ ಸ್ವಲ್ಪ ಕೆಲಸ ಇತ್ತು ಹಾಗಾಗಿ ಮನೆಗೆ ಹೋಗಿಲ್ಲ
ನಿಕುಲು ದಾಯೆಗಾದ್ ಬತ್ತರ್ - ನೀವು ಯಾಕಾಗಿ ಬಂದಿರಿ ?

10 ಎಂಚ - ಹೇಗೆ

ಈರ್ ಎಂಚ ಉಲ್ಲರ್ - ನೀವು ಹೇಗೆ ಇದ್ದೀರಿ
ಯಾನ್ ಸೌಖ್ಯ - ನಾನು ಕ್ಷೇಮ
ರಮೇಶೆ ಎಂಚ ಬತ್ತೆ ? ರಮೇಶ ಹೇಗೆ ಬಂದ
ರಮೇಶೆ ಬಸ್ ಡು ಬತ್ತೆ
ದೋಸೆ ಎಂಚ ಉಂಡು ? ದೋಸೆ ಹೇಗೆ ಇದೆ?
ದೋಸೆ ಮೆತ್ತನೆ ಉಂಡು
ಪೂ ಎಂಚ ಉಂಡು ?
ಪೂ ಕಮ್ಮೆನ ಉಂಡು - ಹೂ ಸುವಾಸನೆ ಇದೆ
ಚಿತ್ರ ಎಂಚ ಉಂಡು ?
ಚಿತ್ರ ಪೊರ್ಲು ಉಂಡ್ - ಚಿತ್ರ ಸುಂದರವಾಗಿದೆ

ಏತ್- ಎಷ್ಟು

ಈರೆಗ್ ಏತ್ ಪೆನ್ನುಲು ಬೋಡು ? ನಿಮಗೆ ಎಷ್ಟು ಪೆನ್ಮುಗಳು ಬೇಕು
ಪಂರ್ದ್ ಗು  ಬಿಲೆ/ ಕಿರಯ  ಏತ್ - ಹಣ್ಣಿಗೆ ಎಷ್ಟು ಬೆಲೆ?
ಕಿಲೋಗ್ ಮುಪ್ಪ ರುಪಾಯಿ - ಕಿಲೋಗೆ ಮೂವತ್ತು ರುಪಾಯಿ
ನಿಕ್ಕ್ ಏತ್ ಸರ್ತಿ ಪಣೊಡು ಬೊಬ್ಬೆ ಪಾಡೊಡ್ಚಿಂದ್ - ನಿನಗೆ ಎಷ್ಟು ಸಲ ಹೇಳಬೇಕು ಗಲಾಟೆ ಮಾಡಬೇಡವೆಂದು
ಈರ್ ಏತ್ ಪೊರ್ತುಗು ಬರುವರ್? ನೀವು ಎಷ್ಟು ಹೊತ್ತಿಗೆ ಬರುವಿರಿ?
©ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ -8
© ಡಾ ಲಕ್ಷ್ಮೀ ಜಿ ಪ್ರಸಾದ
1ತುಳು ತಿಂಗೊಲುಲು
೧ ಪಗ್ಗು
೨ ಬೇಶ
೩ ಕಾರ್ತೆಲ್
೪ ಆಟಿ
೫ ಸೋಣ
೬ ನಿರ್ನಾಲೊ
೭ ಬೊಂತೆಲ್
೮ ಜಾರ್ದೆ
೯ ಪೆರಾರ್ದೆ
೧೦ ಪೊಯಿಂತೆಲ್/ ಪೊನ್ನಿ
೧೧ ಮಾಯಿ
೧೨ ಸುಗ್ಗಿ
2 ತುಳು ವಾರೊಲು
೧ ಐತಾರ
೨ ಸೋಮಾರ
೩ ಅಂಗಾರೆ
೪ ಬುಧಾರ
೫ ಗುರುವಾರ
೬  ಶುಕ್ರವಾರ
೭ ಸನ್ಯಾರ
3 ಸಂಖ್ಯಾ ವಾಚಕೊಲು
1 ಒಂಜಿ
 2 ರಡ್ಡ್
3 ಮೂಜಿ
4 ನಾಲ್
5 ಐನ್
6 ಆಜಿ
7 ಏಳ್
8 ಎಂಟ್ಮ
9 ಒಂರ್ಬ
10 ಪತ್ತ್
11 ಪತ್ತೊಂಜಿ
12 ಪದ್ರಾಡು
13 ಪದಿಮೂಜಿ
14 ಪದಿನಾಲ್
15 ಪದಿನೈನು
16 ಪದಿನಾಜಿ
17 ಪದಿನೇಳು
18 ಪದಿನೆಣ್ಮ
19 ಪದ್ನೊರ್ಂಬ
20 ಇರ್ವ
30 ಮುಪ್ಪ
40 ನಲ್ಪ
50 ಐವ
60 ಅಜಿಪ್ಪ
70 ಎಳ್ಪ
80 ಎಣ್ಪ
90 ಸೊಣ್ಪ
100 ನೂದು
200 ಇರ್ನೂದು
300 ಮೂಜಿನೂದು
400 ನಾನ್ನೂದು
500 ಐನ್ನೂದು
600 ಆಜಿನೂದು
700 ಏಳ್ನೂದು
800 ಎಣ್ಮ ನೂದು
900 ಒಂರ್ಬನೂದು
1000  ಸಾರ
‌-ಡಾ.ಲಕ್ಷ್ಮೀ ಜಿ ಪ್ರಸಾದ


ಬಲೇ ತುಳು ಕಲ್ಪುಗ-9
ಕೃದಂತೊಲು
ಯಾನ್ ಕಾಲೇಜಿಗ್ ಪೋದು ಬರ್ಪೆ- ನಾನು ಕಾಲೇಜಿಗೆ ಹೋಗಿ ಬರುತ್ತೇನೆ.
ಅಕುಲ್ ಇಲ್ಲಗ್ ಬತ್ತುದ್  ಪೋಯೆರ್ - ಅವರು ಮನೆಗೆ ಬಂದು ಹೋದರು
ಆರ್ ಪಂರ್ದ್ ತಿಂದುದ್ ಜೆತ್ತೆರ್ - ಅವರು ಹಣ್ಣು ತಿಂದು ಮಲಗಿದರು.

ಪೋವೊಂದು-ಹೋಗುತ್ತಾ ಬರೊಂದು- ಬರುತ್ತಾ ತಿನೊಂದು- ತಿನ್ನುತ್ತಾ ಬಲಿತೊಂದು- ಓಡುತ್ತಾ ಇತ್ಯಾದಿ
ಅಕುಲು ಪೋವೊಂದು ಉಲ್ಲೆರ್- ಅವರು ಹೋಗುತ್ತಾ ಇದ್ದಾರೆ.
ಪೊಂಜೋವುಲು  ಬರೊಂದು ಇತ್ತೆರ್ - ಹೆಂಗಸರು ಬರುತ್ತಾ ಇದ್ದರು.
ಶಾರದಕ್ಕ ಪದ ಪಣೊಂದು ಬೇಲೆ ಮಲ್ಪುವೆರ್ - ಶಾರದಕ್ಕ ಹಾಡು ಹೇಳಿಕೊಂಡು ಕೆಲಸ ಮಾಡುತ್ತಾರೆ

ಉಣ್ಯರ- ಉಣ್ಣಲು,ಊಟಮಾಡಲು ತಿನ್ಯರ- ತಿನ್ನಲು ಬಲಿಪ್ಯರ- ಓಡಲು ಅರ್ದ್ಯರ- ಒಗೆಯಲು ,ದೆಕ್ಯರ- ತೊಳೆಯಲು ತೂಯರ- ನೋಡಲು ಇತ್ಯಾದಿ
ಅಕುಲು ಸಿನೆಮಾ ತೂಯರ ಪೋತೆರ್ - ಅವರು ಸಿನಿಮಾ ನೋಡಲು ಹೋಗಿದ್ದಾರೆ
ರಾಮಪ್ಪೆ ಉಣ್ಯರ ಬರುವೆ- ರಾಮಪ್ಪ ಊಟ ಮಾಡಲು ಬರುವನು.
 ಜೋಕುಲು ಗೊಬ್ಯರ ಪೋಯೆರ್ - ಮಕ್ಕಳು ಆಡಲು ಹೋದೆರ್.
ಎಂಕುಲು ಕಲ್ಪ್ಯರ  ಶಾಲೆಗ್ ಪೋಪ- ನಾವು ಕಲಿಯಲು ಶಾಲೆಗೆ ಹೋಗುತ್ತೇವೆ.
ಎಂಕ್ ಕುಂಟು ಅರ್ದ್ಯರ ಉಂಡ್ - ನನಗೆ ಬಟ್ಟೆ ಒಗೆಯಲು ಇದೆ.
© ಡಾ.ಲಕ್ಷ್ಮೀ ಜಿ ಪ್ರಸಾದ್

ಬಲೇ ತುಳು ಕಲ್ಪುಗ-10

ನಿಷೇಧಾರ್ಥಕ ಅವ್ಯಯೊಲು
ಉಂಡ್ - ಇದೆ,ಇಜ್ಜಿ -ಇಲ್ಲ, ಬೋಡು- ಬೇಕು,ಬೋಡ್ಚಿ- ಬೇಡ,ಅಂದ್ - ಹೌದು,ಅತ್ತ್ - ಅಲ್ಲ ಬರಯೆರ್- ಬರಲಾರರು, ಬರಯೆ - ಬರಲಾರ, ಬರ್ಪುಜೆ /ಬರ್ಪುಜೆರ್  - ಬರುವುದಿಲ್ಲ ಪೋಪುಜೆ/ಪೋಪುಜೆರ್ ಹೋಗುವುದಿಲ್ಲ, ತಿಂತುಜೆ - ತಿಂದಿಲ್ಲ
ಆರೆನ ಚೀಲಡ್ ಕಾಜಿ ಇಜ್ಜಿ- ಅವರ ಬ್ಯಾಗ್ ನಲ್ಲಿ ಬಳೆ  ಇಲ್ಲ
ಆರೆನ ಚೀಲಡ್ ದಾದ ಉಂಡ್ ? - ಅವರ ಬ್ಯಾಗ್ ನಲ್ಲಿ ಏನು ಇದೆ ? ಆರೆನ ಚೀಲಡ್ ದಾಲ ಇಜ್ಜಿ- ಅವರ ಬ್ಯಾಗ್ ನಲ್ಲಿ ಏನೂ ಇಲ್ಲ.
ಈರೆಗ್ ನೀರು ಬೋಡಾ ? ನಿಮಗೆ ನೀರು ಬೇಕಾ?
ಎಂಕ್ ನೀರು ಬೋಡ್ಚಿ .
ಆರ್ ಎಲ್ಲೆ ಬರುವೆರಾ ? - ನಾಳೆ ಅವರು ಬರುತ್ತಾರಾ?
ಅಂದ್,ಆರ್ ಎಲ್ಲೆ ಬರುವೆರ್- ಹೌದು,ಅವರು ನಾಳೆ ಬರುವರು
ಇಜ್ಜಿ ,ಆರ್ ಬರಯೆರ್ - ಇಲ್ಲ ಅವರು ಬರಲಿಕ್ಕಿಲ್ಲ
ಅಮ್ಮೆರ್ ದೋಸೆ ತಿನಯೆರ್ - ತಂದೆಯವರು ದೋಸೆ ತಿನ್ನಲಾರರು.
ಅಪ್ಪೆರ್ ಇಡ್ಲಿ ತಿನ್ಪುಜೆರ್ - ತಾಯಿಯವರು ಇಡ್ಲಿ ತಿನ್ನುವುದಿಲ್ಲ .
ಆಯೆ ಪೋಪುಜೆ - ಅವನು ಹೋಗುವುದಿಲ್ಲ
ಅಯೆ ಪೋವಯೆ - ಅವನು ಹೋಗಲಾರ.
ಆಳ್ ಪೋವಯಾಲ್ - ಅವಲು ಹೋಗಲಾರಳು.
ಆರ್ ಬರಯೆರ್ - ಬರಲಾರರು
ಆಳ್ ಪೋಪುಜಾಳ್ - ಅವಳು ಹೋಗುವುದಿಲ್ಲ.
ಬರ್ಪುಜೆ(ಪು)/ಬರ್ಪುಜಾಲ್( ಸ್ತ್ರೀ) ಬರುವುದಿಲ್ಲ, ಬರ್ಪುಜೆರ್ - ಬರುವುದಿಲ್ಲ ( ಬಹುವಚನ)
©ಡಾ.ಲಕ್ಷ್ಮೀ ಜಿ ಪ್ರಸಾದ.

