Saturday, 8 March 2025

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು ಲೋಹಿತ್ ಮೂಲ್ಯ,ಪೊನ್ನಂಗಿಲ ಬಂಟ್ವಾಳ


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

 ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ_ಸಾವಿರದೊಂದು_ದೈವಗಳು 

ಲೋಹಿತ್ ಮೂಲ್ಯ,ಪೊನ್ನಂಗಿಲ ಬಂಟ್ವಾಳ

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಜಿ ವಾದಿರಾಜ ಭಟ್ ಸಂತೆಕಟ್ಟೆ ಉಡುಪಿ


 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 


ಜಿ ವಾದಿರಾಜ ಭಟ್ ಸಂತೆಕಟ್ಟೆ ಉಡುಪಿ

Thursday, 6 March 2025

ಕರಾವಳಿಯ ಸಾವಿರದೊಂದು ದೈವಗಳು - ಸಂತೋಷ್ ಮಡಿಕೇರಿ

 ನಮ್ಮ ಹೆಮ್ಮೆಯ ಓದುಗರು ಸಂತೋಷ್ ಮಡಿಕೇರಿ


ಓರ್ವ ಅಧ್ಯಯನಾರ್ಥಿಗೆ ಪ್ರೇರಣೆಯಾಗಿದೆ ಎಂದಾದರೆ  ನಮ್ಮ ಕೆಲಸ ಸಾರ್ಥಕ ಎಂದರ್ಥ ಅಲ್ಲವೇ

.ಅವರ ಮಾತುಗಳು ಇಲ್ಲಿವೆ

"

ದೈವಾರಾಧನೆ ವಿಷಯದಲ್ಲಿ ಉತ್ತಮವಾಗಿ ಪುಸ್ತಕಗಳನ್ನು ಬರೆಯುತ್ತಿರುವ ನಿಮಗೆ ದೇವರು ಒಳ್ಳೆಯ ಆರೋಗ್ಯ ಭಾಗ್ಯ ಕೊಟ್ಟ. ಕರುಣಿಸಲಿ. ನಾನು ಮಡಿಕೇರಿ. ಸತತ ಮೂರು ವರ್ಷದಿಂದ ದೈವಾರಾಧನೆಯ ವಿಚಾರದಲ್ಲಿ. ಕಲಿಬೇಕು ಅನ್ನುವ ಮನಸಿದೆ ದೈವ ದೇವರು. ನಿಮ್ಮಂತ ಲೇಖಕಿಯರ. ಅಧ್ಯಯನದ ಪುಸ್ತಕವನ್ನು ಓದಿ ದೈವಾರಾಧನೆ ಕಟ್ಟುಪಾಡುಗಳು. ಕಲಿಬೇಕೆಂಬ ಮನಸು ನನಗಿರುತ್ತದೆ. ತುಂಬಾ ಅದ್ಭುತವಾಗಿ ಬರೆದಿದ್ದೀರಿ. ನಾನು ವೃತ್ತಿಯಲ್ಲಿ. Radiographer ಆಗಿ ಕೆಲಸ ಮಾಡುತ್ತಿದ್ದೇನೆ. ಆದರೂ. ಮಡಿಕೇರಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕೆಂಬುದು ಕಲಿತಿರುತ್ತೇನೆ ನಿಮ್ಮೆಲ್ಲರ ಸ್ಪೂರ್ತಿ ಆಶೀರ್ವಾದ ನಮಗೇ ಇರಲಿ🙏♥️


Wednesday, 5 March 2025

ನಮ್ಮ ಹೆಮ್ಮೆಯ ಓದುಗರು- ಕಶ್ಯಪ್ ಐತಾಳ್

 ನಮ್ಮ ಹೆಮ್ಮೆಯ ಓದುಗರಾದ ಕಶ್ಯಪ ಐತಾಳರ ಕೈಯಲ್ಲಿ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು


Karavaliya saviradondu daivagalu

 

ನಮ್ಮ ಹೆಮ್ಮೆಯ ಓದುಗ ಮಿತ್ರರು..
ಮಾಯ ಮತ್ತು ಜೋಗದ ಬೆಳಕಿನಲ್ಲಿ
ವರದಿಗಾರರಾದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಬಂಗಿ ದೊಡ್ಡ ಮಂಜುನಾಥರ ಕೈಯಲ್ಲಿ  

