Saturday, 8 March 2025

ನಮ್ಮ_ಹೆಮ್ಮೆಯ_ಓದುಗ_ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ #ಕರಾವಳಿಯ_ಸಾವಿರದೊಂದು_ದೈವಗಳು ಪಿಲಿಕಲ್ ಪೆರಂಗೋಡಿ ಗುತ್ತಿನ ಸಂದೀಪ್ ಬಿ ಕೋಟ್ಯಾನ್ ಅವರು ಪುಸ್ತಕವನ್ನು ಮೆಚ್ಚಿ ಶುಭ ಹಾರೈಸಿದ್ದಾರೆ,


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಮೋಹನ್ ಬನಾರಿ


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

 ಕರಾವಳಿಯ ಸಾವಿರದೊಂದು ದೈವಗಳು 


 - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ

ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 


ಪ್ರಶಾಂತ ಆಚಾರ್ಯ ಕುಳಾಯಿ ಮಂಗಳೂರು 


ಇವರ ಅಭಿಮಾನದ ನುಡಿಗಳು ಇಲ್ಲಿವೆ


"ನಮಸ್ತೇ ಮೇಡಮ್🙏🙏🙏


*ಕರಾವಳಿಯ ಸಾವಿರದೊಂದು ದೈವಗಳು* ಅತೀ ಅದ್ಭುತವಾದ ಗ್ರಂಥ..... 

ಇತ್ತೀಚಿಗೆ ಕೆಲವರು ತಮ್ಮ ವೈಯಕ್ತಿಕ ಕೀರ್ತಿ ಪ್ರತಿಷ್ಟೆಗಾಗಿ ಅಥವಾ ತಾವೇ ಎಲ್ಲಾ ತಿಳಿದವರು ಎಂಬಂತೆ ತೋರಿಸಿಕೊಳ್ಳಲು ದೈವಗಳ ಬಗ್ಗೆ ಅವರಿಗೆ ಬೇಕಾದ ಹಾಗೆ ಕಥೆಗಳನ್ನು ಹೆಣೆದುಕೊಂಡು ಮುಗ್ದ ಜನರ ಮನಸು ಹಾಗೂ ಹಣ ಹಾಳುಮಾಡುತಿದ್ದಾರೆ....... 

ನಿಮ್ಮ ಈ ಪುಸ್ತಕ ಅವರೆಲ್ಲರಿಗೂ ಸಮರ್ಥವಾಗಿ ಉತ್ತರಿಸಲು ಒಂದು ಅಸ್ತ್ರವಾಗಿದೆ... 

 ನಿಮಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡುವಂತ ಯೋಗವನ್ನೂ, ಅದನ್ನು ಓದುವಂತ ಭಾಗ್ಯವನ್ನು ನಮಗೂ ದೇವರು ಕರುಣಿಸಲಿ..... 

ಧನ್ಯವಾದಗಳು🙏🙏🙏"


ನಿಮ್ಮ ಪ್ರೀತಿ ಅಭಿಮಾನ ಬೆಂಬಲಗಳಿಗೆ ಧನ್ಯವಾದಗಳು ಸರ್ 🙏


#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಾಧಾಕೃಷ್ಣ ಉಳಿಯತ್ತಡ್ಕ,ಹಿರಿಯ ವಿದ್ವಾಂಸರು ,


 

#ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ರಂಜೇಶ್ ಕೆ ಎಮ್ ಮುಂಡೂರು ,ಪುತ್ತೂರು


 

ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮ್ಮ ಊರಿನ ಬಹುಮುಖ ಪ್ರತಿಭಾವಂತರೂ ಉತ್ತಮ ದಕ್ಷ ಸಂಘಟಕರೂ ಯಕ್ಷಗಾನ ಪ್ರಸಂಗ ಕರ್ತರೂ ಕಲಾವಿದರೂ ಆಗಿರುವ ವೃತ್ತಿಯಿಂದ ಶಿಕ್ಷಕರಾಗಿರುವ ಯೋಗೀಶ್ ರಾವ್ ಚಿಗುರುಪಾದೆ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ 

ನಮ್ಮ ಊರಿನ ಬಹುಮುಖ ಪ್ರತಿಭಾವಂತರೂ ಉತ್ತಮ ದಕ್ಷ  ಸಂಘಟಕರೂ ಯಕ್ಷಗಾನ ಪ್ರಸಂಗ ಕರ್ತರೂ ಕಲಾವಿದರೂ ಆಗಿರುವ ವೃತ್ತಿಯಿಂದ ಶಿಕ್ಷಕರಾಗಿರುವ ಯೋಗೀಶ್ ರಾವ್ ಚಿಗುರುಪಾದೆ


ನಮ್ಮ_ಹೆಮ್ಮೆಯ_ಓದುಗ_ಮಿತ್ರರು #ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ನಮ್ಮ‌ಊರಿನ ಬಹುಮುಖ ಪ್ರತಿಭೆ ಯೋಗ ಶಿಕ್ಷಕಿ ಡಾ.ರಜನಿ ವಿ ಶಾಸ್ತ್ರಿ

 #ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು - ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ


ನಮ್ಮ‌ಊರಿನ ಬಹುಮುಖ ಪ್ರತಿಭೆ ಯೋಗ ಶಿಕ್ಷಕಿ ಡಾ.ರಜನಿ ವಿ ಶಾಸ್ತ್ರಿ 



ಅವರ ಒಲುಮೆಯ ಮಾತುಗಳಿವು

"

ಅಪ್ರತಿಮ ಲೇಖಕಿಯಿಂದ ಸಮಾಜಕ್ಕೆ ಅದ್ಭುತ ಗ್ರಂಥದ ಕೊಡುಗೆ. ಈಗ ಕಾಂತಾರಾ ಚಲನ ಚಿತ್ರದ ಅಲೆ ಹರಡಿದೆ.ಆದರೆ ಆ ಕಾಲಕ್ಕೆ ಅಷ್ಟಾಗಿ ಯಾರೂ ಸ್ಪರ್ಶಿಸದ ದೈವಗಳ ಬರಹದ ಯೋಚನೆ ಬರಲು, ಅದು ಕಾರ್ಯರೂಪಕ್ಕೆ ತರುವಂತಹ ಕಠಿಣ ತಪಸ್ಸು ನಿಮ್ಮಂತ ಸಾಧಕಿಗೆ ಮಾತ್ರ ಸಾಧ್ಯ. ಇಲ್ಲಿ ಆ ಹುಚ್ಚಿರಬೇಕು..ಜೊತೆಗೆ ಒಂದಷ್ಟು ಕೆಚ್ಚಿರಬೇಕು.1228 ದೈವಗಳ ಮಾಹಿತಿ ಸಂಗ್ರಹ ಸುಲಭವಲ್ಲ..ಹಾಯಾಗಿ ಕೂತು ಓದುವ ನಾವು ಧನ್ಯರು.ದೈವ -ದೇವರುಗಳು ಸದಾ ನಿಮ್ಮ ರಕ್ಷೆಯಾಗಿರಲಿ.)/