ಬಲೇ ತುಳು ಕಲ್ಪುಗ_11
ಆಜ್ಞೆ,,ವಿಧಿ,ವಿನಂತಿಲು
ಆಜ್ಞೆ
ಪೋಲ-ಹೋಗು,ಬಲ- ಬಾ,ಪಣ್- ಹೇಳು,ಬಲಿಪ್ಪು- ಓಡು,ತಿನ್ನ್- ತಿನ್ನು,ಪರ್- ಕುಡಿ
ಪೋಲೆ- ಹೋಗಿ,ಬಲೆ- ಬನ್ನಿ, ತಿನ್ಲೆ- ತಿನ್ನಿ,ಮಲ್ಪುಲೆ- ಮಾಡಿ,ಬಲಿಪ್ಪುಲೆ- ಓಡಿ
ಪೋವಡ್- ಹೋಗಲಿ,ಬರಡ್ - ಬರಲಿ,ಮಲ್ಪಡ್- ಮಾಡಲಿ,ತಿನಡ್- ತಿನ್ನಲಿ ಇತ್ಯಾದಿ

 ಈ ಪೋ- ನೀನು ಹೋಗು
ಈರ್ ಪೋಲೆ- ನೀವು ಹೋಗಿ
ಈ ಬಲ- ನೀನು ಬಾ
ಈರ್ ಬಲೆ- ನೀವು ಬನ್ನಿ
ಈ ತಿನ್ಲ- ನೀನು ತಿನ್ನು
ಈರ್ ತಿನ್ಲೆ - ನೀವು ತಿನ್ನಿ
ಆಯೆ ಪೋವಡ್ - ಅವನು ಹೋಗಲಿ,ಆಯೆ ಬರಡ್- ಅವನು ಬರಲಿ,ಆಯೆ ತಿನಡ್- ಅವನು ತಿನ್ನಲಿ
ಆರ್ ಪೋವಡ್- ಅವರು ಹೋಗಲಿ ,ಆರ್ ಬರಡ್- ಅವರು ಬರಲಿ,ಆರ್ ತಿನಡ್ - ಅವರು ತಿನ್ನಲಿ
ವಿಧಿ
ಪೋವೊಡೆ- ಹೋಗಲೇ ಬೇಕು,ಮಲ್ಪೊಡೆ- ಮಾಡಲೇಬೇಕು, ತಿನೊಡೆ- ತಿನ್ನಲೇ ಬೇಕು
ಈ ಪೋವೊಡೆ- ನೀನು ಹೋಗಲೇ ಬೇಕು
ಈರ್ ಬರೋಡೆ - ನೀವು ಬರಲೇಬೇಕು
ವಿನಂತಿ
ಪೋಪನಾ?- ಹೋಗುವೆಯಾ,ಪೋಪರಾ- ಹೋಗುತ್ತೀರಾ? ಮಲ್ಪನಾ?- ಮಾಡುತ್ತೀಯಾ,ಮಲ್ಪರಾ- ಮಾಡುತ್ತೀರಾ ಇತ್ಯಾದಿ
ಪೋವರಾ- ಹೋಗುವಿರಾ? ಮಲ್ಪುವರಾ?- ಮಾಡುವಿರಾ? ಬರುವರಾ- ಬರುವಿರಾ ಇತ್ಯಾದಿ

ಬಲೇ ತುಳು ಕಲ್ಪುಗ - 12
 ©ಡಾ.ಲಕ್ಷ್ಮೀ ಜಿ ಪ್ರಸಾದ
ವಿಭಕ್ತಿ ಪ್ರತ್ಯಯೊಲು
 ಪ್ರಥಮಾ ವಿಭಕ್ತಿ
ರಾಮೆ- ರಾಮನು,ಕೃಷ್ಣೆ- ಕೃಷ್ಣನು ,ಆಯೆ,ಆರ್,ಇಂಬೆ,ಇಂಬೆರ್ ,ಈ, ಈರ್,ಯಾನ್,ಎಂಕುಲು, ಅಕುಲು
ಯಾನ್ ಶಾಲೆಗು ಪೋಪೆ ,ಆರ್ ಆಪೀಸ್ಗು ಪೋವೆರ್
ರಾಮೆ ಶಾಲೆಗ್ ಪೋಪೆ - ರಾಮನು ಶಾಲೆಗೆ ಹೋಗುತ್ತಾನೆ

ದ್ವಿತೀಯಾ ವಿಭಕ್ತಿ
- ನು/ ನ್
ಪಂರ್ದುನು,ಇಲ್ಲುನು,ಕುಂಟುನು,ಬೂಕುನು,ಆರೆನು,ಆಯೆನು,ನಿನ್ನನು,ಎನ್ನನು,ಈರೆನು
ಎನ್ನನ್ ಬರಿಯರ / ಬರ್ಯರ ಪಂತೆರ್- ನನ್ನನ್ನು ಬರಲು ಹೇಳಿದ್ದಾರೆ.
ಈರೆನ್ ಬರಿಯರ ಪಂತೆರಾ ? ನಿಮ್ಮನ್ನು ಬರಲು ಹೇಳಿದ್ದಾರಾ?
ಈರೆನ್ ಪೋಯರ ಪಂತೆರ್- ನಿಮ್ಮನ್ನು ಹೋಗಲು ಹೇಳಿದ್ದಾರೆ.
ಜೋಕುಲೆನ್ ಉಣಿಯರ ಲೆಪ್ಪುಲೆ- ಮಕ್ಕಳನ್ನು ಊಟಮಾಡಲು ಕರೆಯಿರಿ
ಬೂಕ್ ನು ದೆತ್ತೊಂಡು ಬಲ- ಪುಸ್ತಕವನ್ನು ತೆಗೆದುಕೊಂಡು ಬಾ
ಮೊಬೈಲ್ ನು ಕೊಂಡರ್ಲೆ- ಮೊಬೈಲ್ ಅನ್ನು ತನ್ನಿ, ದೋಸೆನು ತಿನ್ಲೆ,ಪಂರ್ದುನು ತಿನಡು- ಹಣ್ಣನ್ನು ತಿನ್ನಲಿ

ತೃತೀಯಾ ವಿಭಕ್ತಿ-
 ಡ್+ ದ್- ಇಂದ
ಕೈಡ್ದು- ಕೈಯಿಂದ,ಕತ್ತಿಡ್ದು- ಕತ್ತಿಯಿಂದ

ಆಯೆ ಗೂವೆಲ್ಡ್ದು ನೀರು ಕೊಂಡರ್ವೆ- ಅವನು ಬಾವಿಯಿಂದ  ನೀರು ತರುವನು
ಆರ್ ಕತ್ತಿಡ್ದು ಮರನ್ ಕಡ್ತೆರ್- ಅವರು ಕತ್ತಿಯಿಂದ ಮರವನ್ನು ಕಡಿದರು.
ಕೈಡ್ಡು ಖರ್ಚಿ ಮಲ್ತುದು ಕಾರ್ಯ ಮಲ್ತೆರ್ - ಕೈಯಿಂದ ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ

ಚತುರ್ಥೀ ವಿಭಕ್ತಿ
ಗು
ರಾಮಪ್ಪೆಗು- ರಾಮಪ್ಪನಿಗೆ ಕಮಲಗು- ಕಮಲಳಿಗೆಎಂಕು- ನನಗೆ ನಿಕ್ಕು- ನಿಕ್ಕು,ಎಂಕ್ಲೆಗು- ನಮಗೆ ,ನಿಕ್ಲೆಗು- ನಿಮಗೆ,ಈರೆಗು- ನಿಮಗೆ,ಆರೆಗು- ಅವರಿಗೆ ,ಆಯೆಗು- ಅವನಿಗೆ,ಆಳೆಗು- ಅವಳಿಗೆ
ಅಯಿನು ರಾಮಪ್ಪೆಗು ಕೊರ್ಲ- ಅದನ್ನು ರಾಮಪ್ಪನಿಗೆ ಕೊಡು.
ಆರ್ ತೋಟಗು ಪೋತೆರ್- ಅವರು ತೋಟಕ್ಕೆ ಹೋಗಿದ್ದಾರೆ.
ಆಯೆ ಎಲ್ಲೆ ಕುಡ್ಲಗ್ ಪೋವೆ- ಅವನು ನಾಳೆ ಮಂಗಳೂರಿಗೆ ಹೋಗುವನು‌
ಆಯೆಗು ಚಾ ಕೊರ್ಲೆ- ಅವನಿಗೆ ಚಹಾ ಕೊಡಿ.
ನಿಕ್ಲೆಗು ದಾದ ಬೋಡು ? ನಿಮಗೆ ಏನು ಬೇಕು ?
ಬೂಕುನು ಮಾಷ್ಟ್ರೆಗು ಕೊರೋಡಾ? ಪುಸ್ತಕವನ್ನು ಶಿಕ್ಷಕರಿಗೆ ಕೊಡಬೇಕಾ?
ಜೋಕುಲು ಸಾಲೆಗು ಪೋತೆರ್/ ಪೋಯೆರ್ ಮಕ್ಕಳು ಶಾಲೆಗೆ ಹೋದರು.
ಆಳೆಗು ಬೂಕ್ ಕೊರ್ಲೆ- ಅವಳಿಗೆ ಪುಸ್ತಕ ಕೊಡಿ

ಪಂಚಮೀ ವಿಭಕ್ತಿ
ಆಕಾಸೊಡ್ದು ಬರ್ಸ ಬೂರುಂಡ್ - ಆಕಾಶದಿಂದ ಮಳೆ ಬೀಳುತ್ತದೆ
ಆಣ್ ಮರಡ್ದು ಬೂರಿಯೆ- ಹುಡುಗ ಮರದಿಂದ ಬಿದ್ದ.
(ತುಳುವಿನಲ್ಲಿ ತೃತೀಯ ವಿಭಕ್ತಿ ಮತ್ತು ಪಂಚಮಿ ವಿಭಕ್ತಿಯ ಪ್ರಯೋಗದಲ್ಲಿ ಯಾವುದೇ ಭಿನ್ನತೆ ಇಲ್ಲ)

ಷಷ್ಠೀ ವಿಭಕ್ತಿ- ನ ಪ್ರತ್ಯಯ
ಆಳೆನ-ಅವಳ,ಆಯೆನ-ಅವನ ಆರೆನ- ಅವರ ನಿಕುಲೆನ- ನಿಮ್ಮ ,ಈರೆನ - ನಿಮ್ಮ,ಎನ್ನ- ನನ್ನ,ನಿನ್ನ - ನಿನ್ನ , ರಾಮೆನ,ಚೆನ್ನಮ್ಮನ,ಕಮಲನ .ನಿನ್ನ- ನಿನ್ನ,ಈರೆನ- ನಿಮ್ಮ,

ರಾಮೆನ ಎರುಲು ಕಂಡೊಡು ಉಲ್ಲ - ರಾಮನ ಕೋಣಗಳು ಗದ್ದೆಯಲ್ಲಿ ಇವೆ.
ಕಮಲನ ಮಗಳ್ ರಾಜೇಶ್ವರಿ- ಕಮಲಳ ಮಗಳು ರಾಜೇಶ್ವರಿ
ಆಯೆನ ಇಲ್ಲ್ ಬೆಂಗಳೂರುಡು ಉಂಡ್ ,ಆರೆನ ಮಗೆ ಡಾಕ್ಟ್ರು- ಅವರ ಮಗ ಡಾಕ್ಟರ್
ಎನ್ನ ಆಪೀಸ್ ನೆಲಮಂಗಲಡು ಉಂಡು- ನನ್ನ ಆಪೀಸ್ ನೆಲಮಂಗಲದಲ್ಲಿ ಇದೆ.
ಈರೆನ ಆಫೀಸ್ ಓಲು/ಒಲ್ಪ ಉಂಡು?
ನಿನ್ನ ಆಫೀಸ್ ಓಲು/ ಒಲ್ಪ ಉಂಡು? - ನಿನ್ನ ಆಪೀಸ್ ಎಲ್ಲಿದೆ?
ನಿನ್ನ/ ಎನ್ನ/ ಈರೆನ/ಆರೆನ/ ಆಯೆನ ಆಪೀಸ್ ನಾಗರಭಾವಿಡು ಉಂಡ್-ನಿನ್ನ/ ನನ್ನ/ನಿಮ್ಮ/ ಅವರ/ ಅವನ ಆಪೀಸ್ ನಾಗರಭಾವಿಯಲ್ಲಿ ಇದೆ.


ಸಪ್ತಮೀ ವಿಭಕ್ತಿ- ಡ,ಡ್,ಟ್


ಆರೆಡ- ಅವರಲ್ಲಿ, ಅಕುಲೆಡ- ಅವರಲ್ಲಿ, ಆಯೆಡ- ಅವನಲ್ಲಿ,

ಆಳೆಡ- ಅವಳಲ್ಲಿ, ಕಮಲಡ- ಕಮಲಳಲ್ಲಿ,ರಾಮೆಡ- ರಾಮನಲ್ಲಿ,ಜೋಕುಲೆಡ- ಮಕ್ಕಳಲ್ಲಿ, ಮರಟ್ - ಮರದಲ್ಲಿ, ಕೈಟ್ - ಕೈಯಲ್ಲಿ
ಕಾಸು ಅಮ್ಮೆರೆಡ ಕೇಣ್- ದುಡ್ಡು ತಂದೆಯವರಲ್ಲಿ ಕೇಳು
ಪಂರ್ದ್ ಮರಟ್ ಉಂಡ್ - ಹಣ್ಣು ಮರದಲ್ಲಿ ಇದೆ
ನಿನ್ನಡ ನೀರ್ ಉಂಡಾ ? ನಿನ್ನಲ್ಲಿ ನೀರು ಇದೆಯಾ?
ಎನ್ನಡ ನೀರ್ ಇಜ್ಜಿ- ನನ್ನಲ್ಲಿ ನೀರು ಇಲ್ಲ
ಆರೆಡ ಮೊಬೈಲ್ ಉಂಡು- ಅವರಲ್ಲಿ ಮೊಬೈಲ್ ಇದೆ
ಆಯೆಡ ಮೊಬೈಲ್ ಇಜ್ಜಿ- ಅವನಲ್ಲಿ ಮೊಬೈಲ್ ಇಲ್ಲ
ಆಳೆಡ ಸೀರೆ ಉಂಡು- ಅವಳಲ್ಲಿ ಸೀರೆ ಇದೆ

ಬಾಲೆನ್ ಕೈಟ್  ಪತ್ತೊನ್ಲ - ಮಗುವನ್ನು ಕೈಯಲ್ಲಿ ಹಿಡಿದುಕೋ
ಬಲೇ ತುಳು ಕಲ್ಪುಗ - 13
ಪರಿವರ್ತನೆ

ಆರ್ ಇನಿ ಆಪೀಸ್ ಗು ಪೋಪೆರ್
ಆರ್ ಕೋಡೆ ಆಪೀಸ್ ಗು ಪೋತೆರ್
ಆರ್ ಎಲ್ಲೆ ಆಪೀಸ್ ಗು ಪೋವೆರ್

ಆಯೆ ಇನಿ ಆಫೀಸ್ ಗು ಪೋಪೆ
 ಕೋಡೆ ಆಪೀಸ್ ಗು ಪೋತೆ
ಆಯೆ ಎಲ್ಲೆ ಆಫೀಸ್ ಗು ಪೋವೆ.

