Saturday 9 December 2023

ಕರಾವಳಿಯ ಸಾವಿರದೊಂದು ದೈವಗಳು: ನಮ್ಮ‌ಹೆಮ್ಮೆಯ ಓದುಗರು - ಮುಳಿಯಾಲ ಪ್ರಸನ್ನ ಭಟ್


 ಖ್ಯಾತ ಜ್ಯೋತಿಶಾಸ್ತ್ರಜ್ಞ  ವಿದ್ವಾಂಸರಾದ  ಮುಳಿಯಾಲ ಪ್ರಸನ್ನ ಭಟ್ ಅವರ  ಸಹೋದರರಾದ ಗಣೇಶ್ ಪ್ರಸಾದ್ ಭಟ್ ,ಅವರ ಮಡದಿ, ಪಾವನ,ಅವರ ತಂದೆ ತಾಯಿ‌ ಮತ್ತು ಡಾ.ಅನ್ನಪೂರ್ಣ ನಮ್ಮ ಮನೆಗೆ ಬಂದಿದ್ದರು.ಮುಳಿಯಾಲ .

ಪ್ರಸನ್ನ ಭಟ್ ಮತ್ತು ,ಹಿರಣ್ಯ ವೆಂಕಟೇಶ್ವರ ಭಟ್ ಅವರಿಗಾಗಿ ಮೂರು ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ತಗೊಂಡರು.

ಅಪರೂಪದ ಅತಿಥಿಗಳು ಬಂದು ನಮಗೆ ಬಹಳ ಸಂತಸವಾಯಿತು 


ಯಾರ ಬದುಕೂ ಶಾಶ್ವತವಲ್ಲ.ಇಂತಹ ಸಂತಸದ ಕ್ಷಣಗಳೇ ಅಜರಾಮರ..

ನಾನೂ ಒಂದಿನ ಸಾಯಲಿಕ್ಕಿದೆ.ಸತ್ತ ನಂತರ ನನ್ನನ್ನು ನೋಡಲು ಬಂದರೂ,ಬಾರದಿದ್ದರೂ , ಹೂಹಾರ ನೀಡಿದರೂ ನೀಡದಿದ್ದರೂ,ಹಾಡಿ ಹೊಗಳಿದರೂ ,ತೆಗಳಿದರೂ ನನಗೆ ಗೊತ್ತಾಗುವುದಿಲ್ಲ‌ಹಾಗಾಗಿ ನನಗೆ ಅದ್ಯಾವುದೂ ಬೇಡ..ಇರುವಾಗ ಬಂದು ಅರ್ಧ ಕಪ್  ಕಾಫಿ ಕುಡಿದು ಬಾಯಿ ತುಂಬಾ ಮಾತನಾಡುವ ಬನ್ನಿ ಎಂಬುದೇ ನನ್ನ ಆಶಯ..

No comments:

Post a Comment