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು



Monday, 24 February 2025

ಸೂರ್ಯ ಚಂದ್ರರು ಇರುವ ತನಕ ಅಮರವಾಗಿರಲಿ


 ಮಾಯಾ ಮತ್ತು ಜೋಗದ ಬೆಳಕಿನಲ್ಲಿ ತುಳುನಾಡ ದೈವ ಮತ್ತು ತುಳು ಸಂಸ್ಕೃತಿ ಗೆ ಕೈ ಕನ್ನಡಿ ಯಾಗಿ ಸುಂದರ ವಾಗಿ ಮೂಡಿ ಬಂದಿದೆ, ಸೂರ್ಯ ಚಂದ್ರ ರು ಇರೋ ತನಕ ಅಮರವಾಗಿ ರಲಿ 🙏- ಉದಯಕುಮಾರ್ ಶೆಟ್ಟಿ ಕೊಡಿಯಾಲ ಗುತ್ತು 

Friday, 6 September 2024

ಎದುರು ನೋಡುತ್ತಿದ್ದ ಗ್ರಂಥ ಕೈ ಸೇರಿದಾಗ- ಕರಾವಳಿಯ ಸಾವಿರದೊಂದು ದೈವಗಳು

 


ನಾನು ಒಂದೇ ಸಮನೆ ಎದುರು ನೋಡುತ್ತಿದ್ದ ನಿಮ್ಮ ಹೆಮ್ಮೆಯ ಗ್ರಂಥ ಸುಸ್ಥಿತಿಯಲ್ಲಿ  ಶಿಕ್ಷಕರ ದಿನಾಚರಣೆಯ ಶುಭ ಗುರುವಾರ ದ ದಿನವಾದ ಇಂದು ನನ್ನ ಕೈಸೇರಿತು, 

ಗ್ರಂಥದ ಅಗಾಧತೆಯನ್ನು ಮೇಲ್ನೋಟಕ್ಕೆ ನೋಡಿದ ತಕ್ಷಣ ಅದಕ್ಕಾಗಿ ನೀವು ಪಟ್ಟಿರುವ ಶ್ರಮ ಕಳೆದ ಸಮಯ, ಸಂಪತ್ತಿನ ತ್ಯಾಗಗಳು ಎಷ್ಟಿರಬಹುದು ಎಂದು ಯೋಚಿಸಿಯೇ ನಿಮ್ಮ ಬಗ್ಗೆ ಅಪಾರವಾದ ಗೌರವ ಉಂಟಾಗಿ ನಿಜವಾಗಿಯೂ  ಕಣ್ಣುಗಳು ತುಂಬಿ ಬಂದವು, ನಿಮಗೆ ತಾಯಿ  ಮೂಕಾಂಬಿಕೆಯು ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಗೌರವ, ಸಂಪತ್ತನ್ನು ನೀಡಿ ನಿಮ್ಮ ಕನಸುಗಳನ್ನು ನನಸು ಮಾಡಲಿ ಎಂದು  ಪ್ರಾರ್ಥಿಸುತ್ತೇನೆ, ಕೆಲ ಮಾನವರು ಉತ್ತಮ ಕಾರ್ಯಗಳಿಂದ ನಮ್ಮ ನಾಡಿನಲ್ಲಿ ದೈವದ ಸ್ಥಾನ ಪಡೆದುಕೊಳುತ್ತಿದ್ದರು, ನೀವು ಮುಂದಿನ ಪೀಳಿಗೆಗೆ ನಮ್ಮ ದೈವಗಳ ಮಾಹಿತಿಯನ್ನು  ಶ್ರಮಿಸಿ ಸಂಗ್ರಹಿಸಿ ಪ್ರತ್ಯಕ್ಷ ದೈವವಾಗಿಯೇ ಕಾಣುತ್ತಿದ್ದೀರಿ , ನಿಮ್ಮ ಜ್ಞಾನ ಹಾಗೂ ಸಂಕಲ್ಪ ದೈವತ್ವದಷ್ಟೇ ಶ್ರೇಷ್ಠವಾದದು ಅಂದರೆ ಅತಿಶಯೋಕ್ತಿಯಲ್ಲದ ಸತ್ಯ

ಪುಸ್ತಕದ ಓದನ್ನು ಇಂದಿನಿಂದಲೇ ಪ್ರಾರಂಬಿಸುತ್ತೆನೆ. 

ನಿಮ್ಮ ಪಾದಗಳಿಗೆ ತುಂಬ ಹೃದಯದಿಂದ ನಮಸ್ಕಾರಿಸುತ್ತಾ ನಿಮ್ಮ ಆಶೀರ್ವಾದವನ್ನು ಬೇಡುತ್ತೇನೆ - ಅವಿನಾಶ್ ಬಿ ಆರ್ ಕಡೂರು.