ಆಲ್ ಇನಿ ಆಪೀಸ್ ಗು ಪೋಪಲ್
ಆಲ್ ಕೋಡೆ ಆಪೀಸ್ ಗು ಪೋತಲ್
ಆಲ್ ಎಲ್ಲೆ ಆಫೀಸ್ ಗು ಪೋವಲ್

ಯಾನ್ ಇನಿ ಆಪೀಸ್ ಗು ಪೋಪೆ
ಯಾನ್ ಕೋಡೆ ಆಪೀಸ್ ಗು ಪೋತೆ
ಯಾನ್ ಕೋಡೆ ಆಪೀಸ್ ಗು ಪೋವೆ

ಎಂಕುಲು ಇನಿ ಆಪೀಸ್ ಗು ಪೋಪ
ಎಂಕುಲು ಕೋಡೆ ಆಪೀಸ್ ಗು ಪೋತ
ಎಂಕುಲು ಎಲ್ಲೆ ಆಫೀಸ್ ಗು ಪೋವ

ಈರ್ ಇನಿ ಆಪೀಸ್ ಗು ಪೋಪರ್
ಈರ್ ಕೋಡೆ ಆಪೀಸ್ ಗು ಪೋತರ್
ಈರ್ ಎಲ್ಲೆ ಆಫೀಸ್ ಗು ಪೋವರ್ .

ಈ ಇನಿ ಆಪೀಸ್ ಗು ಪೋಪ
ಈ ಕೋಡೆ  ಆಪೀಸ್ ಗು ಪೋತ.
ಈ ಎಲ್ಲೆ ಆಫೀಸ್ ಗು ಪೋವ.
ಡಾ.ಲಕ್ಷ್ಮೀ ಜಿ ಪ್ರಸಾದ, ಕನ್ನಡ ಉಪನ್ಯಾಸಕೆರ್ ,ಸರ್ಕಾರಿ ಪಿಯು ಕಾಲೇಜು ನೆಲಮಂಗಲ,ಬೆಂಗಳೂರು ಗ್ರಾಮಾಂತರ ಜಿಲ್ಲೆ

ಮೊಬೈಲ್ 9480516684
E mail samagramahithi@gmail.com
http://laxmipras.blogspot.in/2017/12/blog-post.html?m=1


ನನಗೆ ಯಾರಲ್ಲೂ ಪಂಥವಿಲ್ಲ...

ಒಂದು ತಿಂಗಳ ಹಿಂದೆ ವಿದೇಶದಲ್ಲಿ ಹುಟ್ಟಿ ಬೆಳೆದಿರುವ ಮಾತೃಭಾಷೆ ತುಳು ಆಗಿರುವ ಸುಚಿತ್ರಾ ಅವರು ತುಳು ಕಲಿಯುವ ಪುಸ್ತಕದ ಬಗ್ಗೆ ಕೇಳಿದ್ದರು.ತುಳು ಕಲಿಯಿರಿ ಪುಸ್ತಕ ಯಾರೋ ಬರೆದಿದ್ದಾರೆ ಎಂದು ಕೇಳಿದ್ದರೂ ಯಾರು ಏನು ಅಂತ ತಿಳಿದಿರಲಿಲ್ಲ, ಸುಚಿತ್ರಾ ಅವರಿಗಾಗಿ  ಈ ಬಗ್ಗೆ ವಿಚಾರಿಸಿದಾಗ ರಾಮಕೃಷ್ಣ ಪಾಲ್ತಾಡಿಯವರು ಈ ಪುಸ್ತಕ ಬರೆದಿದ್ದರೆಂದೂ ತುಳು ಅಕಾಡೆಮಿ ಯಲ್ಲಿ ಸಿಗುತ್ತೆ ಅಂತ ತಿಳಿಯಿತಾದರೂ ಅದನ್ನು ವಿದೇಶದಲ್ಲಿ ನೆಲೆಸಿರುವ ಸುಚಿತ್ರ ಅವರಿಗೆ ತಲುಪಿಸುವುದು ಸುಲಭದ ವಿಚಾರವಾಗಿರಲಿಲ್ಲ ಮತ್ತು ಓದಿ ಒಂದು ಭಾಷೆಯನ್ನು ಕಲಿಯುವುದು ಕೂಡ ಸುಲಭವಲ್ಲ  ಹಾಗಾಗಿ  ಅಂತರ್ಜಾಲ ಮ‌ೂಲಕ  ತುಳು ಕಲಿಸುವ ಪಠ್ಯ ಸಿದ್ಧ ಪಡಿಸಿ ಬ್ಲಾಗ್ ಮೂಲಕ ಎಲ್ಲರಿಗೂ ಉಚಿತವಾಗಿ ಸಿಗುವಂತೆ ಮಾಡಬೇಕೆಂದು ಯೋಚಿಸುತ್ತಾ ಇದ್ದೆ.ಅಲ್ಲದೆ ಬೆಂಗಳೂರಿನ  ಕೆಲವರು ನನ್ನಲ್ಲಿ ತುಳು ಭಾಷೆ ಕಲಿಸುವ ತರಗತಿಯ ಬಗ್ಗೆ ವಿಚಾರಿಸಿದ್ದರು.ಆಗ ಒಂದೆರಡು ತುಳು ಸಂಘಟಕ ಲ್ಲಿ ತುಳುಭಾಷೆ ಕಲಿಸುವ ಶಿಬಿರಗಳನ್ನು ನಡೆಸುವಂತೆ ಮನವಿಯನ್ನು ಮಾಡಿದ್ದೆ ಕೂಡ.ಆದರೆ ಪ್ರಯೋಜನ ಆಗಿಲ್ಲ
ಮೊನ್ನೆ ಚಿರು ಭಟ್ಟರು ಪೇಸ್ ಬುಕ್ಕಿನಲ್ಲಿ ತುಳು ಕಲಿಯುವ ಆಸಕ್ತಿ ತೋರಿದಾಗ ನಾನು ಇನ್ನೂ ಅವರಿವರು ಹೇಳಿಕೊಟ್ಟಾರು ಎಂದು ಕಾಯದೆ ನಾನು ಹೇಳಿ ಕೊಡುವೆನೆಂದು ತಿಳಿಸಿದೆ.ನನಗೆ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸಿ ಅನುಭವವಿತ್ತು.ಹಾಗಾಗಿ ಅದೇ ವಿಧಾನವನ್ನು ತುಳು ಭಾಷೆಗೆ ಸೂಕ್ತವಾಗುವಂತೆ ಮಾರ್ಪಡಿಸಿ ತುಳು ಭಾಷೆ ಕಲಿಸಲು ನಿರ್ಣಯ ಮಾಡಿ ಆಸಕ್ತರು ಹೆಸರು ಕೊಡುವಂತೆ ಹೇಳಿ ಪೇಸ್ ಬುಕ್ ನಲ್ಲಿ ಹಾಕಿದೆ.ನಾನು ತುಳು ಭಾಷೆ ಕಲಿಸುವ ಸಿಧ್ದತೆಯಲ್ಲಿದ್ದ ಙಗೆ ಯುನೈಟೆಡ್ ತುಳುನಾಡು ಮೊದಲಾದ ಸಂಘಟನೆಗಳು ಬೆಂಬಲ ನೀಡಿ ಈ ವಿಚಾರವನ್ನು ಪ್ರಚುರ ಪಡಿಸಿದರು.ಉದಯವಾಣಿ ಮತ್ತು Bangalore mirror ಪತ್ರಿಕೆಗಳು ಇದರ ಬಗ್ಗೆ ವರದಿ ಮಾಡಿ ಲೇಖನ ಪ್ರಕಟಿಸಿದರು.
ಇತ್ತ ನಾನು ತುಳು ಭಾಷೆ ಕಲಿಸುವ ಪ್ರಾಯೋಗಿಕ ತರಗತಿಗೆ ಸಿದ್ಧತೆ ಮಾಡತೊಡಗಿದೆ ಜೊತೆಗೆ ಬಲೇ ತುಳು ಕಲ್ಪುಗ ವಾಟ್ಸಪ್ ಗ್ರೂಪ್ ಕೂಡ ತೆರೆದು ಆಸಕ್ತರನ್ನು ಸೇರಿಸಿದೆ.
ಇದರ ನಡುವೆ ನಿನ್ನೆ ಇಂದು ಅನೇಕ ಜನರು ನನಗೆ‌ ಮೆಸೇಜ್ ಮಾಡಿ ,ಪೋನ್ ಮಾಡಿ ನನ್ನ ತುಳು ಜ್ಞಾನ ಪರೀಕ್ಷೆಗೆ ಹೊರಟಿದ್ದಾರೆ.
ನಾನು ತುಳು ಭಾಷೆಯ ಪಂಡಿತೆ ಅಲ್ಲ ಆದರೆ,ನನಗೆ ತಕ್ಕಮಟ್ಟಿಗೆ  ತುಳು ಭಾಷೆ ತಿಳಿದಿದೆ .ಒಂದು ಭಾಷೆಯನ್ನು ಸುಲಭವಾಗಿ ಕಲಿಸುವ ವಿಧಾನ ತಿಳಿದಿದೆ.ಹಾಗಾಗಿ ಈ ಕೆಲಸಕ್ಕೆ ಕೈ ಹಾಕಿರುವೆ.ನಾನು ತುಳು ಭಾಷಾ ಪಾರಂಗತೆಯಲ್ಲ ಆದರೆ ನನಗೆ ತಿಳಿದಷ್ಟನ್ನು ನಿರ್ವಂಚನೆಯಿಂದ ಹೇಳಿಕೊಡುವೆ.ನನ್ನ ಭಾಷಾ ಪರಿಣತಿ ಬಗ್ಗೆ,ಕಲಿಸುವ ವಿಧಾನ ಬಗ್ಗೆ ಯಾರಿಗಾದರೂ ಸಂಶಯ ಇದ್ದರೆ ಅವರುಗಳು ತರಗತಿಯಲ್ಲಿ ಬಂದು ಕುಳಿತು ಪರೀಕ್ಷಿಸಬಹುದು ,ತಪ್ಪಿದ್ದರೆ ತಿದ್ದಬಹುದು.ಯಾರಲ್ಲೂ ನನಗೆ ಪಂಥವಿಲ್ಲ ಎಂದಿಲ್ಲಿ ನಾನು ಸ್ಪಷ್ಟ ಪಡಿಸಬಯಸಿದ್ದೇನೆ.

ತುಳು ಮಲೆಯಾಳ,ತಮಿಳು,ಕನ್ನಡ, ತೆಲುಗು,ಬ್ರಾಹೂಈ,ತೊದ,ಇರುಳ ,ಬಡಗ ,ಕುಯಿ, ಕುವಿ ಸೇರಿದಂತೆ ಎಲ್ಲಾ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡವು. ವ್ಯಾವರ್ತಕ ಸರ್ವನಾಮ ಮೂಲ ದ್ರಾವಿಡ ಭಾಷೆಯ ಒಂದು ವಿಶಿಷ್ಟ ಲಕ್ಷಣ.ಅದನ್ನು ನಾವು ಹವ್ಯಕ ಕನ್ನಡ ಮತ್ತು ತುಳುವಿನಲ್ಲಿ ಕಾಣಬಹುದು
 ತಮಿಳು,ತುಳು,ತೆಲುಗು,ಕನ್ನಡ, ಮಲೆಯಾಳಗಳನ್ನು ದಕ್ಷಿಣ ಭಾರತದ ಪ್ರಮುಖ ಐದು ದ್ರಾವಿಡ ಭಾಷೆಗಳು( ಪಂಚ ದ್ರಾವಿಡ ಭಾಷೆಗಳು) ಎಂದು ‌ಭಾಷಾವಿಜ್ಞಾನಿಗಳು ಗುರುತಿಸಿದ್ದಾರೆ.
ತುಳು ಕಲಿಕಾಸಕ್ತರು ಇಲ್ಲಿ ಹಾಕಿದ ತುಳು ಮಾತುಗಳನ್ನು ನೋಡಿ ಗಾಭರಿಯಾಗಬೇಕಿಲ್ಲ,ಒಂದು ದಿನದ ಸಂವಹನ ತರಗತಿಯಲ್ಲಿ ತುಳುವಿನ ಬೇಸಿಕ್ ಕಲಿತಾಗ ಇವೆಲ್ಲವೂ ತುಂಬಾ ತುಂಬಾ ಸುಲಭ ಎಂದು ಅರಿವಾಗುತ್ತದೆ


