Saturday, 10 February 2024

ಕರಾವಳಿಯ ಸಾವಿರದೊಂದು ದೈವಗಳು - ರಘುಪತಿ ತ್ಹಾಮಣ್ಕರ




""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು


 ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar- ಡಾ.ಲಕ್ಷ್ಷೀ ಜಿ ಪ್ರಸಾದ 


Wednesday, 31 January 2024

ಕರಾವಳಿಯ ಸಾವಿರದೊಂದು ದೈವಗಳು: ಜಿತೇಶ್

 "ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕದೊಂದಿಗೆ.

ಕರಾವಳಿಯ ಎಲ್ಲಾ ದೈವಗಳ ಚಿತ್ರ ಸಹಿತ ಮಾಹಿತಿಯ

ಅದ್ಭುತ ಹೊತ್ತಗೆಯಿದು..ಜ್ಞಾನ ಭಂಡಾರವಿದು

ಲೇಖಕರಾದ Lakshmi V ಅವರಿಗೆ ಧನ್ಯೋಸ್ಮಿ


Tuesday, 12 December 2023

ಕರಾವಳಿಯ ಸಾವಿರದೊಂದು ದೈವಗಳು:.ಪದ್ಮಶ್ರೀ ಸಾಲು‌ಮರದ ತಿಮ್ಮಕ್ಕ


 

ಕರಾವಳಿಯ ಸಾವಿರದೊಂದು ದೈವಗಳು : ಮಂಗಳೂರು ವಿಶ್ವವಿದ್ಯಾಲಯದ ವೀಸಿಗಳಾದ ಡಾ.ಪಿ ಎಸ್ ಯಡಪಡಿತ್ತಾಯ


 

ಕರಾವಳಿಯ ಸಾವಿರದೊಂದು ದೈವಗಳು : ನಮ್ಮ ಹೆಮ್ಮೆಯ ಓದುಗರಾದ ಸುಬ್ರಹ್ಮಣ್ಯ ಹೆಬ್ಬಾರ


 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಡಾ.ಸುಹಾಸ್ ಖ್ಯಾತ ಡರ್ಮೋಲಜಿಸ್ಟ್


  ಡಾ.ಸುಹಾಸ್ ಖ್ಯಾತ ಡರ್ಮಾಲಜಿಸ್ಟ್,ಬೆಂಗಳೂರು 

ಕರಾವಳಿಯ ಸಾವಿರದೊಂದು ದೈವಗಳು: ಹೆಮ್ಮೆಯ ಓದುಗರಾದ ಯೂನಿಯನ್ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಮೇಶ್ಚಂದ್ರ ಪ್ರಭು