Sunday 18 February 2024

ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ

 




ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ 


"ಕರಾವಳಿಯ ಸಾವಿರದೊಂದು ದೈವಗಳು"

ಡಾ. ಲಕ್ಷ್ಮೀ ಜಿ.ಪ್ರಸಾದ್ Lakshmi V  ಎಂಬ ಜನಪದ ವಿದುಷಿ ಬರೆದ ಒಂದು ಬೃಹದ್ ಗ್ರಂಥ. ಇದರಲ್ಲಿ ಸಾವಿರಾರು ದೈವಗಳ ಬಗ್ಗೆ ಅದ್ಭುತ ವಿವರಣೆಗಳು ಇವೆ.

ಮಾಯವಾಗುವುದು ಎಂದರೇನು? ಎಂಬುದಕ್ಕೆ ವೈಜ್ಞಾನಿಕ  (ಬ್ರಹ್ಮಾಂಡ ವಿಜ್ಞಾನ) ವಿವರಣೆ ನೀಡಿರುವುದು ಅದ್ಭುತವಾಗಿದೆ. ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥವಾಗಿದೆ. 

ಸಾವಿರಪುಟಗಳ ಸುಂದರ ಅದ್ಭುತ ವಿಮರ್ಶಾತ್ಮಕ ಗ್ರಂಥವಿದು. ದೈವ ಎಂಬುದು ಬರಿ ಕಾಲ್ಪನಿಕ ಕಥೆಗಳು ಅಲ್ಲ!! ಅದರ ಹಿಂದೆ ಸತ್ಯವಿದೆ, ವಿಸ್ಮಯವಿದೆ. ದೈವಗಳು ಸತ್ಯವೆಂದು ಅರಿವಾದರೆ ಪರಮಾತ್ಮನು ಕೂಡ ಸತ್ಯವೆಂದು ತಿಳಿಯುತ್ತದೆ. ಇಂದಿನ ಯುಗದಲ್ಲಿ ಆಸ್ತಿಕತೆಯನ್ನು ಹರಡುವುದು ಧರ್ಮಕಾರ್ಯವಾಗಿದೆ. ತಮ್ಮ ತನುಮನಧನಗಳ ತ್ಯಾಗ ಮಾಡಿ ಲೇಖಕಿಯವರು ಈ ಗ್ರಂಥವನ್ನು ರಚಿಸಿದ್ದಾರೆ. ಇದು ದೈವ ದೇವರ ಅನುಗ್ರಹದಿಂದ ಮೂಡಿಬಂದಿದೆ ಎಂದು ಇದನ್ನು ಓದುವಾಗ ತಿಳಿಯುತ್ತದೆ.

@ಅನುಸರಿಸುವರು Highlight ಮಾತೃಶ್ರೀ ಪ್ರಕಾಶನ ಪ್ರಕಾಶನ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾ


ದ್

No comments:

Post a Comment