ಬಲೇ ತುಳು ಕಲ್ಪುಗ
ತುಳು ಮಲೆಯಾಳ,ತಮಿಳು,ಕನ್ನಡ, ತೆಲುಗು,ಬ್ರಾಹೂಈ,ತೊದ,ಇರುಳ ,ಬಡಗ ,ಕುಯಿ, ಕುವಿ ಸೇರಿದಂತೆ ಎಲ್ಲಾ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಹುಟ್ಟಿಕೊಂಡವು. ವ್ಯಾವರ್ತಕ ಸರ್ವನಾಮ ಮೂಲ ದ್ರಾವಿಡ ಭಾಷೆಯ ಒಂದು ವಿಶಿಷ್ಟ ಲಕ್ಷಣ.ಅದನ್ನು ನಾವು ಹವ್ಯಕ ಕನ್ನಡ ಮತ್ತು ತುಳುವಿನಲ್ಲಿ ಕಾಣಬಹುದು
 ತಮಿಳು,ತುಳು,ತೆಲುಗು,ಕನ್ನಡ, ಮಲೆಯಾಳಗಳನ್ನು ದಕ್ಷಿಣ ಭಾರತದ ಪ್ರಮುಖ ಐದು ದ್ರಾವಿಡ ಭಾಷೆಗಳು( ಪಂಚ ದ್ರಾವಿಡ ಭಾಷೆಗಳು) ಎಂದು ‌ಭಾಷಾವಿಜ್ಞಾನಿಗಳು ಗುರುತಿಸಿದ್ದಾರೆ.
ತುಳು ಕಲಿಕಾಸಕ್ತರು ಇಲ್ಲಿ ಹಾಕಿದ ತುಳು ಮಾತುಗಳನ್ನು ನೋಡಿ ಗಾಭರಿಯಾಗಬೇಕಿಲ್ಲ,ಒಂದು ದಿನದ ಸಂವಹನ ತರಗತಿಯಲ್ಲಿ ತುಳುವಿನ ಬೇಸಿಕ್ ಕಲಿತಾಗ ಇವೆಲ್ಲವೂ ತುಂಬಾ ತುಂಬಾ ಸುಲಭ ಎಂದು ಅರಿವಾಗುತ್ತದೆ

ಬಲೇ ತುಳು ಕಲ್ಪುಗ - 1
ತುಳು ಸರ್ವ ನಾಮೊಲು
ಯಾನ್- ನಾನು
ನಮ- ನಾವು(ಅಭಿವ್ಯಾಪಕ)
ಎಂಕುಲು-ನಾವು(ವ್ಯಾವರ್ತಕ)
ಈ- ನೀನು
ಈರ್- ನೀವು
ಆಯೆ- ಅವನು
ಇಂಬೆ- ಇವನು
ಆಳ್- ಅವಳು
ಇಂಬಾಳು-ಇವಳು
ಆರ್- ಅವರು
ಇಂಬೇರ್/ ಮೇರ್ - ಇವರು
ಅಕುಲು _ಅವರು ( ಬಹುತ್ವ ಬಹುವಚನ)
ಮುಕುಲು-ಇವರು( ಬಹುತ್ವ ವಚನ)
ಅವು- ಅದು
ಉಂದ್ - ಇದು
- ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ - 2
ಕ್ರಿಯಾ ಪದ ಉತ್ತಮ ಪುರುಷ ಏಕವಚನದ ಬಳಕೆ
ಯಾನ್ ಕಲ್ಪುವೆ - ನಾನು ಕಲಿಯುತ್ತೇನೆ
ಯಾನ್ ತೂಪೆ - ನಾನು ನೋಡುತ್ತೇವೆ
ಯಾನ್ ಕೇಣುವೆ - ನಾನು ಕೇಳುತ್ತೇನೆ
ಯಾನ್ ಬೂರುವೆ- ನಾನು ಬೀಳುತ್ತೇನೆ
ಯಾನ್ ಲಕ್ಕುವೆ- ನಾನು ಏಳುತ್ತೇನೆ
ಯಾನ್ ದೆತ್ತೊಣ್ಬೆ/ದೆತ್ತೊಣುವೆ- ನಾನು ತೆಗೆದುಕೊಳ್ಳುತ್ತೇನೆ
ಯಾನ್ ಪೋಪೆ - ನಾನು ಹೋಗುತ್ತೇನೆ
ಯಾನ್ ಬರ್ಪೆ- ನಾನು ಬರುತ್ತೇನೆ
ಯಾನ್ ತಿನ್ಪೆ - ನಾನು ತಿನ್ನುತ್ತೇನೆ
ಯಾನ್ ಕುಲ್ಲುವೆ-ನಾನು ಕುಳಿತುಕೊಳ್ಳುತ್ತೇನೆ
ಯಾನ್ ಉಂತುವೆ- ನಾನು ನಿಲ್ಲುತ್ತೇನೆ
ಯಾನ್ ಕೊಂಡರ್ಪೆ - ನಾನು ತರುತ್ತೇನೆ
ಯಾನ್ ಪರ್ಪೆ- ನಾನು ಕುಡಿಯುತ್ತೇನೆ
ಯಾನ್ ಬರೆಪ್ಪೆ - ನಾನು ಬರೆಯುತ್ತೇನೆ
ಯಾನ್ ಓದುಬೆ - ನಾನು ಓದುತ್ತೇನೆ
ಯಾನ್ ಮಲ್ಪೆ/ ಮಲ್ಪುವೆ- ನಾನು ಮಾಡುತ್ತೇನೆ
ಯಾನ್ ತೆಲಿಪ್ಪುವೆ - ನಾನು ನಗಾಡುತ್ತೇನೆ
ಯಾನ್ ಪಾತೆರ್ವೆ- ನಾನು ಮಾತಾಡುತ್ತೇನೆ
ಯಾನ್ ದೆಕ್ಕುವೆ - ನಾನು ತೊಳೆಯುತ್ತೇನೆ
ಯಾನ್ ಬಲಿಪ್ಪೆ/ ಬಲಿಪ್ಪುವೆ - ನಾನು ಓಡುತ್ತೇನೆ
ಯಾನ್ ನಲಿಪ್ಪೆ/ ನಲಿಪ್ಪುವೆ- ನಾನು ಕುಣಿಯುತ್ತೇನೆ
ಯಾನ್ ಜೆಪ್ಪೆ/ ಜೆಪ್ಪುವೆ - ನಾನು ಮಲಗುತ್ತೇನೆ
ಯಾನ್ ಲೆಪ್ಪುವೆ- ನಾನ್ ಕರೆಯುತ್ತೇನೆ
ಯಾನ್ ಬುಲ್ಪುವೆ- ನಾನು ಅಳುತ್ತೇನೆ
ಯಾನ್ ನೆರ್ಪೆ- ನಾನು ಬೈಯುತ್ತೇನೆ
ಯಾನ್ ನೋಪೆ/ ನೋಪುವೆ- ನಾನು ಹೊಡೆಯುತ್ತೇನೆ
ಯಾನ್ ಕೆರ್ಪೆ/ ಕೆರುವೆ- ನಾನು ಕೊಲ್ಲುತ್ತೇನೆ
ಬಲೇ ತುಳು ಕಲ್ಪುಗ
- ಡಾ.ಲಕ್ಷ್ಮೀ ಜಿ ಪ್ರಸಾದ


ಬಲೇ ತುಳು ಕಲ್ಪುಗ -3
ಉತ್ತಮ ಪುರುಷ ಏಕವಚನ ಸರ್ವನಾಮದ ವಾಕ್ಯೊಲು
ಯಾನ್ ದೋಸೆ ತಿನ್ಪೆ- ನಾನು ದೋಸೆಯನ್ನು ತಿನ್ನುತ್ತೇನೆ
ಯಾನ್ ತಿನಸ್ ತಿನ್ಪೆ - ನಾನು  ತಿಂಡಿ ತಿನ್ನುತ್ತೆನೆ
ಯಾನ್ ನಿದ್ರೆ ಮಲ್ಪೆ- ನಾನು ನಿದ್ರೆ ಮಾಡುತ್ತೇನೆ
ಯಾನ್ ಕೋಪಿ ಬರೆಪ್ಪೆ - ನಾನು ಕಾಪಿ( copy) ಬರೆಯುತ್ತೇನೆ
ಯಾನ್ ಕಬಿತೆ ಬರೆಪ್ಪೆ -ನಾನು ಕವಿತೆಯನ್ನು ಬರೆಯುತ್ತೇನೆ.
ಯಾನ್ ಪದ ಕೇಣುವೆ- ನಾನು ಹಾಡು ಕೇಳುತ್ತೇನೆ
ಯಾನ್ ಪಾಠ ಓದುವೆ- ನಾನು ಪಾಠವನ್ನು ಓದುತ್ತೇನೆ
ಯಾನ್ ಪಾತ್ರೆ ದೆಕ್ಕುವೆ- ನಾನು ಪಾತ್ರ ತೊಳೆಯುತ್ತೇನೆ
ಯಾನ್ ಪೂ ಮುಡಿಪ್ಪೆ- ನಾನು ಹೂ ಮುಡಿಯುತ್ತೇನೆ
ಯಾನ್ ಕಾಜಿ ಪಾಡುವೆ - ನಾನು ಬಳೆ ಹಾಕುತ್ತೇನೆ.
 ಯಾನ್ ಬೊಲ್ಪುಗು  ಬಲಿಪ್ಪೆ- ನಾನು ಬೆಳಗ್ಗೆ ಓಡುತ್ತೇನೆ
ಯಾನ್ ಗೊಬ್ಬು ಗೊಬ್ಬುವೆ - ನಾನು ಆಟ ಆಡುತ್ತೇನೆ
ಯಾನ್ ಕುಂಟು ದೆಕ್ಕುವೆ - ನಾನು ಬಟ್ಟೆ ತೊಳೆಯುತ್ತೇನೆ
ಯಾನ್ ಕುಂಟು ಅರ್ದುವೆ - ನಾನು ಬಟ್ಟೆ ಒಗೆಯುತ್ತೇನೆ
ಯಾನ್ ಕಲ್ಲು ದಕ್ಕುವೆ - ನಾನು ಕಲ್ಲು ಎಸೆಯುತ್ತೇನೆ
ಯಾನ್ ಲಕ್ಕುದು ಉಂತುವೆ- ನಾನು ಎದ್ದು ನಿಲ್ಲುತ್ತೇನೆ
ಯಾನ್ ಪಂರ್ದ್ ತಿನ್ಪೆ- ನಾನು ಹಣ್ಣು ತಿನ್ನುತ್ತೇನೆ
ಇಂಚನೆ ಬೇತೆ ಬೇತೆ ವಾಕ್ಯ ಮಲ್ಪುಲೆ
ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ-4
ಪ್ರಥಮ ಪುರುಷ ಸರ್ವನಾಮದ ವಾಕ್ಯೊಲು

ಆಯೆ ಆಫೀಸ್ ಗು ಪೋಪೆ- ಅವನು ಆಫೀಸಿಗೆ ಹೋಗುತ್ತಾನೆ
ಆಯೆ ಪಂರ್ದ್ ತಿನ್ಪೆ - ಅವನು ಹಣ್ಣು ತಿನ್ನುತ್ತಾನೆ
ಆಯೆ ಪದ ಕೇಣ್ಬೆ - ಅವನು ಹಾಡು ಕೇಳುತ್ತಾನೆ
ಆಯೆ ಪಾಠ ಕಲ್ಪೆ - ಅವನು ಪಾಠ ಕಲಿಯುತ್ತಾನೆ
ಇಂಬೆ ಆಫೀಸ್ ಗು ಪೋಪೆ - ಇವನು ಆಫೀಸಿಗೆ ಹೋಗುತ್ತಾನೆ
ಇಂಬೆ ಪಂರ್ದ್ ತಿನ್ಪೆ- ಇವನು ಹಣ್ಣು ತಿನ್ನುತ್ತಾನೆ
ಆಳ್ ಆಫಿಸ್ ಗು ಪೋಪಳ್- ಅವಳು ಆಫೀಸ್ ಗೆ ಹೋಗುತ್ತಾಳೆ.
ಆಳ್ ಕಾಲೇಜಿಡುದು ಬರ್ಪಳ್- ಆವಳು ಕಾಲೇಜಿನಿಂದ ಬರುತ್ತಾಳೆ
ಇಂಬಳ್ ಬಿಸ್ಕೂಟು ತಿನ್ಪಳ್- ಇವಳು ಬಿಸ್ಕೆಟ್ ತಿನ್ನುತ್ತಾಳೆ
ಇಂಬಳ್ ಡ್ಯಾನ್ಸ್ ಮಲ್ಪಳ್- ಇವಳು ನೃತ್ಯ ಮಾಡುತ್ತಾಳೆ
ಅವು ತಿನಸ್ ತಿನ್ಪುಂಡು- ಅದು ತಿಂಡಿ ತಿನ್ನುತ್ತದೆ
ಅವು ಗಟ್ಟಿಯಾದ್ ಬೊಗಳುಂಡು - ಅದು ಜೋರಾಗಿ ಬೊಗಳುತ್ತದೆ
ಉಂದ್ ಜೋರಾದ್ ಬಲಿಪ್ಪುಂಡು - ಇದು ಜೋರಾಗಿ ಓಡುತ್ತದೆ
ಉಂದು ಮರಡ್ಡು ಬೂರುಂಡು - ಇದು ಮರದಿಂದ ಬೀಳುತ್ತದೆ
‌- ಡಾ.ಲಕ್ಷ್ಮೀ ಜಿ ಪ್ರಸಾದ
ಬಲೇ ತುಳು ಕಲ್ಪುಗ- 5

