ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿ- ಡಾ.ಲಕ್ಷ್ಮೀ ಜಿ ಪ್ರಸಾದ್ Information about bhootaradhane daivas of Tulunadu
Monday 11 March 2013
An interaction with pustaka mane Hariharapriya-part 3
Vocaroo Voice Message
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ
ದಿನಾಂಕ :೧೦-೦೩-೨೦೧೩
ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ
ದಿನಾಂಕ :೧೦-೦೩-೨೦೧೩
ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು
Sunday 10 March 2013
An interaction with pustaka mane Hariharapriya: part-2
Vocaroo Voice Message
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ
ದಿನಾಂಕ :೧೦-೦೩-೨೦೧೩
ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ
ದಿನಾಂಕ :೧೦-೦೩-೨೦೧೩
ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು
An interaction with pustaka mane Hariharapriya-part-1 one
Vocaroo Voice Message
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ-1
ಆಯೋಜಕರು : ಆಕೃತಿ ಬುಕ್ಸ್ ಹನ್ನೆರಡನೇ ಮುಖ್ಯ ರಸ್ತೆ ರಾಜಾಜಿ ನಗರ ಮೂರನೇ ಹಂತ
ಪುಸ್ತಕ ಮನೆ ಹರಿಹರ ಪ್ರಿಯ ಅವರೊಂದಿಗೆ ಸಂವಾದ-1
ಆಯೋಜಕರು : ಆಕೃತಿ ಬುಕ್ಸ್ ಹನ್ನೆರಡನೇ ಮುಖ್ಯ ರಸ್ತೆ ರಾಜಾಜಿ ನಗರ ಮೂರನೇ ಹಂತ
Saturday 9 March 2013
A very rare tulu folk dance Chandakku nalike performed on the stage
Tuesday 5 March 2013
chanda baari raadhe gopala paddhana by Smt sharada g bangera ,maninalkur
Vocaroo Voice Message
ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ ಪಡಿಸಿ ಕೊಳ್ಳುವ ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ, ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು, ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ
ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ
ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ ಪಡಿಸಿ ಕೊಳ್ಳುವ ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ, ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ ಇದು ಕೂಡ ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ ಅಭಿವ್ಯಕ್ತಿ ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು, ತುಳು ಜನಪದ ಹಾಡುಗಳು ತಿಳಿದಿದ್ದು ಅವನ್ನು ಸುಮಧುರವಾಗಿ ಹಾಡುತ್ತಾರೆ
Thursday 28 February 2013
Folk song of a tulu folk dance "chandakku nalike" by Babu ajala Balila
Vocaroo Voice Message
ಚಂದಕ್ಕು ನಲಿಕೆ ಒಂದು ಅಪರೂಪದ ತುಳು ಜಾನಪದ ಕುಣಿತ . ಇದು ಮಹಿಳೆಯರ ಜಾನಪದ ಕುಣಿತ . ಒಬ್ಬ ಮಹಿಳೆ ಹಾಡುತ್ತಾರೆ . ಅದಕ್ಕೆ ಸೊಲ್ಲಿನ ಧ್ವನಿ ಸೇರಿಸಿಕೊಂಡು ಇತರೆ ೭-೮ ಮಹಿಳೆಯರು ವೃತ್ತಾಕಾರವಾಗಿ ನೃತ್ಯ ಮಾಡುತ್ತಾರೆ . ಕಂಬಳ ಕೋರಿಯ ದಿನದಂದು ಈ ಜನಪದ ನೃತ್ಯವನ್ನು ಸುಳ್ಯ ಪರಿಸರದಲ್ಲಿ ಮಾಡುತ್ತಿದ್ದರು. ಇತರೆ ಜಾನಪದ ಕುಣಿತಗಳಂತೆ ಇದು ಕೂಡ ಈಗ ತೆರೆ ಮರೆಗೆ ಸರಿದಿದೆ. ಬೈಲ ಮಾರಿ ನಲಿಕೆಯಂತೆ ಈ ಜನಪದ ನೃತ್ಯ ಕೂಡ ವಿದ್ವಾಂಸರ ಗಮನಕ್ಕೆ ಬಾರದ ಕಾರಣ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಇದರ ಹಾಡನ್ನು ಬಾಬು ಅಜಲರು ಸುಶ್ರಾವ್ಯವಾಗಿ ಹಾಡಿದ್ದಾರೆ .
ಚಂದಕ್ಕು ನಲಿಕೆ ಒಂದು ಅಪರೂಪದ ತುಳು ಜಾನಪದ ಕುಣಿತ . ಇದು ಮಹಿಳೆಯರ ಜಾನಪದ ಕುಣಿತ . ಒಬ್ಬ ಮಹಿಳೆ ಹಾಡುತ್ತಾರೆ . ಅದಕ್ಕೆ ಸೊಲ್ಲಿನ ಧ್ವನಿ ಸೇರಿಸಿಕೊಂಡು ಇತರೆ ೭-೮ ಮಹಿಳೆಯರು ವೃತ್ತಾಕಾರವಾಗಿ ನೃತ್ಯ ಮಾಡುತ್ತಾರೆ . ಕಂಬಳ ಕೋರಿಯ ದಿನದಂದು ಈ ಜನಪದ ನೃತ್ಯವನ್ನು ಸುಳ್ಯ ಪರಿಸರದಲ್ಲಿ ಮಾಡುತ್ತಿದ್ದರು. ಇತರೆ ಜಾನಪದ ಕುಣಿತಗಳಂತೆ ಇದು ಕೂಡ ಈಗ ತೆರೆ ಮರೆಗೆ ಸರಿದಿದೆ. ಬೈಲ ಮಾರಿ ನಲಿಕೆಯಂತೆ ಈ ಜನಪದ ನೃತ್ಯ ಕೂಡ ವಿದ್ವಾಂಸರ ಗಮನಕ್ಕೆ ಬಾರದ ಕಾರಣ ಇನ್ನೂ ಅಜ್ಞಾತವಾಗಿಯೇ ಉಳಿದಿದೆ. ಇದರ ಹಾಡನ್ನು ಬಾಬು ಅಜಲರು ಸುಶ್ರಾವ್ಯವಾಗಿ ಹಾಡಿದ್ದಾರೆ .
Subscribe to:
Posts (Atom)