ನಮ್ಮ ಊರಿನವರೇ ಅದ ನನ್ನಣ್ಣನ ಬಾಲ್ಯದ ಗೆಳೆಯರಾದ ಶೌರ್ಯ ಮಲೆ ಶಿರಾಡಿ ಘಾಟ್ ಹಾಂಟೆಡ್ ಹೊಸಮನೆ ಮೊದಲಾದ ಕಾದಂಬರಿಗಳ ಮೂಲಕ ಖ್ಯಾತಿಯನ್ನು ಪಡೆದಿರುವ ರಮೇಶ್ ಶೆಟ್ಟಿಗಾರ್ ಮಂಜೇಶ್ವರ Ramesh Shettigar Manjeshwar ಅವರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
ಈ ಬಾರಿ ನಮ್ಮ ಊರಿನ ಇನ್ನೊಬ್ಬರು ಮಹನೀಯರು ಕೂಡ ನನ್ನ ಅಧ್ಯಯನ ಗ್ರಂಥ ಓದಲು ಕೊಂಡುಕೊಂಡು ಬೆಂಬಲಿಸಿದ್ದು ನನಗೆ ಬಹಳ ಸಂತಸವಾಗಿದೆ..
ಅಂದ ಹಾಗೆ ದೀನ ದಲಿತರ ಸೇವೆಯಲ್ಲಿಯೇ ಭಗವಂತನನ್ನು ಕಂಡಿರುವ ಇನ್ನೊಬ್ಬರು ಯಾರು ? ..
ಸಧ್ಯದಲ್ಲಿಯೇ ತಿಳಿಸುವೆ..
Daiva book
Daiva research book
The Thousand and One Daivas of Karavali-Dr Lakshmi G Prasad,mob 9480516684
Translated by Ashwini Bhat