ಪ್ರಥಮ ಪುರುಷ ಸರ್ವನಾಮದ ವಾಕ್ಯೊಲು
ತುಳು ಭಾಷೆಯಲ್ಲಿ ಪ್ರಾದೇಶಿಕವಾಗಿ ಅನೇಕ ಪದಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇವೆ.ಉದಾ
ದಾಯ್ತ,ದಾದ,ದಾನೆ ಈ ಮೂರೂ ಪದಗಳು ಏನು ಎಂಬುದಕ್ಕೆ ಬಳಕೆಯಾಗುತ್ತದೆ.
ಆಯೆ ದಾಯ್ತ (ದಾದ) ಮಲ್ಪೆ/ ಮಲ್ತೊಂದುಲ್ಲೆ? - ಅವನು ಏನು ಮಾಡುತ್ತಾನೆ/ ಮಾಡುತ್ತಿದ್ದಾನೆ?
ಆಯೆ ಆಫೀಸ್ ಗು ಪೋಪೆ/ ಪೋವೊಂದುಲ್ಲೆ - ಅವನು ಆಫೀಸಿಗೆ ಹೋಗುತ್ತಾನೆ/ ಹೋಗುತ್ತಾ ಇದ್ದಾನೆ
ಆಯೆ ಪಂರ್ದ್ ತಿನ್ಪೆ/ ತಿನ್ನೊಂದುಲ್ಲೆ - ಅವನು ಹಣ್ಣು ತಿನ್ನುತ್ತಾನೆ/ ತಿನ್ನುತ್ತಿದ್ದಾನೆ
ಆಯೆ ಪದ ಕೇಣ್ಬೆ/ ಕೇಣೊಂದುಲ್ಲೆ - ಅವನು ಹಾಡು ಕೇಳುತ್ತಾನೆ/ ಕೇಳುತ್ತಿದ್ದಾನೆ
ಆಯೆ ಪಾಠ ಕಲ್ಪೆ/ ಕಲ್ತೊಂದುಲ್ಲೆ - ಅವನು ಪಾಠ ಕಲಿಯುತ್ತಾನೆ/ ಕಲಿಯುತ್ತಿದ್ದಾನೆ
ಇಂಬೆ ದಾಯ್ತ ಮಲ್ಪೆ/ ಮಲ್ತೊಂದುಲ್ಲೆ?- ಇವನು ಏನು ಮಾಡುತ್ತಾನೆ/ ಮಾಡುತ್ತಿದ್ದಾನೆ
ಇಂಬೆ ಆಫೀಸ್ ಗು ಪೋಪೆ / ಪೋವೊಂದುಲ್ಲೆ- ಇವನು ಆಫೀಸಿಗೆ ಹೋಗುತ್ತಾನೆ/ ಹೋಗುತ್ತಿದ್ದಾನೆ
ಇಂಬೆ ಪಂರ್ದ್ ತಿನ್ಪೆ- ಇವನು ಹಣ್ಣು ತಿನ್ನುತ್ತಾನೆ
ಆಳ್ ದಾಯ್ತ ಮಲ್ಪಳ್/ಮಲ್ತೊಂದುಲ್ಲಲ್? ಅವಳು ಏನು ಮಾಡುತ್ತಾಳೆ/ ಮಾಡುತ್ತಿದ್ದಾಳೆ.
ಆಳ್ ಆಫಿಸ್ ಗು ಪೋಪಳ್/ ಪೋವೊಂದುಲ್ಲಲ್- ಅವಳು ಆಫೀಸ್ ಗೆ ಹೋಗುತ್ತಾಳೆ./ ಹೋಗುತ್ತಿದ್ದಾಳೆ
ಆಳ್ ಕಾಲೇಜಿಡುದು ಬರ್ಪಳ್/ ಬರೊಂದುಲ್ಲಲ್  ಆವಳು ಕಾಲೇಜಿನಿಂದ ಬರುತ್ತಾಳೆ/ ಬರುತ್ತಿದ್ದಾಳೆ
ಇಂಬಳ್ ದಾಯ್ತ/ ಮಲ್ಪಲ್ ಮಲ್ತೊಂದುಲ್ಲಲ್? ಇವಳು ಏನು ಮಾಡುತ್ತಾಳೆ/ ಮಾಡುತ್ತಿದ್ದಾಳೆ
ಇಂಬಳ್ ಬಿಸ್ಕೂಟು ತಿನ್ಪಳ್- ಇವಳು ಬಿಸ್ಕೆಟ್ ತಿನ್ನುತ್ತಾಳೆ
ಇಂಬಳ್ ಡ್ಯಾನ್ಸ್ ಮಲ್ಪಳ್- ಇವಳು ನೃತ್ಯ ಮಾಡುತ್ತಾಳೆ
ಅವು ದಾಯ್ತ ಮಲ್ಪುಂಡು/ ಮಲ್ತೊಂದುಂಡು?- ಅದು ಏನು ಮಾಡುತ್ತದೆ/ ಮಾಡುತ್ತಾ ಇದೆ?
ಅವು ತಿನಸ್ ತಿನ್ಪುಂಡು/ತಿನೊಂದುಂಡು- ಅದು ತಿಂಡಿ ತಿನ್ನುತ್ತದೆ/ ತಿನ್ನುತ್ತಾ ಇದೆ
ಅವು ಗಟ್ಟಿಯಾದ್ ಬೊಗಳುಂಡು / ಬೊಗಳುಂಡೊಂದು- ಅದು ಜೋರಾಗಿ ಬೊಗಳುತ್ತದೆ / ಬೊಗಳುತ್ತಾ ಇದೆ
ಉಂದ್ ಜೋರಾದ್ ಬಲಿಪ್ಪುಂಡು - ಇದು ಜೋರಾಗಿ ಓಡುತ್ತದೆ
ಉಂದು ಮರಡ್ಡು ಬೂರುಂಡು - ಇದು ಮರದಿಂದ ಬೀಳುತ್ತದೆ
‌- ಡಾ.ಲಕ್ಷ್ಮೀ ಜಿ ಪ್ರಸಾದ

ಮಧ್ಯಮ ಪುರುಷ ಏಕ ವಚನ
ಈ ದಾಯ್ತ ಮಲ್ಪ/ ಮಲ್ತೊಂದುಲ್ಲ
ಈ ಅಂಗಡಿಗ್ ಪೋಪ / ಪೋವೊಂದುಳ್ಳ- ನೀನು ಅಂಗಡಿಗೆ ಹೋಗುತ್ತಿರುವಿ
ಈ ಅಂಗಡಿಗ್ ಪೋವೊಂದುಳ್ಳ - ನೀನು ಅಂಗಡಿಗೆ ಹೋಗುತ್ತಾ ಇರುವಿ
ಈ ಪಂರ್ದ್ ತಿನ್ಪ - ನೀನು ಹಣ್ಣು ತಿನ್ನುತ್ತಿರುವೆ
ಈ ಪಂರ್ದ್ ತಿನ್ನೊಂದುಳ್ಳ -
ನೀನು ಹಣ್ಣು ತಿನ್ನುತಾ ಇರುವಿ
ಈ ಜೋರಾದ್ ಬಲಿಪ್ಪ - ನೀನು ಜೋರಾಗಿ ಓಡುತ್ತಿರುವೆ.

ಬಲೇ ತುಳು ಕಲ್ಪುಗ
ಉತ್ತಮ ಪುರುಷ ಬಹುವಚನ
ನಿಕುಲು ದಾಯ್ತ ಮಲ್ಪರ್/ ಮಲ್ತೊಂದುಲ್ಲರ್? -ನೀವು ಏನು ಮಾಡುತ್ತೀರಿ/ ಮಾಡುತ್ತಾ ಇದ್ದೀರಿ?

ಎಂಕ್ಲು ಆಫೀಸ್ ಗು ಪೋಪ - ನಾವು ಆಫೀಸ್ ಗೆ ಹೋಗುತ್ತೇವೆ
ಎಂಕುಲು ಆಪೀಸ್ ಗ್ ಪೋವೊಂದುಲ್ಲ - ನಾವು ಆಫೀಸ್ ಗೆ ಹೋಗುತ್ತಾ ಇದ್ದೇವೆ

ಎಂಕ್ಲು ದೋಸೆ ತಿನ್ಪ/ ತನ್ನೊಂದುಲ್ಲ - ನಾವು ದೋಸೆ ತಿನ್ನುತ್ತೇವೆ/ ತಿನ್ನುತ್ತಾ ಇದ್ದೇವೆ
ಎಂಕ್ಲು ಸಿನೇಮಾ ತೂಪ/ ತೂವೊಂದುಲ್ಲ- ನಾವು ಸಿನಿಮಾ ನೋಡುತ್ತೇವೆ/ ನೋಡುತ್ತಾ ಇದ್ದೇವೆ
ಎಂಕ್ಲು ಬೂಕು ಓದ್ಬ / ಓದೊಂದುಲ್ಲ- ನಾವು ಪುಸ್ತಕ ಓದುತ್ತೇವೆ / ಓದುತ್ತಾ ಇದ್ದೇವೆ
ಎಂಕ್ಲು ಜೋರಾದ್ ಬಲಿಪ್ಪ / ಬಲಿತ್ತೊಂದುಲ್ಲ- ನಾವು ಜೋರಾಗಿ ಓಡುತ್ತೇವೆ / ಓಡುತ್ತಾ ಇದ್ದೇವೆ
ಎಂಕ್ಲು ಕೆಲಸ ಮಲ್ಪ/ ಮಲ್ತೊಂದುಲ್ಲ- ನಾವು ಕೆಲಸ ಮಾಡುತ್ತಾ ಇದ್ದೇವೆ

ಪ್ರಥಮ ಪುರುಷ ಬಹುವಚನ

ತುಳುವಿನಲ್ಲಿ ಎರಡು ರೀತಿಯ ಬಹುವಚನ ಸರ್ವ ನಾಮವಿದೆ
ಒಂದು ಗುರುಹಿರಿಯರಿಗೆ ಬಳಕೆ ಮಾಡುವ ಗೌರವವಚನ,ಇನ್ನೊಂದು ಒಂದಕ್ಕಿಂತ ಹೆಚ್ಚು ಇದ್ದಾಗ ಬಳಸುವ ಬಹುತ್ವವನ್ನು ಸೂಚಿಸುವ ಬಹುವಚನ
ಆರ್( ಅವರು) ಇಂಬೆರ್( ಇವರು) ಈರ್( ನೀವು) ಗೌರವವನ್ನು ಸೂಚಿಸುವ ಬಹುವಚನ ಸರ್ವನಾಮಗಳು
ಅಕುಲು(ಅವರು) ಮುಕುಲು( ಇವರು) ನಿಕುಲು(ನೀವು) ಬಹುತ್ವವನ್ನು ಸೂಚಿಸುವ ಬಹುವಚನ ಸರ್ವನಾಮಗಳು

ಆರ್ / ಅಕುಲು ದಾಯ್ತ (ದಾದ) ಮಲ್ಪೆರ್/ ಮಲ್ತೊಂದುಲ್ಲೆರ್
ಅವರು ( ಗೌರವ ವಚನ/ ಬಹುತ್ವ ಬಹುವಚನ) ಏನು ಮಾಡುತ್ತಾರೆ/ ಮಾಡುತ್ತಿದ್ದಾರೆ?
ಆರ್/ಅಕುಲು ಜೋರಾದ್ ಬಲಿಪ್ಪೆರ್/ಬಲಿತ್ತೊಂದುಲ್ಲೆರ್ - ಅವರು( ಗೌರವ ವಚನ/ ಬಹುತ್ವ ಬಹುವಚನ) ಜೋರಾಗಿ ಓಡುತ್ತಾರೆ/ ಓದುತ್ತಿದ್ದಾರೆ
ಇಂಬೆರ್/ ಮುಕುಲು ( ಇವರು- ಗೌರವ ವಚನ,ಬಹುತ್ವ ಬಹುವಚನ) ಜೋರಾದ್ ಬಲಿಪ್ಪೆರ್/ ಬಲಿತೊಂದುಲ್ಲೆರ್
ಆರ್  ಗಟ್ಟಿಯಾದ್ ತೆಲಿಪ್ಪೆರ್/ ತೆಲಿತೊಂದುಲ್ಲೆರ್( ನಗಾಡುತ್ತಾರೆ/ನಗಾಡುತ್ತಾ ಇದ್ದಾರೆ )
‌ಇಂಬೆರ್ ( ಇವರು)
ಆರ್ ದೋಸೆ ತಿನ್ಪೆರ್/ ತಿನೊಂದುಲ್ಲೆರ್
ಆರ್ ಕೆಲಸ ಮಲ್ಪೆರ್ / ಮಲ್ತೊಂದುಲ್ಲೆರ್
ಅಕುಲು ಜೋರಾದ್ ಬಲಿಪ್ಪೆರ್/ ಬಲಿತೊಂದುಲ್ಲೆರ್ - ಅವರು( ಬಹುತ್ವ ಬಹುವಚನ) ಜೋರಾಗಿ ಓಡುತ್ತಾರೆ/ ಓಡುತ್ತಿದ್ದಾರೆ

