Monday, 10 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ವಿದ್ವಾನ್ ಮಂಜುನಾಥ ಜೋಯಿಸರು ಅವರ ಅಭಿಮಾನ ನುಡಿಗಳು ಇಲ್ಲಿದೆ ಅತ್ಯುತ್ತವಾದ ಮಾಹಿತಿ ಸಂಗ್ರಹ ಹಾಗೂ ಪುಸ್ತಕ. ನಿಮ್ಮ ಶ್ರಮ ಗಣನೀಯ. ಇದೊಂದು ಇತಿಹಾಸ ಸಂಸ್ಕತಿಯ ದಾಖಲೆ ಆಗಿದೆ ನಿಮ್ಮ ಕೊಡುಗೆ ಅತ್ಯುತ್ತಮ- VIDWAN Manjunatha jois.H.S. JYOTHISHA CHATURVEDA ACHARYA ENVIRONMENTALIST UDUPI ಧನ್ಯವಾದಗಳು ಸರ್


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗ_ಮಿತ್ರರು ನಮಗೆ ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ್ದಲ್ಲದೆ ಪುಸ್ತಕ ಖರೀದಿಸಿ ನಿರಂತರ ಬೆಂಬಲ ನೀಡುತ್ತಿರುವ ದೇವಿಪ್ರಸಾದ್ ಶೆಟ್ಟಿ ಆಡಳಿತ ಮೊಕ್ತೇಸರರು ಶ್ರೀ ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು


 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ #ನಮ್ಮ_ಹೆಮ್ಮೆಯ_ಓದುಗರ_ಮಿತ್ರರು ರಾಜಶೇಖರ ಭಟ್ ಬಾಳೆಗುಂಡಿ ಉಡುಪಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಪ್ರಮೀಳಾ ಪೂಜಾರಿ #ಕರಾವಳಿಯ_ಸಾವಿರದೊಂದು_ದೈವಗಳು- ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


 

ನಮ್ಮ ಹೆಮ್ಮೆಯ ಓದುಗ ಮಿತ್ರರು #ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು ಕನ್ನಡ ತುಳು ಸಂಸ್ಕೃತಿ ಸಾಹಿತ್ಯಗಳ ಬಗ್ಗೆ ಅತೀವ ಪ್ರೀತಿ ಅಭಿಮಾನ ಹೊಂದಿರುವ ಬೆಂಗಳೂರಿನ ಖ್ಯಾತ ಚರ್ಮರೋಗಚಿಕಿತ್ಸಾ ತಜ್ಞರಾದ ಡಾ.ಬಿ ಆರ್ ಸುಹಾಸ್


 

ನಮ್ಮ ಹೆಮ್ಮೆಯ ಓದುಗರು : ಪ್ರದೀಪ್ ಭಂಡಾರಿ

 


ನಮ್ಮ ಹೆಮ್ಮೆಯ_ಓದುಗ ಮಿತ್ರರು ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು

 

#ನಮ್ಮ ಹೆಮ್ಮೆಯ_ಓದುಗ ಮಿತ್ರರು
ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಪ್ರೊ ಬಿ ಸತ್ಯನಾರಾಯಣ ಶೆಟ್ಟಿ ಪ್ರಾಂಶುಪಾಲರು ಸುರಾನಾ ಕಾಲೇಜು ,ಬೆಂಗಳೂರು



ಇವರುನಮಗೆ ನಿರಂತರ  ಬೆಂಬಲ ನೀಡುತ್ತಿದ್ದು
ನಮ್ಮಿಂದ ಅನೇಕ ಪುಸ್ತಕಗಳನ್ನು ಖರೀದಿಸಿ ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ನಮ್ಮ ಸಂಸ್ಕೃತಿಯನ್ನು ಹರಡುವ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ,