ನಮ್ಮ ಹೆಮ್ಮೆಯ ಪುಸ್ತಕಮಿತ್ರರು
ಜಯಕೀರ್ತಿ Keerthi Trilok ತುಮಕೂರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
Daiva book
Daiva research book
Daiva worship of Tuluvas
Daiva Book Daiva research book ಮಾಯ ಮತ್ತು ಜೋಗದ ಬೆಳಕಿನಲ್ಲಿ. ಕರಾವಳಿಯ ಸಾವಿರದೊಂದು ದೈವಗಳು -ಡಾ.ಲಕ್ಷ್ಮೀ ಜಿ ಪ್ರಸಾದ್,ಮೊಬೈಲ್ 9480516684 The thhousand and one daivas of karavali - Dr Lakshmi G Prasad mobile 9480516684 ,translated by Ashwini Bhat Daiva ,daiva kola ,panjurli Guliga chamundi koragajja Jumadi ತುಳುನಾಡಿನ ಭೂತಾರಾಧನೆ/ ಭೂತ ಕೋಲ/ ದೈವಾರಾಧನೆ ಬಗ್ಗೆ ಮಾಹಿತಿಗಾಗಿ ಡಾ..ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684 Information about bhootaradhane daivas of Tulunadu
ಜಯಕೀರ್ತಿ Keerthi Trilok ತುಮಕೂರು
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಮೊಬೈಲ್ 9480516684
Daiva book
Daiva research book
Daiva worship of Tuluvas
ನಮ್ಮಹೆಮ್ಮೆಯ ಪುಸ್ತಕ ಮಿತ್ರರು
ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣ ಪ್ರಸಾದ್ . ಮರುವಳ
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
The Thousand and One Daivas of Karavali-Dr Lakshmi G Prasad,mob 9480516684
Translated by Ashwini Bhat
ಕಾಲು ಶತಮಾನದ ಕಾಯುವಿಕೆ ತಣಿದಿದೆ....
ಇಂಗ್ಲಿಷ್ ಅನುವಾದದ ಕನಸು ಕಣ್ಣ ಮುಂದೆ ನನಸಾಗಿ ನಿಂತಿದೆ..
ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಯ ಪುಸ್ತಕಗಳು ತಲುಪಿದವು..
ಮೊದಲೇ ಪಾವತಿಸಿ ಕಾದಿರಿಸಿದವರಿಗೆ ಎರಡು ಮೂರು ದಿನಗಳಲ್ಲಿ ಪ್ಯಾಕ್ ಮಾಡಿ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸ್ತೇವೆ..
ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು
The thousand and one daivas of Karavali- Dr Lakshmi G prasad, mobile 9480516684
Translated by Ashwini Bhat
ಕಾಲು ಶತಮಾನದ ಕಾಯುವಿಕೆ ತಣಿದಿದೆ....
ಇಂಗ್ಲಿಷ್ ಅನುವಾದದ ಕನಸು ಕಣ್ಣ ಮುಂದೆ ನನಸಾಗಿ ನಿಂತಿದೆ..
ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿ ಯ ಅರ್ಧಾಂಶ ಪುಸ್ತಕಗಳು ತಲುಪಿದವು..
ಮೊದಲೇ ಪಾವತಿಸಿ ಕಾದಿರಿಸಿದವರಿಗೆ ಎರಡು ಮೂರು ದಿನಗಳಲ್ಲಿ ಪ್ಯಾಕ್ ಮಾಡಿ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸ್ತೇವೆ..
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು
The Thousand and one daivas of Karavali- Dr Lakshmi G prasad mobile 9480516684 translated by Ashwini bhat
ನಮ್ಮ ಹೆಮ್ಮೆಯ ಓದುಗ ಮಿತ್ರರು
ಶ್ರೀಧರ ಬಿ ನಾಯಕ ಕಾರವಾರ ಇವರ ಕೈಯಲ್ಲಿ ನನ್ನ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು
ಈ ಕೃತಿಯ ವೈಶಿಷ್ಟ್ಯವೆಂದರೆ ಲೇಖಕರು ವಿಷಯವನ್ನು ಅಕಾಡೆಮಿಕ್ ದೃಷ್ಟಿಯಿಂದ ಮಾತ್ರವಲ್ಲದೆ, ಜನಪದದ ಉಸಿರಿನೊಂದಿಗೆ ನಿರೂಪಿಸಿರುವ ರೀತಿ. ಪ್ರತಿ ದೈವದ ಹಿನ್ನೆಲೆ, ಅದರ ಪೌರಾಣಿಕ ಕಥನ, ಆರಾಧನೆಯ ವಿಧಾನ ಮತ್ತು ಸಾಮಾಜಿಕ ಮಹತ್ವವನ್ನು ಸುಲಭವಾದ ಭಾಷೆಯಲ್ಲಿ ವಿವರಿಸಿದ್ದಾರೆ. ಇದರಿಂದ ಓದುಗನಿಗೆ ಕರಾವಳಿಯ ದೈವ ಸಂಸ್ಕೃತಿ ಕೇವಲ ತಿಳಿವಳಿಕೆಯ ವಿಷಯವಾಗದೆ, ಅನುಭವದ ರೂಪದಲ್ಲಿ ಮನಸ್ಸಿಗೆ ಹತ್ತಿರವಾಗುತ್ತದೆ. ಸಂಶೋಧನೆ ಮತ್ತು ಭಾವನಾತ್ಮಕತೆ ಎರಡೂ ಸಮನ್ವಯಗೊಂಡಿರುವುದು ಈ ಕೃತಿಯ ದೊಡ್ಡ ಸಾಧನೆ.
ಒಟ್ಟಾರೆ, "ಕರಾವಳಿಯ ಸಾವಿರದ ಒಂದು ದೈವಗಳು" ಕರಾವಳಿಯ ಸಂಸ್ಕೃತಿಯನ್ನು ಅರಿಯಬೇಕೆನ್ನುವ ಪ್ರತಿಯೊಬ್ಬ ಓದುಗನಿಗೂ ಅವಶ್ಯ ಓದುವ ಕೃತಿ. ನಮ್ಮ ಮಣ್ಣಿನ ನಂಬಿಕೆಗಳು, ಪರಂಪರೆಗಳು ಮತ್ತು ಜನಜೀವನವನ್ನು ಮುಂದಿನ ತಲೆಮಾರಿಗೆ ಕಾಪಾಡುವ ಉದ್ದೇಶದಿಂದ ಬರೆಯಲ್ಪಟ್ಟ ಈ ಕೃತಿ, ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ವದ ಕೊಡುಗೆ ಎಂದು ನಿಸ್ಸಂಶಯವಾಗಿ ಹೇಳಬಹುದು.
ಡಾ. ಗಣೇಶ್ ಕಂಬಾರು
( ಟಿಪ್ಪಣಿ: ಪ್ರೆಸ್ಟೀಜ್ ಗ್ರೂಪ್ ನಲ್ಲಿ ಸೀನಿಯರ್ ಜೆನರಲ್ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ನೆಲೆಸಿರುವ ಕಂಬಾರಿನ ಡಾ.ಗಣೇಶ್ ಕಂಬಾರು ಅವರು ನನ್ನ ಅಧ್ಯಯನ ಗ್ರಂಥದ ಬಗ್ಗೆ ನೀಡಿದ ಅಭಿಪ್ರಾಯ - ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು, ಮೊಬೈಲ್ 9480516684)
ಮೂಲತಃ ಕಂಬಾರಿನವರಾದ ಪ್ರೆಸ್ಟೀಜ್ ಗ್ರೂಪಿನಲ್ಲಿ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಗಣೇಶ್ ಕಂಬಾರು
ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್
The Thousand and One Daivas of Karavali-Dr Lakshmi G Prasad,mob 9480516684