ಅಕುಲು ಗಟ್ಡಿಯಾದ್ ತೆಲಿಪ್ಪೆರ್/ ತೆಲಿತೊಂದುಲ್ಲೆರ್- ಅವರು ಗಟ್ಟಿಯಾಗಿ ನಗಾಡುತ್ತಾರೆ/ ನಗಾಡುತ್ತಿದ್ದಾರೆ
ಮುಕುಲು ಗಟ್ಟಿಯಾದ್ ತೆಲಿಪ್ಪೆರ್ - ಇವರು ( ಬಹುತ್ವ ವಚನ) ಗಟ್ಟಿಯಾಗಿ ನಗಾಡುತ್ತಾರೆ
ಅಕುಲು ಕೆಲಸ ಮಲ್ಪೆರ್- ಅವರು ಕೆಲಸ ಮಾಡುತ್ತಾರೆ
ಮಧ್ಯಮ ಪುರುಷ ಬಹುವಚನ
ಈರ್/ ನಿಕುಲು( ನೀವು- ಗೌರವ ವಚನ/ ಬಹುತ್ವ ಬಹುವಚನ)  ಶಾಲೆಗ್ ಪೋಪರ್ / ಪೋವೊಂದುಲ್ಲರ್- ನೀವು ಶಾಲೆಗೆ ಹೋಗುತ್ತೀರಿ / ಹೋಗುತ್ತಾ ಇದ್ದೀರಿ
ಈರ್ / ನಿಕುಲು ದೋಸೆ ತಿನ್ಪರ್/ ತಿನೊಂದುಲ್ಲರ್- ನೀವು ದೋಸೆ ತಿನ್ನುತ್ತೀರಿ/ ತಿನ್ನುತ್ತಿದ್ದೀರಿ
ಈರ್ ಕೆಲಸ ಮಲ್ಪರ್/ ಮಲ್ಲತೊಂದುಲ್ಲರ್- ಮಾಡುತ್ತೀರಿ/ ಮಾಡುತ್ತಿದ್ದೀರಿ

- ಡಾ.ಲಕ್ಷ್ಮೀ ಜಿ ಪ್ರಸಾದ


ಬಲೇ ತುಳು ಕಲ್ಪುಗ - 6
ಭೂತ ಕಾಲ/ ವರ್ತಮಾನ ಕಾಲ /ಭವಿಷ್ಯತ್ ಕಾಲ

ಕೋಡೆ - ನಿನ್ನೆ, ಮುರಾಣಿ - ಮೊನ್ನೆ,, ಎಲ್ಲೆ - ನಾಳೆ,ಎಲ್ಲಂಜಿ - ನಾಡಿದ್ದು
ಕರಿನ ವಾರ - ಕಳೆದ ವಾರ,ಬರ್ಪಿ ವಾರ - ಮುಂದಿನ ವಾರ
ಭೂತಕಾಲ
ಯಾನ್ ಕೋಡೆ ಕುಡ್ಲಗ್ ಪೋತೆ- ನಾನು ನಿನ್ನೆ  ಮಂಗಳೂರಿಗೆ ಹೋಗಿದ್ದೆ
ಎಂಕುಲು ಕೋಡೆ ಕುಡ್ಲಗ್ ಪೋತ- ನಾವು ನಿನ್ನೆ ಮಂಗಳೂರಿಗೆ ಹೋಗಿದ್ದೆವು.
ಯಾನ್ ಕರಿನವಾರ ಕುಡ್ಲಡ್ದು ಬತ್ತೆ- ನಾನು ಕಳೆದ ವಾರ ಮಂಗಳೂರಿನಿಂದ ( ಕುಡ್ಲದಿಂದ) ಬಂದೆ
ಎಂಕುಲು ಕರಿನ ವಾರ ಕುಡ್ಲಡ್ದ್ ಬತ್ತ
ಯಾನ್‌ ಮುರಾಣಿ ಸಿನೆಮಾ ತೂತೆ/ ತೂಯೆ
ಎಂಕಲು ಮುರಾಣಿ ಸಿನೆಮಾ ತೂತ/ ತೂಯ
ಯಾನ್ ಕೋಡೆ ಕಡ್ಲೆ ತಿಂತೆ/ತಿನ್ಯೆ
ಎಂಕುಲು ಕೋಡೆ ಕಡ್ಲೆ ತಿಂತ/ ತಿನ್ಯ
 ಯಾನ್ ಕರಿನವಾರ ಬೂಕು ಓದಿಯೆ
ಎಂಕುಲು ಕರಿನ ವಾರ ಬೂಕು ಓದ್ ದ/ ಓದ್ಯ
ಆಯೆ ಕುಡ್ಲಗ್ ಪೋತೆನಾ?
ಆಯೆ / ಇಂಬೆ ಕೋಡೆ ಕುಡ್ಲಗ್ ಪೋತೆ/ ಪೋಯೆ
ಆರ್ ಕುಡ್ಲಗ್ ಪೋತೆರಾ?
ಆರ್/ಇಂಬೆರ್  ಕೋಡೆ ಕುಡ್ಲಗ್ ಪೋತೆರ್ / ಪೋಯೆರ್
ಅವು ಬಲಿತ್ ದು ಪೋಂಡು  ಅದು ಓಡಿ ಹೋಯಿತು
ಅವು ದೋಸೆ ತಿಂತ್ಂಡ್ - ಅದು ದೋಸೆ ತಿಂದಿದೆ
ನಾಯಿಲು ಕೊರೆತ್ತೊಂಡು ಬಲಿತ್ ದ- ನಾಯಿಗಳು ಬೊಗಳಿಕೊಂಡು ಓಡಿದವು
ಅಕುಲು ಕುಡ್ಲಗ್ ಪೋತರಾ?ಪೋಯರಾ
ಅಕುಲು/ ಮುಕುಲು ಕುಡ್ಲಗ್ ಪೋತೆರ್/ ಪೋಯೆರ್
ಈ ಕೋಡೆ ಕುಡ್ಲಗ್ ಪೋತನಾ? ಪೋಯನಾ
ಈ ಕೋಡೆ ಕುಡ್ಲಗ್ ಪೋಯ/ ಪೋತ- ನೀನು ನಿನ್ನೆ ಮಂಗಳೂರಿಗೆ ಹೋಗಿದ್ದೆ
ಈರ್ ಕೋಡೆ ಕುಡ್ಲಗ್ ಪೋತರಾ? / ಪೋಯರಾ?
ಈರ್ ಕೋಡೆ ಕುಡ್ಲಗ್ ಪೋತರ್/ಪೋಯರ್
ನಿಕುಲು ಕೋಡೆ ಕುಡ್ಲಗ್ ಪೋತರ್/ಪೋಯರ್


ಭವಿಷ್ಯತ್ ಕಾಲ

ಯಾನ್ ಎಲ್ಲಂಜಿ ಶೃಂಗೇರಿಗು ಪೋಪೆ/ ಪೋವೊಂದುಲ್ಲೆ - ನಾನು ನಾಡಿದ್ದು ಶೃಂಗೇರಿಗೆ  ಹೋಗುವೆ/ಹೋಗುತ್ತಿದ್ದೇನೆ.
ಎಂಕುಲು ಎಲ್ಲಂಜಿ ಶೃಂಗೇರಿಗು ಪೋವ/ಪೋವೊಂದುಲ್ಲ- ನಾವು ನಾಡಿದ್ದು ಶೃಂಗೇರಿಗೆ ಹೋಗುವೆವು/ ಹೋಗುತ್ತಿದ್ದೇವೆ
ಆಯೆ/ ಇಂಬೆ ಬರ್ಪಿ ವಾರ ಪರೀಕ್ಷೆ ಬರೆವ  /ಬರೆಯೊಂದುಲ್ಲೆ
ಅಕುಲು/ ಮುಕುಲು/ ಆರ್ ಬರ್ಪಿವಾರ ಪರೀಕ್ಷೆ ಬರೆವೆರ್  /ಬರೆಯೊಂದುಲ್ಲೆರ್
ಅಕುಲು ಎಲ್ಲಂಜಿ ಬರುವೆರ್ - ಅವರು ನಾಡಿದ್ದು ಬರುವರು
ಈರ್ ಎಲ್ಲಂಜಿ ಬರುವರಾ?- ನೀವು ನಾಡಿದ್ದು ಬರುವಿರಾ?
ಆರ್ ಬರ್ಪಿವಾರ ಅಮೇರಿಕಗು ಪೋವೆರ್- ಅವರು ಮುಂದಿನವಾರ ಅಮೇರಿಕಕ್ಕೆ ಹೋಗುವರು.
ಅಕುಲು ಬುಕ್ಕ ಉಣುವೆರ್- ಅವರು ನಂತರ ಊಟ ಮಾಡುವರ
ಇಂಬೆರ್ ಬಯ್ಯಡ್  ಕುಂಟು ಅರ್ದುವೆರ್ - ಇವರು ಸಂಜೆ ಬಟ್ಟೆ ಒಗೆಯುವರು.
ಆಯೆ/ ಆರ್  ರಾತ್ರಿ ಜೆಪ್ಪುವೆ/ಜೆಪ್ಪುವೆರ್


- ಡಾ.ಲಕ್ಷ್ಮೀ ಜಿ ಪ್ರಸಾದ

ಬಲೇ ತುಳು ಕಲ್ಪುಗ -7
ಪ್ರಶ್ನಾರ್ಥಕ ಸರ್ವ ನಾಮೊಲು

1  ಓಲು/ ಒಲ್ಪ - ಎಲ್ಲಿ,, 2 ಒಲ್ಪಡ್ದು - ಎಲ್ಲಿಂದ

ಅಂಗಿ ಓಲು/ ಒಲ್ಪ ಉಂಡು? - ಅಂಗಿ ಎಲ್ಲಿ ಇದೆ?
ಅಂಗಿ ಅಂಗಡಿಡ್ ಉಂಡ್ - ಅಂಗಿ ಅಂಗಡಿಡ್ ಡು
ಪೂ ಓಲು ಉಂಡು? ಹೂ ಎಲ್ಲಿದೆ
ಪೂ ದೈಟ್ ಉಂಡು- ಹೂ ಗಿಡದಲ್ಲಿ ಇದೆ
ಆಯೆ/ ಇಂಬೆ ಓಲು ಉಲ್ಲೆ ? ಅವನು / ಇವನು ಎಲ್ಲಿದ್ದಾನೆ?
ಅಯೆ / ಇಂಬೆ ಬೆಂಗಳೂರುಡು ಉಲ್ಲೆ
ಆಲ್/ ಇಂಬಲ್ ಓಲು ಉಲ್ಲಲ್ ? ಅವಳು/ ಇವಳು ಎಲ್ಲಿದ್ದಾಳೆ?
ಆರ್ / ಇಂಬೆರ್/ ಅಕುಲು/ ಮುಕುಲು ಓಲು ಉಲ್ಲೆರ್ ? ಅವರು/ಇವರು  ಎಲ್ಲಿದ್ದಾರೆ?
ಜೋಕುಲು( ಮಕ್ಕಳು) ಓಲು ಉಲ್ಲೆರ್ ? ಜೋಕುಲು ಅಜ್ಜೆರ್ನ ಇಲ್ ಡು ಉಲ್ಲ
ಈ ಒಲ್ಪಡ್ದು ಬತ್ತ ? ನೀನು ಎಲ್ಲಿಂದ ಬಂದೆ ?
ಈರ್ ಒಲ್ಪಡ್ದು ಬತ್ತರ್ ? ನೀವು ಎಲ್ಲಿಂದ ಬಂದಿರಿ?
ಯಾನ್ ಆಫೀಸ್ ಡ್ದು ಬತ್ತೆ
ಎಂಕುಲು ಆಫೀಸ್ ಡ್ದು ಬತ್ತ
ಕಾಸ್ ನು ಒಲ್ಪಡ್ಡು ಕೊಣತೆರ್ ? ದುಡ್ಡನ್ನು ಎಲ್ಲಿಂದ ತಂದಿದ್ದಾರೆ?
ಕಾಸ್ ನು ಬ್ಯಾಂಕ್ ಡ್ದು ಕೊಣತೆರ್

3 ಯಾಪ - ಯಾವಾಗ  4 ಯಾಪಡ್ದು - ಯಾವಾಗಿನಿಂದ

ಜೋಕುಲು ಯಾಪ ಬತ್ತೆರ್ ? ಮಕ್ಕಳು ಯಾವಾಗ ಬಂದರು?
ಜೋಕುಲು ಮುರಾಣಿ ಬತ್ತೆರ್ - ಮಕ್ಕಳು ನಿನ್ನೆ ಬಂದರು
ಅಮ್ಮೆರ್ ಯಾಪ ಬರುವೆರ್ ? ತಂದೆಯವರು ಯಾವಾಗ ಬರುವರು ? ಅಮ್ಮೆರ್ ಬರ್ಪಿ ವಾರ ಬರುವೆರ್
ಜೋಕುಲೆಗ್ ಯಾಪಡ್ದು ಸಾಲೆ ಸುರು ? ಮಕ್ಕಳನ್ನು ಯಾವಾಗಿನಿಂದ ಶಾಲೆ ಆರಂಭ?
ಜೋಕುಲೆಗ್ ಜೂನ್ ಒಂಜನೇ ತಾರಿಕುಡ್ಡು ಸಾಲೆ ಸುರು
ಯಾಪಡ್ದು ಈ ಕಾಲೇಜಿಗ್ ಪೋವೊಂದುಲ್ಲ ? ಯಾವಾಗಿನಿಂದ ಕಾಲೇಜಿಗೆ ಹೋಗುತ್ತಾ ಇದ್ದಿ ? 

