Tuesday 5 February 2013

Ondu aparupada gode baraha

                            ಒಂದು ಅಪರೂಪದ ಗೋಡೆ ಬರಹ 









ಈಗ ಕಾಸರಗೋಡು ಜಿಲ್ಲೆಗೆ ಸೇರಿದ ಮೀಂಜ ಗ್ರಾಮದ ಮೀಯಪದವಿನಲ್ಲಿರುವ ಹಳೆಯೆ ಚಿಕ್ಕ ಕಟ್ಟಡದ ಗೋಡೆಯ ಮೇಲೆ  ಸುಮಾರು ೪೦ ವರ್ಷಗಳ ಹಿಂದೆ ಕರ್ಫ್ಯು ಅನ್ನು ವಿರೋಧಿಸಿ ಬರೆದ ಬರಹ ಇನ್ನೂ ಅಳಿಯದೆ ಇದೆ.ಅಭಿವ್ಯಕ್ತಿ  ಸ್ವಾತಂತ್ರ್ಯದ ಕುರುಹಾಗಿ ಉಳಿದಿದೆ ".ಪತ್ರಿಕಾ ಸ್ವಾತಂತ್ರ್ಯ ಉಳಿಯಲಿ ರಾಜ್ಯಾಂಗ ಮತ್ತು ನ್ಯಾಯಾಂಗದ ಪಾವಿತ್ರ್ಯ  ಉಳಿಯಲಿ ತುರ್ತು ಪರಿಸ್ಥಿತಿ ರದ್ದಾಗಲಿ  ಬಂಧಿತ ರಾಷ್ಟ್ರ ನಾಯಕರ ಬಿಡುಗಡೆಯಾಗಲಿ" ಎಂದು ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವುನ್ನು ಈಗ ಕೂಡ  ಸ್ಪಷ್ಟವಾಗಿ ಓದಬಹುದು.

1 comment:

  1. wow !! nimage sikkaddu aadeethu maraire !!!
    whitewash maadade 40 varsha kaledide !!!!
    mera bharat mahaan !!!!

    ReplyDelete