5 ಏರ್ - ಯಾರು ,

ಆಯೆ / ಇಂಬೆ ಏರ್ ? ಅವನು/ ಇವನು ಯಾರು ?
 ಆಯೆ/ ಇಂಬೆ ಎನ್ನ ಮಗೆ- ಅವನು/ ಇವನು  ನನ್ನ ಮಗ
ಆರ್/ ಇಂಬೆರ್ ಏರ್ ? ಅವರು/ ಇವರು ಯಾರು
ಅರ್/ ಇಂಬೆರ್ ಡಾಕ್ಟರ್
ಅಕುಲು/ ಮುಕುಲು ಏರ್ ? ಅವರು/ ಇವರು ಯಾರು ?
ಅಕುಲು/ ಮುಕುಲು  ಎಂಕ್ಲೆನ ಸಾಲೆದ ಜೋಕುಲು
ಅವರು/ ಇವರು ನಮ್ಮ  ಶಾಲೆಯ ಮಕ್ಕಳು
ಪದ್ಯ ಏರ್ ಪಣ್ಪೆರ್ ? ಪದ್ಯವನ್ನು ಯಾರು ಹೇಳುತ್ತಾರೆ ?
ಪದ್ಯನ್ ಉಷಾ ಪಣ್ಪಲ್ - ಪದ್ಯವನ್ನು ಉಷಾ ಹೇಳುತ್ತಾಳೆ.
ಮರನ್ ಏರ್ ಬಡತ್ತುವರ್ ? ಮರವನ್ನು ಯಾರು ಹತ್ತುವಿರಿ?
ಮರನ್ ಯಾನ್ ಬಡತ್ತುವೆ - ಮರವನ್ನು ನಾನು ಹತ್ತುವೆ

6 ಏರೆಗ್ - ಯಾರಿಗೆ

ಬಾರೆದ ಪಂರ್ದ್ ಏರೆಗ್ ಬೋಡು ? ಬಾಳೆ ಹಣ್ಣು ಯಾರಿಗೆ ಬೇಕು?
ಬಾರೆದ ಪಂರ್ದ್ ಎಂಕ್ ಬೋಡು - ಬಾಳೆ ಹಣ್ಣು ನನಗೆ ಬೇಕು.
ಬಾರೆದ ಪಂರ್ದ್ ಎಂಕ್ಲೆಗ್ ಬೋಡು- ಬಾಳೆ ಹಣ್ಣು ನಮಗೆ ಬೇಕು
ಪೆನ್ನುನು ಏರೆಗ್ ಕೊರೊಡು ? ಪೆನ್ನನ್ನು ಯಾರಿಗೆ ಕೊಡಬೇಕು?
ಪೆನ್ನುನು ರಾಮೆಗ್ ಕೊರ್ಲ/ ಕೊರ್ಲೆ- ಪೆನ್ನನ್ನು ರಾಮನಿಗೆ ಕೊಡು/ ಕೊಡಿ
ನಿಕ್ / ನಿಕ್ಲೆಗ್  / ಈರೆಗ್ ಪಂರ್ದ್ ದಾಯೆಗ್ ಬೋಡು ? ನಿನಗೆ / ನಿಮಗೆ ಹಣ್ಣು ಯಾಕೆ ಬೇಕು?
ಎಂಕ್ಲೆಗ್ ಪಂರ್ದ್ ತಿನಿಯರ ಬೋಡು
ಶಾಮೆಗ್ ಬೂಕು ದಾಯೆಗ್ ಕೊರೊಡು?
ಶಾಮನಿಗೆ ಪುಸ್ತಕ ಯಾಕೆ ಕೊಡಬೇಕು?
ಶಾಮೆಗ್ ಬೂಕು ಓದಿಯರ ಕೊರೊಡು/ ಕೊರ್ಲ/ ಕೊರ್ಲೆ
ಶಾಮನಿಗೆ ಪುಸ್ತಕವನ್ನು ಓದಲು ಕೊಡಬೇಕು/ ಕೊಡು/ ಕೊಡಿ

7 ಒಲ್ಪಡ್ದು- ಎಲ್ಲಿಂದ,8ಏರೆಡ್ದು - ಯಾರಿಂದ

ಅರಿನ್ ಒಲ್ಪಡ್ದು ಕೊಣತ ? ಅಕ್ಕಿಯನ್ನು ಎಲ್ಲಿಂದೆ ತಂದೆ ?
ಅರಿನ್ ಅಂಗಡಿಡ್ದು ಕೊಣತೆ - ಅಕ್ಕಿಯನ್ನು ಅಂಗಡಿಯಿಂದ ತಂದೆ
ಏರೆಡ್ದು ಪೆಟ್ಟು ತಿನ್ಯ? ಯಾರಿಂದ ಪೆಟ್ಟು ತಿಂದೆ ?
ಏರೆಡ್ದು ಕಷ್ಟ ಬತ್ತುಂಡ್ ? ಯಾರಿಂದ ಕಷ್ಟ ಬಂತು ?

9 ದಾಯೆ / ದಾಯೆಗ್ - ಯಾಕೆ,ದಾಯೆಗಾದ್ - ಯಾಕಾಗಿ

ಆಯೆ ದಾಯೆಗ್ ಬತ್ತೆ ? ಅವನು ಯಾಕೆ ಬಂದ
ಅಯೆ ಕಾಸ್ ಗಾದ್ ಬತ್ತೆ - ಅವನು ದುಡ್ಡಿಗಾಗಿ ಬಂದ
ನಿಕುಲು ದಾಯೆಗ್ ಇಲ್ಲಗು ಪೋತುಜರ್ ? ನೀವು ಯಾಕೆ ಮನೆಗೆ ಹೋಗಿಲ್ಲ ?
ಎಂಕ್ಲೆಗ್ ಒಂತೆ ಕೆಲಸ ಇತ್ತುಂಡ್ ಅಂಚಾದ್ ಇಲ್ಲಗ್
 ಪೋತುಜ್ಜ
ನಮಗೆ ಸ್ವಲ್ಪ ಕೆಲಸ ಇತ್ತು ಹಾಗಾಗಿ ಮನೆಗೆ ಹೋಗಿಲ್ಲ
ನಿಕುಲು ದಾಯೆಗಾದ್ ಬತ್ತರ್ - ನೀವು ಯಾಕಾಗಿ ಬಂದಿರಿ ?

10 ಎಂಚ - ಹೇಗೆ

ಈರ್ ಎಂಚ ಉಲ್ಲರ್ - ನೀವು ಹೇಗೆ ಇದ್ದೀರಿ
ಯಾನ್ ಸೌಖ್ಯ - ನಾನು ಕ್ಷೇಮ
ರಮೇಶೆ ಎಂಚ ಬತ್ತೆ ? ರಮೇಶ ಹೇಗೆ ಬಂದ
ರಮೇಶೆ ಬಸ್ ಡು ಬತ್ತೆ
ದೋಸೆ ಎಂಚ ಉಂಡು ? ದೋಸೆ ಹೇಗೆ ಇದೆ?
ದೋಸೆ ಮೆತ್ತನೆ ಉಂಡು
ಪೂ ಎಂಚ ಉಂಡು ?
ಪೂ ಕಮ್ಮೆನ ಉಂಡು - ಹೂ ಸುವಾಸನೆ ಇದೆ
ಚಿತ್ರ ಎಂಚ ಉಂಡು ?
ಚಿತ್ರ ಪೊರ್ಲು ಉಂಡ್ - ಚಿತ್ರ ಸುಂದರವಾಗಿದೆ

ಏತ್- ಎಷ್ಟು

ಈರೆಗ್ ಏತ್ ಪೆನ್ನುಲು ಬೋಡು ? ನಿಮಗೆ ಎಷ್ಟು ಪೆನ್ಮುಗಳು ಬೇಕು
ಪಂರ್ದ್ ಗು  ಬಿಲೆ/ ಕಿರಯ  ಏತ್ - ಹಣ್ಣಿಗೆ ಎಷ್ಟು ಬೆಲೆ?
ಕಿಲೋಗ್ ಮುಪ್ಪ ರುಪಾಯಿ - ಕಿಲೋಗೆ ಮೂವತ್ತು ರುಪಾಯಿ
ನಿಕ್ಕ್ ಏತ್ ಸರ್ತಿ ಪಣೊಡು ಬೊಬ್ಬೆ ಪಾಡೊಡ್ಚಿಂದ್ - ನಿನಗೆ ಎಷ್ಟು ಸಲ ಹೇಳಬೇಕು ಗಲಾಟೆ ಮಾಡಬೇಡವೆಂದು
ಈರ್ ಏತ್ ಪೊರ್ತುಗು ಬರುವರ್? ನೀವು ಎಷ್ಟು ಹೊತ್ತಿಗೆ ಬರುವಿರಿ?

-ಡಾ.ಲಕ್ಷ್ಮೀ ಜಿ ಪ್ರಸಾದ




ಬಲೇ ತುಳು ಕಲ್ಪುಗ -8
1ತುಳು ತಿಂಗೊಲುಲು
೧ ಪಗ್ಗು
೨ ಬೇಶ
೩ ಕಾರ್ತೆಲ್
೪ ಆಟಿ
೫ ಸೋಣ
೬ ನಿರ್ನಾಲೊ
೭ ಬೊಂತೆಲ್
೮ ಜಾರ್ದೆ
೯ ಪೆರಾರ್ದೆ
೧೦ ಪೊಯಿಂತೆಲ್/ ಪೊನ್ನಿ
೧೧ ಮಾಯಿ
೧೨ ಸುಗ್ಗಿ
2 ತುಳು ವಾರೊಲು
೧ ಐತಾರ
೨ ಸೋಮಾರ
೩ ಅಂಗಾರೆ
೪ ಬುಧಾರ
೫ ಗುರುವಾರ
೬  ಶುಕ್ರವಾರ
೭ ಸನ್ಯಾರ
3 ಸಂಖ್ಯಾ ವಾಚಕೊಲು
1 ಒಂಜಿ
 2 ರಡ್ಡ್
3 ಮೂಜಿ
4 ನಾಲ್
5 ಐನ್
6 ಆಜಿ
7 ಏಳ್
8 ಎಂಟ್ಮ
9 ಒಂರ್ಬ
10 ಪತ್ತ್
11 ಪತ್ತೊಂಜಿ
12 ಪದ್ರಾಡು
13 ಪದಿಮೂಜಿ
14 ಪದಿನಾಲ್
15 ಪದಿನೈನು
16 ಪದಿನಾಜಿ
17 ಪದಿನೇಳು
18 ಪದಿನೆಣ್ಮ
19 ಪದ್ನೊರ್ಂಬ
20 ಇರ್ವ
30 ಮುಪ್ಪ
40 ನಲ್ಪ
50 ಐವ
60 ಅಜಿಪ್ಪ
70 ಎಳ್ಪ
80 ಎಣ್ಪ
90 ಸೊಣ್ಪ
100 ನೂದು
200 ಇರ್ನೂದು
300 ಮೂಜಿನೂದು
400 ನಾನ್ನೂದು
500 ಐನ್ನೂದು
600 ಆಜಿನೂದು
700 ಏಳ್ನೂದು
800 ಎಣ್ಮ ನೂದು
900 ಒಂರ್ಬನೂದು
1000  ಸಾರ
‌-ಡಾ.ಲಕ್ಷ್ಮೀ ಜಿ ಪ್ರಸಾದ
‌http://laxmipras.blogspot.in/2017/12/blog-post_9.html?m=1


ಬಲೇ ತುಳು ಕಲ್ಪುಗ-9
ಕೃದಂತೊಲು
ಯಾನ್ ಕಾಲೇಜಿಗ್ ಪೋದು ಬರ್ಪೆ- ನಾನು ಕಾಲೇಜಿಗೆ ಹೋಗಿ ಬರುತ್ತೇನೆ.
ಅಕುಲ್ ಇಲ್ಲಗ್ ಬತ್ತುದ್  ಪೋಯೆರ್ - ಅವರು ಮನೆಗೆ ಬಂದು ಹೋದರು
ಆರ್ ಪಂರ್ದ್ ತಿಂದುದ್ ಜೆತ್ತೆರ್ - ಅವರು ಹಣ್ಣು ತಿಂದು ಮಲಗಿದರು.
ಅಕುಲು ಪೋವೊಂದು ಉಲ್ಲೆರ್- ಅವರು ಹೋಗುತ್ತಾ ಇದ್ದಾರೆ.
ಪೊಂಜೋವುಲು  ಬರೊಂದು ಇತ್ತೆರ್ - ಹೆಂಗಸರು ಬರುತ್ತಸ ಇದ್ದರು.
ಶಾರದಕ್ಕ ಪದ ಪಣೊಂದು ಬೇಲೆ ಮಲ್ಪುವೆರ್ - ಶಾರದಕ್ಕ ಹಾಡು ಹೇಳಿಕೊಂಡು ಕೆಲಸ ಮಾಡುತ್ತಾರೆ
ರಾಮಪ್ಪೆ ಉಣ್ಯರ ಬತ್ತೆ- ರಾಮಪ್ಪ ಊಟ ಮಾಡಲು ಬಂದ.
 ಜೋಕುಲು ಗೊಬ್ಯರ ಪೋಯೆರ್ - ಮಕ್ಕಳು ಆಡಲು ಹೋದೆರ್.
ಎಂಕುಲು ಕಲ್ಪ್ಯರ  ಶಾಲೆಗ್ ಪೋಪ- ನಾವು ಕಲಿಯಲು ಶಾಲೆಗೆ ಹೋಗುತ್ತೇವೆ.
ಎಂಕ್ ಕುಂಟು ಅರ್ದ್ಯರ ಉಂಡ್ - ನನಗೆ ಬಟ್ಟೆ ಒಗೆಯಲು ಇದೆ.

ಬಲೇ ತುಳು ಕಲ್ಪುಗ-10

ನಿಷೇಧಾರ್ಥಕ ಅವ್ಯಯೊಲು
ಉಂಡ್ - ಇದೆ,ಇಜ್ಜಿ -ಇಲ್ಲ, ಬೋಡು- ಬೇಕು,ಬೋಡ್ಚಿ- ಬೇಡ,ಅಂದ್ - ಹೌದು,ಅತ್ತ್ - ಅಲ್ಲ
ಆರೆನ ಚೀಲಡ್ ಕಾಜಿ ಉಂಡ್ - ಅವರ ಬ್ಯಾಗ್ ನಲ್ಲಿ ಬಳೆ  ಇದೆ.
ಆರೆನ ಚೀಲಡ್ ದಾದ ಉಂಡ್ ? - ಅವರ ಬ್ಯಾಗ್ ನಲ್ಲಿ ಏನು ಇದೆ ? ಆರೆನ ಚೀಲಡ್ ದಾಲ ಇಜ್ಜಿ
ಈರೆಗ್ ನೀರು ಬೋಡಾ ? ನಿಮಗೆ ನೀರು ಬೇಕಾ?
ಎಂಕ್ ನೀರು ಬೋಡ್ಚಿ .
ಆರ್ ಎಲ್ಲೆ ಬರುವೆರಾ ? - ನಾಳೆ ಅವರು ಬರುತ್ತಾರಾ?
ಅಂದ್,ಆರ್ ಎಲ್ಲೆ ಬರುವೆರ್- ಹೌದು,ಅವರು ನಾಳೆ ಬರುವರು
ಇಜ್ಜಿ ,ಆರ್ ಬರಯೆರ್ - ಇಲ್ಲ ಅವರು ಬರಲಿಕ್ಕಿಲ್ಲ
ಅಮ್ಮೆರ್ ದೋಸೆ ತಿನಯೆರ್ - ತಂದೆಯವರು ದೋಸೆ ತಿನ್ನಲಾರರು.
ಅಪ್ಪೆರ್ ಇಡ್ಲಿ ತಿನ್ಪುಜೆರ್ - ತಾಯಿಯವರು ಇಡ್ಲಿ ತಿನ್ನುವುದಿಲ್ಲ .
ಆಯೆ ಪೋಪುಜೆ - ಅವನು ಹೋಗುವುದಿಲ್ಲ
ಅಯೆ ಪೋವಯೆ - ಅವನು ಹೋಗಲಾರ.
ಅಳ್ ಪೋವಯಾಲ್ - ಅಗಲು ಹೋಗಲಾರಳು.
ಆರ್ ಬರಯೆರ್ - ಬರಲಾರರು
ಆಳ್ ಪೋಪುಜಾಳ್ - ಅವಳು ಹೋಗುವುದಿಲ್ಲ.
ಬರ್ಪುಜೆ(ಪು)/ಬರ್ಪುಜಾಲ್( ಸ್ತ್ರೀ) ಬರುವುದಿಲ್ಲ, ಬರ್ಪುಜೆರ್ - ಬರುವುದಿಲ್ಲ ( ಬಹುವಚನ)
- ಡಾ.ಲಕ್ಷ್ಮೀ ಜಿ ಪ್ರಸಾದ.

ಬಲೇ ತುಳು ಕಲ್ಪುಗ_11
ಆಜ್ಞೆ,,ವಿಧಿ,ವಿನಂತಿಲು
ಪೋಲ-ಹೋಗು,ಬಲ- ಬಾ,ಪಣ್- ಹೇಳು,ಬಲಿಪ್ಪು- ಓಡು,ತಿನ್ನ್- ತಿನ್ನು,ಪರ್- ಕುಡಿ
ಪೋಲೆ- ಹೋಗಿ,ಬಲೆ- ಬನ್ನಿ, ತಿನ್ಲೆ- ತಿನ್ನಿ,ಮಲ್ಪುಲೆ- ಮಾಡಿ,ಬಲಿಪ್ಪುಲೆ- ಓಡಿ
ಪೋವೊಡೆ- ಹೋಗಲೇ ಬೇಕು,ಮಲ್ಪೊಡೆ- ಮಾಡಲೇಬೇಕು, ತಿನೊಡೆ- ತಿನ್ನಲೇ ಬೇಕು
ಪೋವಡ್- ಹೋಗಲಿ,ಬರಡ್ - ಬರಲಿ,ಮಲ್ಪಡ್- ಮಾಡಲಿ,ತಿನಡ್- ತಿನ್ನಲಿ

ಪೋಪನಾ- ಹೋಗುವೆಯಾ,ಪೋಪರಾ- ಹೋಗುತ್ತೀರಾ? ಮಲ್ಪನಾ- ಮಾಡುತ್ತೀಯಾ,ಮಲ್ಪರಾ- ಮಾಡುತ್ತೀರಾ ಇತ್ಯಾದಿ
ಪೋವರಾ- ಹೋಗುವಿರಾ? ಮಲ್ಪುವರಾ- ಮಾಡುವಿರಾ? ಬರುವರಾ- ಬರುವಿರಾ ಇತ್ಯಾದಿ

 ಈ ಪೋ- ನೀನು ಹೋಗು
ಈರ್ ಪೋಲೆ- ನೀವು ಹೋಗಿ
ಈ ಬಲ- ನೀನು ಬಾ
ಈರ್ ಬಲೆ- ನೀವು ಬನ್ನಿ
ಈ ತಿನ್ಲ- ನೀನು ತಿನ್ನು
ಈರ್ ತಿನ್ಲೆ - ನೀವು ತಿನ್ನಿ
ಈ ಪೋವೊಡೆ- ನೀನು ಹೋಗಲೇ ಬೇಕು
ಈರ್ ಬರೋಡೆ - ನೀವು ಬರಲೇಬೇಕು
ಆಯೆ ಪೋವಡ್ - ಅವನು ಹೋಗಲಿ,ಆಯೆ ಬರಡ್- ಅವನು ಬರಲಿ,ಆಯೆ ತಿನಡ್- ಅವನು ತಿನ್ನಲಿ
ಆರ್ ಪೋವಡ್- ಅವರು ಹೋಗಲಿ ,ಆರ್ ಬರಡ್- ಅವರು ಬರಲಿ,ಆರ್ ತಿನಡ್ - ಅವರು ತಿನ್ನಲಿ


ಬಲೇ ತುಳು ಕಲ್ಪುಗ - 12
ವಿಭಕ್ತಿ ಪ್ರತ್ಯಯೊಲು
 ಪ್ರಥಮಾ ವಿಭಕ್ತಿ
ರಾಮೆ- ರಾಮನು,ಕೃಷ್ಣೆ- ಕೃಷ್ಣನು
ರಾಮೆ ಶಾಲೆಗ್ ಪೋಪೆ - ರಾಮನು ಶಾಲೆಗೆ ಹೋಗುತ್ತಾನೆ
ದ್ವಿತೀಯಾ ವಿಭಕ್ತಿ
- ನು
ಬೂಕ್ ನು ದೆತ್ತೊಂಡು ಬಲ- ಪುಸ್ತಕವನ್ನು ತೆಗೆದುಕೊಂಡು ಬಾ
ಮೊಬೈಲ್ ನು ಕೊಂಡರ್ಲೆ- ಮೊಬೈಲ್ ಅನ್ನು ತನ್ನಿ, ದೋಸೆನು ತಿನ್ಲೆ,ಪಂರ್ದುನು ತಿನಡು- ಹಣ್ಣನ್ನು ತಿನ್ನಲಿ
ತೃತೀಯಾ ವಿಭಕ್ತಿ- ಡ್+ ದ್- ಇಂದ
ಕೈಡ್ದು- ಕೈಯಿಂದ,ಕತ್ತಿಡ್ದು- ಕತ್ತಿಯಿಂದ

ಆಯೆ ಗೂವೆಲ್ಡ್ದು ನೀರು ಕೊಂಡರ್ವೆ- ಅವನು ಬಾವಿಯಿಂದ  ನೀರು ತರುವನು
ಆರ್ ಕತ್ತಿಡ್ದು ಮರನ್ ಕಡ್ತೆರ್- ಅವರು ಕತ್ತಿಯಿಂದ ಮರವನ್ನು ಕಡಿದರು.
ಕೈಡ್ಡು ಖರ್ಚಿ ಮಲ್ತುದು ಕಾರ್ಯ ಮಲ್ತೆರ್ - ಕೈಯಿಂದ ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ

ಚತುರ್ಥೀ ವಿಭಕ್ತಿ
ಗು
ಅಯಿನು ರಾಮಪ್ಪೆಗು ಕೊರ್ಲ- ಅದನ್ನು ರಾಮಪ್ಪನಿಗೆ ಕೊಡು.
ಆರ್ ತೋಟಗು ಪೋತೆರ್- ಅವರು ತೋಟಕ್ಕೆ ಹೋಗಿದ್ದಾರೆ.
ಆಯೆ ಎಲ್ಲೆ ಕುಡ್ಲಗ್ ಪೋವೆ
ಪಂಚಮೀ ವಿಭಕ್ತಿ
ಆಕಾಸೊಡ್ದು ಬರ್ಸ ಬೂರುಂಡ್ - ಆಕಾಶದಿಂದ ಮಳೆ ಬೀಳುತ್ತದೆ
ಆಣ್ ಮರಡ್ದು ಬೂರಿಯೆ- ಹುಡುಗ ಮರದಿಂದ ಬಿದ್ದ.
(ತುಳುವಿನಲ್ಲಿ ತೃತೀಯ ವಿಭಕ್ತಿ ಮತ್ತು ಪಂಚಮಿ ವಿಭಕ್ತಿಯ ಪ್ರಯೋಗದಲ್ಲಿ ಯಾವುದೇ ಭಿನ್ನತೆ ಇಲ್ಲ)

ಷಷ್ಠೀ ವಿಭಕ್ತಿ- ನ ಪ್ರತ್ಯಯ
ಆಳೆನ,ಆಯೆನ,ಆರೆನ,ನಿಕುಲೆನ,ರಾಮೆನ,ಚೆನ್ನಮ್ಮನ,ಕಮಲನ .ನಿನ್ನ- ನಿನ್ನ,ಈರೆನ- ನಿಮ್ಮ

ರಾಮೆನ ಎರುಲು ಕಂಡೊಡು ಉಲ್ಲ - ರಾಮನ ಕೋಣಗಳು ಗದ್ದೆಯಲ್ಲಿ ಇವೆ.
ಕಮಲನ ಮಗಳ್ ರಾಜೇಶ್ವರಿ- ಕಮಲಳ ಮಗಳು ರಾಜೇಶ್ವರಿ
ಆಯೆನ ಇಲ್ಲ್ ಬೆಂಗಳೂರುಡು ಉಂಡ್ ,ಆರೆನ ಮಗೆ ಡಾಕ್ಟ್ರು- ಅವರ ಮಗ ಡಾಕ್ಟರ್
ಎನ್ನ ಆಪೀಸ್ ನೆಲಮಂಗಲಡು ಉಂಡು- ನನ್ನ ಆಪೀಸ್ ನೆಲಮಂಗಲದಲ್ಲಿ ಇದೆ.
ಈರೆನ ಆಫೀಸ್ ಓಲು/ಒಲ್ಪ ಉಂಡು?
ನಿನ್ನ ಆಫೀಸ್ ಓಲು/ ಒಲ್ಪ ಉಂಡು? - ನಿನ್ನ ಆಪೀಸ್ ಎಲ್ಲಿದೆ?
ನಿನ್ನ/ ಎನ್ನ/ ಈರೆನ/ಆರೆನ/ ಆಯೆನ ಆಪೀಸ್ ನಾಗರಭಾವಿಡು ಉಂಡ್-ನಿನ್ನ/ ನನ್ನ/ನಿಮ್ಮ/ ಅವರ/ ಅವನ ಆಪೀಸ್ ನಾಗರಭಾವಿಯಲ್ಲಿ ಇದೆ.


ಸಪ್ತಮೀ ವಿಭಕ್ತಿ- ಡ,ಡ್,ಟ್

ಆರೆಡ- ಅವರಲ್ಲಿ, ಅಕುಲೆಡ- ಅವರಲ್ಲಿ, ಆಯೆಡ- ಅವನಲ್ಲಿ,ಆಳೆಡ- ಅವಳಲ್ಲಿ, ಕಮಲಡ- ಕಮಲಳಲ್ಲಿ,ರಾಮೆಡ- ರಾಮನಲ್ಲಿ,ಜೋಕುಲೆಡ- ಮಕ್ಕಳಲ್ಲಿ, ಮರಟ್ - ಮರದಲ್ಲಿ, ಕೈಟ್ - ಕೈಯಲ್ಲಿ
ಕಾಸು ಅಮ್ಮೆರೆಡ ಕೇಣ್- ದುಡ್ಡು ತಂದೆಯವರಲ್ಲಿ ಕೇಳು
ಪಂರ್ದ್ ಮರಟ್ ಉಂಡ್ - ಹಣ್ಣು ಮರದಲ್ಲಿ ಇದೆ

ಬಾಲೆನ್ ಕೈಟ್  ಪತ್ತೊನ್ಲ - ಮಗುವನ್ನು ಕೈಯಲ್ಲಿ ಹಿಡಿದುಕೋ






‌http://laxmipras.blogspot.in/2017/12/4.html?m=1